•  
Letters to the editor

ಓದುಗರ ಓಲೆ : ಅವರಿಗೆ ಜನರೇ ಬುದ್ಧಿ ಕಲಿಸ್ತಾರೆ

ಯೂಟ್ಯೂಬ್‌ನಲ್ಲಿ ಅಪ್ಲೋಡ್ ಆಗಿರೋದು ಗೊತ್ತಾದ್ರೆ, ಶಿವರಾಜಕುಮಾರ್, ಪುನೀತ್, ರಾಘವೇಂದ್ರ, ಮತ್ತೆ ಅವರ ಸೈನ್ಯ ಸುವರ್ಣ ಚಾನೆಲ್ ಮೇಲೆ ಅಟ್ಯಾಕ್ ಮಾಡಿ ಧ್ವಂಸ ಮಾಡುವ ಸಾಧ್ಯತೆ ಇದೆ. ಆಗ ಜನರೇ ಅವರಿಗೆ ಬುದ್ಧಿ ಕಲಿಸುತ್ತಾರೆ.
Follow Oneindia Kannada on Twitter
Oneindia Kannada Facebook fan page
ಭಾರತಕ್ಕೆ ಹಣ ವರ್ಗಾಯಿಸುವ ಸುಲಭ ಮಾರ್ಗ
Letter to editor
ಓದುಗರ ಓಲೆ : ಅವರಿಗೆ ಜನರೇ ಬುದ್ಧಿ ಕಲಿಸ್ತಾರೆ
ಯೂಟ್ಯೂಬ್‌ನಲ್ಲಿ ಅಪ್ಲೋಡ್ ಆಗಿರೋದು ಗೊತ್ತಾದ್ರೆ, ಶಿವರಾಜಕುಮಾರ್, ಪುನೀತ್, ರಾಘವೇಂದ್ರ, ಮತ್ತೆ ಅವರ ಸೈನ್ಯ ಸುವರ್ಣ ಚಾನೆಲ್
ಹಿಂದೂ ದ್ವೇಷಿ ಬುದ್ಧಿಜೀವಿಗಳಿಗೆ ದೇವರು ಬುದ್ಧಿ ನೀಡಲಿ
ನಾನು ಸಾಕಷ್ಟು ದಿನಗಳಿಂದ ಪತ್ರಿಕೆಗಳನ್ನ ಗಮನಿಸಿದ್ದೇನೆ. ಸುದ್ದಿ ಮಾಧ್ಯಮಗಳನ್ನ ನೋಡಿದ್ದೇನೆ. ಅದು ಕಟ್ಟಡ ಉದ್ಘಾಟನೆ ಕಾರ್ಯಕ್ರಮವಾಗಿರಲಿ,
ಸಿನೆಮಾ ಲೇಖನಗಳಿಗೆ ಪ್ರತಿಕ್ರಿಯೆಗಳ ಪ್ರವಾಹ
ಕನ್ನಡ ಚಿತ್ರರಂಗದಲ್ಲಿ ಕನ್ನಡ ಚಿತ್ರಗಳ ರಿಲೀಸ್‌ಗೆ ಕಿತ್ತಾಡುವುದನ್ನು ಬಿಟ್ಟು ದಯವಿಟ್ಟು ಮಾಡಿರುವ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ
ಇನ್ಫಿ ಸಿಇಓ ಶಿಬು ಮಾಮಾನಿಗೆ ಬಹಿರಂಗ ಪತ್ರ
ಪ್ರೀತಿಯ ಶಿಬು ಮಾಮ,ಅದೇನ್ ಮಾಮ ಹಿಂಗೆ ಮಾಡ್ಬಿಟ್ಟೆ? ಏನೇನೋ ಅಸೆ ಮಾಡ್ಕೊಂಡಿದ್ದೆ, ಇನ್ಕ್ರಿಮೆಂಟ್ ಇಲ್ಲ ಮತ್ತೆ
Letters to editor
ತಪ್ಪುತಪ್ಪಾಗಿ ವಚನ ವಾಚಿಸಿದ ಯಡಿಯೂರಪ್ಪ
ಮುಖ್ಯಮಂತ್ರಿ ಪದವಿ ಕೈತಪ್ಪಿದಲ್ಲಿಂದ ಯಡಿಯೂರಪ್ಪ ಅವರ ಚಿತ್ತಕ್ಷೋಭೆ ಯಾವ ಮಟ್ಟವನ್ನುತಲುಪುತ್ತಿದೆ ಎಂಬುದನ್ನು ಈ ನಾಡಿನ ಜನತೆ
ಡಬ್ಬಿಂಗ್: ಆಮೀರ್ ಗೆ ಸಾಹಿತಿ ಪ್ರತಿಭಾ ಬಹಿರಂಗ ಪತ್ರ
ಮೇ.6 ರಿಂದ ಸ್ಟಾರ್ ಪ್ಲಸ್ ಹಾಗೂ ದೂರದರ್ಶನದಲ್ಲಿ ಪ್ರಸಾರವಾಗಲಿರುವ ಆಮೀರ್ ಖಾನ್ ಅವರ 'ಸತ್ಯಮೇವ ಜಯತೇ'
ಶೀಘ್ರದಲ್ಲೇ ಸಂಪುಟ ವಿಸ್ತರಣೆ ಎಂಬ ಸುಳ್ಳು ಸುದ್ದಿ
ಶೀಘ್ರದಲ್ಲೇ ಸಂಪುಟ ವಿಸ್ತರಣೆ ಮಾಡಲಾಗುವುದು ಎಂಬುದಾಗಿ ರಾಜ್ಯದ ಮುಖ್ಯಮಂತ್ರಿ ಡಿವಿಎಸ್ ಕಳೆದ 3-4 ತಿಂಗಳುಗಳಿಂದ ಹೇಳುತ್ತಾ
ಅಕ್ಷಯ ತದಿಗೆ ಜ್ಯೋತಿಷಿಗಳ ಬೊಗಳೆ ನಂಬಬೇಡಿ
ಅಕ್ಷಯ ತೃತೀಯ ಹತ್ತಿರವಾಗುತ್ತಿದ್ದಂತೆ ಜ್ಯೋತಿಷಿಗಳು ಮತ್ತು ಪುರೋಹಿತರಿಂದ ಮೌಢ್ಯದ ವ್ಯಾಪಾರ ಜೋರಾಗಿ ನಡೆಯುತ್ತಿದೆ.ಆ ದಿನ ಚಿನ್ನ
Jewellers hopes on Akshaya Tritiya
ಅಕ್ಷಯ ತೃತೀಯ ಹತ್ತಿರವಾಗುತ್ತಿದ್ದಂತೆ ಜ್ಯೋತಿಷಿಗಳು ಮತ್ತು ಪುರೋಹಿತರಿಂದ ಮೌಢ್ಯದ ವ್ಯಾಪಾರ ಜೋರಾಗಿ ನಡೆಯುತ್ತಿದೆ.ಆ ದಿನ ಚಿನ್ನ ಅಥವಾ ಆಸ್ತಿ ಖರೀದಿಸುವುದರಿಂದ ಅದು ಅಕ್ಷಯವಾಗುತ್ತದೆ ಎಂದು ಹಿಂದೂ ಶಾಸ್ತ್ರಗಳಲ್ಲಿ ಹೇಳಲಾಗಿದೆ ಎಂದು ಟಿವಿ ಹಾಗೂ
ಅವನು ಅವಳ ಮನೆಯಲ್ಲಿ 2 ಗಂಟೆ ಇರಲು ಕಾರಣ ಏನು? ಆ 2 ಗಂಟೆಯಲ್ಲಿ ಅವನು ಮಾಡಿದ್ದಾದರೂ ಏನು? ಅವಳು ಅವನನ್ನು ಮನೆಗೆ ಕರೆದದ್ದಾದರು ಯಾಕೆ? ವೀಕ್ಷಿಸಿ ಒಂದು ಬ್ರೇಕ್ ನ ನಂತರ.
Letters to the editor
Media shaking people more than the earthquake
ಮಾನ್ಯ ಸಂಪಾದಕರೆ,ಈ ಪತ್ರ ನಿಮ್ಮ ಪೋರ್ಟಲ್ಲಿಗೆ ಮಾತ್ರ ಉದ್ದೇಶಿಸಿ ಬರೆಯುತ್ತಿಲ್ಲ. ಇಡೀ ಮಾಧ್ಯಮವನ್ನು ಉದ್ದೇಶಿಸಿ ಬರೆಯುತ್ತಿದ್ದೇನೆ. ಏ.11ರಂದು ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪವಾದ ನಂತರ ಏ.12ರಂದು ಮೆಕ್ಸಿಕೋದಲ್ಲಿ, ಏ. 14ರಂದು ನಂತರ ಭಾರತದ ಗುಜರಾತ್,
ಸೂರಪ್ಪ ಬಾಬು ಅವರನ್ನು ಎಲ್ಲರೂ ಬೆಂಬಲಿಸಿ, ಒಂದು ಆಂದೋಲನವನ್ನೇ ಪ್ರಾರಂಭಿಸಿ. ಮಕ್ಕಳೇ ನೋಡದ ಚಿತ್ರಕ್ಕೆ ಉತ್ತಮ ಮಕ್ಕಳ ಚಿತ್ರ, ಹೆಸರೇ ಕೇಳದ ಚಿತ್ರಕ್ಕೆ ಉತ್ತಮ ಚಿತ್ರಕಥೆ, ಪ್ರಶಸ್ತಿಯಿಂದ ಬರುವ ಮೊತ್ತಕ್ಕಿಂತ ಕಡಿಮೆ ಮೊತ್ತದಲ್ಲಿ
Letters to the editor
High court
ಸರ್ಕಾರ ಜಾರಿಗೆ ತಂದಿರುವ 'ಸಕಾಲ' ಯೋಜನೆಯು ಕೇವಲ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿರದೆ ನ್ಯಾಯಾಂಗಕ್ಕೂ ವಿಸ್ತರಿಸಿದರೆ ಇದರಿಂದ ಲಕ್ಷಾಂತರ ಜನರ ಸಮಯ ಹಣ ಮತ್ತು ಹಲವಾರು ವಾಹನಗಳು ನ್ಯಾಯಾಲಯದಲ್ಲಿ ಕೊಳೆತು ಹಾಳಾಗುವುದನ್ನು ತಪ್ಪಿಸಬಹುದು.
ಕದಿರೇನಹಳ್ಳಿ ಅಂಡರ್ ಪಾಸ್ ಈ ವರ್ಷದ ಮಾರ್ಚ್ ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಸನ್ಮಾನ್ಯ ಮುಖ್ಯಮಂತ್ರಿ ಡಿವಿ ಸದಾನಂದಗೌಡರೇ ನೀವು ಭರವಸೆ ನೀಡಿ ಎರಡು ತಿಂಗಳಾಯ್ತು. ಅಂಡರ್ ಪಾಸ್ ಮಾತ್ರ ಹೇಗಿತ್ತೋ ಹಾಗೆ ಇದೆ.
Kadirenahalli Underpass
ಈ ಹಿಂದೆ ರಾಜ್ಯ ಸರಕಾರ 1980ರ ಸುಮಾರಿನಲ್ಲಿ 'ವಾರಕ್ಕೈದು ದಿನ ಕೆಲಸ' ವ್ಯವಸ್ಥೆ ಜಾರಿಗೆ ತಂದು ಕೈ ಸುಟ್ಟುಕೊಂಡು ಮತ್ತೆ 6 ದಿನ ಕೆಲಸದ ವ್ಯವಸ್ಥೆ ಮಾಡಿದ್ದನ್ನು ಗಮನಿಸಿದರೆ ಸರಕಾರಕ್ಕೆ ಹಳೆ ಇತಿಹಾಸ
ಅಜ್ಜಿ ಟೀವಿ ನೋಡ್ತಿದ್ದವ್ರು ಮುಖಾ ಸಿಂಡ್ರಿಸ್ಕೊಂಡ್ರು. 'ಯಾಕಜ್ಜಿ, ಏನಾಯ್ತು?''ಅಲ್ವೋ! ಎಲ್ಲಾ ಬಜೆಟ್ ನಲ್ಲೂ ಈಥರಾ ಬೆಲೆ ಏರಿಸಿದರೆ ನಮ್ಮ ಗತಿ ಏನಾಗ್ಬೇಕು?''ಏನಾಯ್ತಜ್ಜಿ?''ಬಜೆಟ್ ಅಂದ್ರೇ ಬೆಲೆ ಜಾಸ್ತಿ ಆಗ್ಬೇಕು ಅಂತಾ ಅರ್ಥಾನಾ? ನಿನ್ನೆ ನಮ್ಮ
Political satire on Budget
5 best letters to the editor
ಪೂಜಾ ನಾಮ ಸಂತೋಷ ಜನಕ ಕರ್ಮ ಸಮುಹೂಯ : ಎಂದು ಹೇಳುತ್ತಾರೆ. ಕೇವಲ ವಿಷ್ಣುಸಹಸ್ರನಾಮ ಪಾರಾಣಯದಿಂದ ಯಾವ ಫಲವೂ ಸಿಗುವುದಿಲ್ಲ. ಮಂತ್ರ ಅಥವಾ ನಾಮ ಅನುಸಂಧಾನದಿಂದ ಚಿತ್ತ ಶುದ್ದಿ ಆಗಬಹುದು. ನಮ್ಮ ಐಹಿಕ
ಆ ಅಪ್ಪ ಮಗನ ಕಾರಣದಿಂದಲೇ ನೀವು ಕರ್ನಾಟಕದಲ್ಲಿ ಭದ್ರ ಬುನಾದಿ ಹಾಕಲು ಕಾರಣ. ನಿಮಗೆ ಜನ ವೋಟು ಕೊಟ್ಟದ್ದು ಸಿಂಪಥಿಯ ಮೇಲೆ ಮಾತ್ರ. ಯಾವುದೇ ಒಳ್ಳೆ ಕೆಲಸ ಮಾಡಿದ್ದಕ್ಕಲ್ಲ. ಕೊಟ್ಟ ಚಾನ್ಸನ್ನೂ ಮಿಸ್
5 best letters to the editor
More: 1  2  3  4  5  6  7  8  9