ಅಕ್ಷಯ ತೃತೀಯ ಹತ್ತಿರವಾಗುತ್ತಿದ್ದಂತೆ ಜ್ಯೋತಿಷಿಗಳು ಮತ್ತು ಪುರೋಹಿತರಿಂದ ಮೌಢ್ಯದ ವ್ಯಾಪಾರ ಜೋರಾಗಿ ನಡೆಯುತ್ತಿದೆ.ಆ ದಿನ ಚಿನ್ನ ಅಥವಾ ಆಸ್ತಿ ಖರೀದಿಸುವುದರಿಂದ ಅದು ಅಕ್ಷಯವಾಗುತ್ತದೆ ಎಂದು ಹಿಂದೂ ಶಾಸ್ತ್ರಗಳಲ್ಲಿ ಹೇಳಲಾಗಿದೆ ಎಂದು ಟಿವಿ ಹಾಗೂ
ಅವನು ಅವಳ ಮನೆಯಲ್ಲಿ 2 ಗಂಟೆ ಇರಲು ಕಾರಣ ಏನು? ಆ 2 ಗಂಟೆಯಲ್ಲಿ ಅವನು ಮಾಡಿದ್ದಾದರೂ ಏನು? ಅವಳು ಅವನನ್ನು ಮನೆಗೆ ಕರೆದದ್ದಾದರು ಯಾಕೆ? ವೀಕ್ಷಿಸಿ ಒಂದು ಬ್ರೇಕ್ ನ ನಂತರ.
ಮಾನ್ಯ ಸಂಪಾದಕರೆ,ಈ ಪತ್ರ ನಿಮ್ಮ ಪೋರ್ಟಲ್ಲಿಗೆ ಮಾತ್ರ ಉದ್ದೇಶಿಸಿ ಬರೆಯುತ್ತಿಲ್ಲ. ಇಡೀ ಮಾಧ್ಯಮವನ್ನು ಉದ್ದೇಶಿಸಿ ಬರೆಯುತ್ತಿದ್ದೇನೆ. ಏ.11ರಂದು ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪವಾದ ನಂತರ ಏ.12ರಂದು ಮೆಕ್ಸಿಕೋದಲ್ಲಿ, ಏ. 14ರಂದು ನಂತರ ಭಾರತದ ಗುಜರಾತ್,
ಸೂರಪ್ಪ ಬಾಬು ಅವರನ್ನು ಎಲ್ಲರೂ ಬೆಂಬಲಿಸಿ, ಒಂದು ಆಂದೋಲನವನ್ನೇ ಪ್ರಾರಂಭಿಸಿ. ಮಕ್ಕಳೇ ನೋಡದ ಚಿತ್ರಕ್ಕೆ ಉತ್ತಮ ಮಕ್ಕಳ ಚಿತ್ರ, ಹೆಸರೇ ಕೇಳದ ಚಿತ್ರಕ್ಕೆ ಉತ್ತಮ ಚಿತ್ರಕಥೆ, ಪ್ರಶಸ್ತಿಯಿಂದ ಬರುವ ಮೊತ್ತಕ್ಕಿಂತ ಕಡಿಮೆ ಮೊತ್ತದಲ್ಲಿ
ಸರ್ಕಾರ ಜಾರಿಗೆ ತಂದಿರುವ 'ಸಕಾಲ' ಯೋಜನೆಯು ಕೇವಲ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿರದೆ ನ್ಯಾಯಾಂಗಕ್ಕೂ ವಿಸ್ತರಿಸಿದರೆ ಇದರಿಂದ ಲಕ್ಷಾಂತರ ಜನರ ಸಮಯ ಹಣ ಮತ್ತು ಹಲವಾರು ವಾಹನಗಳು ನ್ಯಾಯಾಲಯದಲ್ಲಿ ಕೊಳೆತು ಹಾಳಾಗುವುದನ್ನು ತಪ್ಪಿಸಬಹುದು.
ಕದಿರೇನಹಳ್ಳಿ ಅಂಡರ್ ಪಾಸ್ ಈ ವರ್ಷದ ಮಾರ್ಚ್ ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಸನ್ಮಾನ್ಯ ಮುಖ್ಯಮಂತ್ರಿ ಡಿವಿ ಸದಾನಂದಗೌಡರೇ ನೀವು ಭರವಸೆ ನೀಡಿ ಎರಡು ತಿಂಗಳಾಯ್ತು. ಅಂಡರ್ ಪಾಸ್ ಮಾತ್ರ ಹೇಗಿತ್ತೋ ಹಾಗೆ ಇದೆ.
ಈ ಹಿಂದೆ ರಾಜ್ಯ ಸರಕಾರ 1980ರ ಸುಮಾರಿನಲ್ಲಿ 'ವಾರಕ್ಕೈದು ದಿನ ಕೆಲಸ' ವ್ಯವಸ್ಥೆ ಜಾರಿಗೆ ತಂದು ಕೈ ಸುಟ್ಟುಕೊಂಡು ಮತ್ತೆ 6 ದಿನ ಕೆಲಸದ ವ್ಯವಸ್ಥೆ ಮಾಡಿದ್ದನ್ನು ಗಮನಿಸಿದರೆ ಸರಕಾರಕ್ಕೆ ಹಳೆ ಇತಿಹಾಸ
ಅಜ್ಜಿ ಟೀವಿ ನೋಡ್ತಿದ್ದವ್ರು ಮುಖಾ ಸಿಂಡ್ರಿಸ್ಕೊಂಡ್ರು. 'ಯಾಕಜ್ಜಿ, ಏನಾಯ್ತು?''ಅಲ್ವೋ! ಎಲ್ಲಾ ಬಜೆಟ್ ನಲ್ಲೂ ಈಥರಾ ಬೆಲೆ ಏರಿಸಿದರೆ ನಮ್ಮ ಗತಿ ಏನಾಗ್ಬೇಕು?''ಏನಾಯ್ತಜ್ಜಿ?''ಬಜೆಟ್ ಅಂದ್ರೇ ಬೆಲೆ ಜಾಸ್ತಿ ಆಗ್ಬೇಕು ಅಂತಾ ಅರ್ಥಾನಾ? ನಿನ್ನೆ ನಮ್ಮ
ಪೂಜಾ ನಾಮ ಸಂತೋಷ ಜನಕ ಕರ್ಮ ಸಮುಹೂಯ : ಎಂದು ಹೇಳುತ್ತಾರೆ. ಕೇವಲ ವಿಷ್ಣುಸಹಸ್ರನಾಮ ಪಾರಾಣಯದಿಂದ ಯಾವ ಫಲವೂ ಸಿಗುವುದಿಲ್ಲ. ಮಂತ್ರ ಅಥವಾ ನಾಮ ಅನುಸಂಧಾನದಿಂದ ಚಿತ್ತ ಶುದ್ದಿ ಆಗಬಹುದು. ನಮ್ಮ ಐಹಿಕ
ಆ ಅಪ್ಪ ಮಗನ ಕಾರಣದಿಂದಲೇ ನೀವು ಕರ್ನಾಟಕದಲ್ಲಿ ಭದ್ರ ಬುನಾದಿ ಹಾಕಲು ಕಾರಣ. ನಿಮಗೆ ಜನ ವೋಟು ಕೊಟ್ಟದ್ದು ಸಿಂಪಥಿಯ ಮೇಲೆ ಮಾತ್ರ. ಯಾವುದೇ ಒಳ್ಳೆ ಕೆಲಸ ಮಾಡಿದ್ದಕ್ಕಲ್ಲ. ಕೊಟ್ಟ ಚಾನ್ಸನ್ನೂ ಮಿಸ್