ಜೂ.16: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್
ಬೆಂಗಳೂರು, ಜೂ.16: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
11.30:
ಜಾರ್ಖಂಡ್
ವಿದ್ಯುತ್
ಪ್ರಸರಣ
ಸಂಸ್ಥೆ
ಅಧಿಕಾರಿ
ಮೇಲೆ
ಹಲ್ಲೆ
ಮಾಡಿದ
ಆರೋಪ
ಹೊತ್ತು
ಜೈಲು
ಸೇರಿರುವ
ಬಿಜೆಪಿ
ಹಿರಿಯ
ನಾಯಕ
ಯಶವಂತ
ಸಿನ್ಹಾ
ಅವರ
ನ್ಯಾಯಾಂಗ
ಬಂಧನದ
ಅವಧಿಯನ್ನು
ಇನ್ನೂ
14
ದಿನಗಳಿಗೆ
ವಿಸ್ತರಣೆಗೊಂಡಿದೆ.
ಸಿನ್ಹಾ
ಅವರು
ಜಾಮೀನು
ಅರ್ಜಿ
ಹಾಕಲು
ನಿರಾಕರಿಸಿದ್ದಾರೆ.
10.45
:
ಐಸಿಸಿ
ಚುನಾವಣೆ
ಸ್ಪರ್ಧಿಸಲು
ಅವಕಾಶ
ನೀಡುವಂತೆ
ಬಿಸಿಸಿಐ
ಮಾಜಿ
ಅಧ್ಯಕ್ಷ
ಎನ್
ಶ್ರೀನಿವಾಸನ್
ಕೋರಿಕೊಂಡ
ಅರ್ಜಿಯನ್ನು
ಸುಪ್ರೀಂಕೋರ್ಟ್
ಸೋಮವಾರ
ತಿರಸ್ಕರಿಸಿದೆ.
10.20:
ಕರ್ನಾಟಕದ
ಜೆಡಿಎಸ್
ಶಾಸಕರ
ತಂಡದ
ಜತೆ
ಮಾಜಿ
ಮುಖ್ಯಮಂತ್ರಿ
ಎಚ್
ಡಿ
ಕುಮಾರಸ್ವಾಮಿ
ಅವರು
ಶ್ರೀಲಂಕಾಗೆ
ಪ್ರವಾಸಕ್ಕೆ
ತೆರಳಿದ್ದಾರೆ.
ಪಕ್ಷದ
ಸಂಘಟನೆ
ಬಗ್ಗೆ
ಚರ್ಚೆ
ನಡೆಸಲು
ಹೋಗುತ್ತಿದ್ದೇವೆ
ಎಂದಿದ್ದಾರೆ.
10.05:
ಪ್ರಧಾನಿ
ನರೇಂದ್ರ
ಮೋದಿ
ಅವರು
ಭೂತಾನ್
ದೇಶದ
ಸಂಸತ್ತಿನ
ಜಂಟಿ
ಅಧಿವೇಶನ
ಉದ್ದೇಶಿಸಿ
ಭಾಷಣ
ಮಾಡಿದ್ದಾರೆ.
9.45:
ವಿಶ್ವಕಪ್
ಫುಟ್ಬಾಲ್
ನಲ್ಲಿ
ಫ್ರಾನ್ಸ್
ತಂಡ
ಹೊಂಡುರಾಸ್
ತಂಡವನ್ನು
3-0
ಗೋಲುಗಳಿಂದ
ಸೋಲಿಸಿದೆ.
ಅರ್ಜೆಂಟಿನಾ
ತಂಡ
ಮೆಸ್ಸಿ
ಹೊಡೆದ
ಗೋಲಿನ
ಲಾಭ
ಪಡೆದು
2-1
ಅಂತರದಿಂದ
ಬೋಸ್ನಿಯಾ
ತಂಡವನ್ನು
ಮಣಿಸಿದೆ.
9.30: ಮೋದಿ ವಿರುದ್ಧ ಆನ್ ಲೈನ್ ನಲ್ಲಿ ಅಪಪ್ರಚಾರ ಮಾಡಿದ 9 ಜನ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
9.15: ಫೀಫಾ ವಿಶ್ವಕಪ್ ಪಂದ್ಯಾವಳಿ ನೋಡುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬ್ರೆಜಿಲ್ಲಿನಿಂದ ಆಹ್ವಾನ ಬಂದಿದೆ.
India's
satellite
technology
can
be
used
for
Bhutan's
development.
Our
space
technology
can
bring
both
countries
closer:
PM
Modi
—
ANI
(@ANI_news)
June
16,
2014
9.00: ಬಾಂಗ್ಲಾದೇಶ ವಿರುದ್ಧದ ಮೂರು ಏಕದಿನ ಸರಣಿಯ ಮೊದಲ ಪಂದ್ಯವನ್ನು ಸುರೇಶ್ ರೈನಾ ನೇತೃತ್ವದ ಟೀಂ ಇಂಡಿಯಾ ಗೆದ್ದುಕೊಂಡಿದೆ.