•  
Inchara : Short story by Nagaraja Maheswarappa

ಇಂಚರ

CNN, ABC ನ್ಯೂಸ್ ಚಾನೆಲ್ಸ್ ನೋಡಿ ನೋಡಿ ಬೇಜಾರಾಗಿ ಹೊಸದಾಗಿ ಹಾಕಿಸಿದ್ದ ಕನ್ನಡ TV ಚಾನೆಲ್ ತಿರುವಿದಾಗ ಬರುತ್ತಿತ್ತು "ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ವಿಷ್ಣುವರ್ಧನ್ ಹಾಡುತ್ತಿದ್ದ.. ಮಲೆನಾಡ ಹೆಣ್ಣ ಮೈ ಬಣ್ಣ..
Follow Oneindia Kannada on Twitter
Oneindia Kannada Facebook fan page
ಭಾರತಕ್ಕೆ ಹಣ ವರ್ಗಾಯಿಸುವ ಸುಲಭ ಮಾರ್ಗ
Nri
ಕಂದಮ್ಮಗಳ ಸಹಿತ ಭಾರತೀಯ ದಂಪತಿ ಸಾವು
ಮೆಲ್ಬೊರ್ನ್, ಮೇ 3: ಭಾರತೀಯ ಮೂಲದ ಯುವ ದಂಪತಿ ತಮ್ಮ ಇಬ್ಬರು ಪುಟ್ಟ ಮಕ್ಕಳ ಸಮೇತ
ಟ್ವೀಟ್ ಮಾಡಿ 86 ಲಕ್ಷ ದಂಡ ಕಟ್ಟಿದ ಪತ್ರಕರ್ತ
ಕೌಲಾಲಂಪುರ, ಏ.29: ಸ್ಥಳೀಯ ಉದ್ಯಮಿ ವಿರುದ್ಧ ಅವಹೇಳನಕಾರಿಯಾಗಿ ಟ್ವೀಟ್‌ ಮಾಡಿದ್ದಕ್ಕಾಗಿ ಭಾರತೀಯ ಮೂಲದ ಪತ್ರಕರ್ತನಿಗೆ ಮಲೇಷ್ಯಾದ
ಏ.13ರಿಂದ 15 : ನಾದತರಂಗಿಣಿ ಬೆಳ್ಳಿಹಬ್ಬ ಸಂಭ್ರಮ
ಇಲ್ಲಿನ ಲ್ಯಾನ್ ಹ್ಯಾಮ್ ಶ್ರೀ ಶಿವ ವಿಷ್ಣು ದೇಗುಲದ ಆಡಿಟೋರಿಯಂನಲ್ಲಿ ಮೂರುದಿನಗಳ ಕಾಲ ನಡೆಯಲಿರುವ ಸಂಗೀತ
ಕುವೈತ್ ಕನ್ನಡ ಕೂಟದಿಂದ ದಾಸ ಜಯಂತಿ ಆಚರಣೆ
ಕುವೈತ್, ಫೆ. 23 : ಕುವೈತ್ ಕನ್ನಡ ಕೂಟವು ದಾಸ ಜಯಂತಿಯನ್ನು ಇದೇ ಫೆಬ್ರವರಿ 17ರಂದು
Short story
ಪರಸ್ಪರ ಅರಿಯುವ ಜಾಣ್ಮೆ ಪ್ರೀತಿಯಲ್ಲಿದೆ ಅಲ್ಲವೆ?
ಸಿದ್ಧೇಶಿ ಮತ್ತು ಸುಮಾ ಅವರದು ಆಗತಾನೆ ವೈವಾಹಿಕ ಜೀವನ ಪ್ರಾರಂಭವಾಗಿತ್ತು. ಮದುವೆಯಾಗಿ ಕೇವಲ ಆರು ತಿಂಗಳಾಗಿತ್ತು.
ಶುಭಸಂಕಲ್ಪ ಅಂಕಣಕ್ಕೆ ಹಾಸನದ ವಿಶ್ವ ಬರೆದ ಪತ್ರ
ಕಳೆದ ವಾರದ 'ಶುಭಸಂಕಲ್ಪ'ದ ಕತೆ 'ಪ್ರೀತಿಯನ್ನು ಗುರುತಿಸುವ ಮನಸ್ಸು...' ಓದಿದ, ಮೆಚ್ಚಿದ, ಬಹು ಓದುಗರದು ಒಂದೇ
ಪ್ರೀತಿಯನ್ನು ಗುರುತಿಸುವ ಮನಸ್ಸು ಕೊಡಪ್ಪಾ ದೇವರೆ!
ನಾವೆಲ್ಲಾ ದೇವರು ನಮಗೆ ಕಾಣಿಸಲಿ ಎಂದು ಹಂಬಲಿಸುತ್ತೇವೆ, ಆರಾಧಿಸುತ್ತೇವೆ, ಮತ್ತೆಮತ್ತೆ ಪ್ರಾರ್ಥಿಸುತ್ತೇವೆ. ಆದರೆ ನಾವೆಲ್ಲಾ ನಿಜವಾಗಿ
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ
ಅಂದು ಆ ಊರಿನಲ್ಲಿ ಬಹು ಸಡಗರದ ಜಾತ್ರೆ. ಆ ಪ್ರಾಂತ್ಯದಲ್ಲೇ ಬಹು ಪ್ರಸಿದ್ಧ ಜಾತ್ರೆ ಅದು.
Happiness of Motherhood
ಶತಪಥ ಹಾಕಿದರು ರಾಯರು; ಕೂಗಾಡಿದರು. ಹೆಂಡತಿಯನ್ನು ಕುರಿತು ಹೇಳಿದರು, "ನೀನೇ ಕಾರಣ ಇದಕ್ಕೆ. ನೀವಿಬ್ಬರೂ ಏನೋ ಪಿತೂರಿ ಹೂಡಿದ್ದೀರಿ". ಹೆಂಡತಿ ಉಮಾ ಮಾತಾಡಲಿಲ್ಲ, ಎಂದಿನಂತೆ ಮೌನ."ಇನ್ನು ಇಪ್ಪತ್ತೈದು ಸಾವಿರ ಸಾಕಾಗಿತ್ತು. ಎಂತೆಂಥ ಮನೆ
(ಬಾಣಂತನ : ಕಥೆ ಮುಂದುವರಿದಿದೆ...)ಹತ್ತಾರು ಯೋಚನೆ ಉಮಾಗೆ, "ಏನಿರಬಹುದು? ಏಕೆ ಇಷ್ಟು ಆತುರವಾಗಿ ಕರೆಸಿಕೊಳ್ಳುತ್ತಿದ್ದಾಳೆ? ಇಷ್ಟು ವರ್ಷ ಬಾಯಿ ಮಾತಿಗೂ ಬಾ ಅಂತ ಹೇಳಿಲ್ಲ!" ಶನಿವಾರ ಬಂತು. ರಾಯರು ಮಡದಿಯನ್ನು ಏರ್‌ಪೋರ್ಟಿಗೆ ಕರೆದೊಯ್ದರು,
Motherhood and Happiness
Sudhir Jagannath, France
ಮಧ್ಯಾಹ್ನ ಒಂದು ಘಂಟೆ. ಗಗನ್ ಕಂಪ್ಯೂಟರ್ ಮುಂದೆ ಕೂತಿದ್ದರೂ, ಹೊಟ್ಟೆ ಕಾಲವನ್ನ ಸೂಚಿಸುತ್ತಿತ್ತು. ಇವತ್ತು ಊಟ ತಂದಿಲ್ಲ, ಆಚೆ ಹೋಗಬೇಕು. ಬೆಂಗ್ ಲಿಂ ಕರೆದುಕೊಂಡು ಹೋಗ್ತಿನಿ ಅಂತ ಹೇಳಿದ್ದ. ಸರಿಯಾಗಿ ಒಂದು ಘಂಟೆಗೆ
ಶಿಬುಯಾದ "109" ಕಟ್ಟಡದ ಬಳಿ ನರೂಮಿ ನಿಂತಿದ್ದ, ಕೈಯ್ಯಲ್ಲಿ ಸಿಗರೇಟು. ಕಾದು, ಕಾದು ಬೇಸತ್ತಿದ್ದ. ಸುಮೀರೇ ಬರಲಿಲ್ಲ.ಹಲವಾರು ಸಿಗರೇಟುಗಳು ಭಸ್ಮವಾದವು. ಅವಳು ಪತ್ತೆ ಇಲ್ಲ. ಹತ್ತಿರದ ಬ್ಯಾಂಕಿನಲ್ಲಿ ಅವನ ಕೆಲಸ. ಸ್ವಲ್ಪ ದೂರದ
Sydney Srinivas
Dinesh Udupi, Memphis
ಸಂಜೀವ ಜೀವನದಲ್ಲಿ ದೊಡ್ಡ ಪ್ರಮಾದ ಮಾಡಿಬಿಟ್ಟಿದ್ದ. ಮೊದಲಿನಿಂದಲೂ ಬ್ರಾಂಬ್ರ ಹೆಸರು ಕೇಳಿದರೆ ಸಾಕು ಮೈಮೇಲೆ ಕೀಳರಿಮೆಯ ಪೊರೆ ಅಂಟಿಕೊಂಡುಬಿಡುತಿತ್ತು. ಅವಾಗ ಇನ್ನೂ ಹೈಸ್ಕೂಲ್-ನಲ್ಲಿ ಓದುತ್ತ ಇದ್ದ ಅಷ್ಟೆ. ಕೃಷ್ಣ ಮಠದ ಬಡಗು ಮಳಿಗೆಯಲ್ಲಿ
ಕ್ಷಣ ಕ್ಷಣಕ್ಕೂ ವೇಗ ಹೆಚ್ಚಿಸಿಕೊಳ್ಳುತ್ತಿದ್ದ ಟ್ರೇನ್ ಈಗ ಪ್ಲಾಟ್ ಫಾರ್ಮನ್ನು ದಾಟುವುದರಲ್ಲಿತ್ತು. ಇನ್ನು ಕೆಲವೇ ಹೆಜ್ಜೆ.. ಉಹ್ಞೂ .. ಇನ್ನೂ ವೇಗವಾಗಿ ಓಡಲಾರೆ.. "ಬೂ.." ಎಂಬ ವಿಸಲ್ ನೊಂದಿಗೆ ಟ್ರೇನು ಪ್ಲಾಟ್ ಫಾರ್ಮನ್ನು
Bharat N Sastry, Massachusetts, USA
Bharat N Sastry, Massachusetts, USA
(ಇಳಿಜಾರು : ಕಥೆಯ ಎರಡನೇ ಭಾಗ)ಇಂತಹ ಹುಮ್ಮಸ್ಸು ಶಂಕರಪ್ಪನಿಗೆ ಮೈಗೂಡಲೇ ಇಲ್ಲ. ಬಂದ ಹೊಸತರಲ್ಲಿ ಪೋಸ್ಟ್ ಗ್ರಾಜುಯೇಶನ್ ಮುಂತಾದ ಕನಸುಗಳಿದ್ದರೂ ಮುಂಬೈ ನಂತಹ ದೊಡ್ಡ ಊರು ಕೊಡಬಹುದಾದ ಅನಾಮಿಕತೆ ಮತ್ತು "ಕೇರ್ ಫ್ರೀ'
(ಇಳಿಜಾರು : ಕಥೆಯ ಮೂರನೇ ಭಾಗ)ಬೆಳಿಗ್ಗೆ ಅವನನ್ನು ಮಲಗಿದಂತೆಯೇ ಸ್ಕೋಪಿ ರೂಮಿಗೆ ಕರೆದುಕೊಂಡು ಹೋದರು. ಡಾ. ಸೂದ್ ಸ್ಕೋಪ್ ಕೈಲಿ ಹಿಡಿದು ಸೂಚನೆಗಳನ್ನು ಕೊಡುತ್ತಾ ಹೋದರು.."ಡಾ ಶಂಕರ್ ಪ್ಲೀಸ್ ಸ್ವಾಲೊ .. ದಟ್"ಸ್
Bharat N Sastry, Massachusetts, USA
Vaishali Hegade
ಜೇಡರ ಬಲೆಯಲ್ಲಿ ಸಿಕ್ಕ ತಾನು, ತನ್ನೊಳಗೇ ಹೆಣೆದುಕೊಂಡ ಜೇಡರ ಬಲೆ. ಮನಸು ಜೇಡರ ಬಲೆಯ ನೇಯ್ಗೆಗಳಂತೆ ಗೋಜಲು ಗೋಜಲಾಗಿತ್ತು, ಅದರಲ್ಲೇ ಸಿಕ್ಕಿಕೊಂಡ ಹೊಲಸು ಹುಪ್ಪಟೆಯಂತಾಗಿತ್ತು. ಯಾವೊಂದು ಹೊಸ ಭಾವನೆ ಕೂಡ ಒಳಹೋಗದಂತೆ, ಎಲ್ಲ
ಅ೦ದು ತು೦ಗೆ ಬಹಳ ಹೊತ್ತು ಕೂಗಿಕೊಳ್ಳರಾ೦ಭಿಸಿದಳು. ಆಗಿನ್ನೂ ರಾತ್ರಿ ಸುಮಾರು ಎರಡು ಗ೦ಟೆಯ ಸಮಯವಿರಬಹುದು. ಮನೆಯೊಡತಿ ಗಿರಿಜವ್ವ ಅದೇನೆ೦ದು ನೋಡಲು ಸಣ್ಣದಾಗಿದ್ದ ಲಾ೦ದ್ರದ ಬೆಳಕನ್ನು ದೊಡ್ಡದುಮಾಡಿ ತನ್ನ ಮಲಗುವ ಕೋಣೆಯಿ೦ದ ಹೊರಬ೦ದು, ಕೆಲಸದ
Mooka vedane, short story by DG Sampath
More: 1  2  3