ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜಕಾರಣಿಗಳ ಕುಟುಕುವ ಚುಟುಕುಗಳು
ರಾಧಿಕಾಳ
ಬಾಳ
ಮುಸುರೆ
ತಿಂದು
ಏಳಲಾಗದ
ಕೃಷ್ಣನ
ಕುಣಿಸಿದ್ದು
ಅನಿತಾಳ
ತಾಳ
ಸಿದ್ದು
ಮೇ
ಡಮ್
ಕುರಿ
ಮೇ
ಯಿಸದೆ
ಮೇಯಲ್ಲಿ
ಮೇ
ಲಿಡುತ್ತಾರೆ
ಅನ್ನುವ
ಎಪ್ರಿಲ್
ಫೂಲ್
ಬಂ
ಅಲ್ಲೂ
ಸೈ
ಇಲ್ಲೂ
ಸೈ
ಸೈ
ಕಲ್ಲೂ
ಸೈ
ಎನ್ನುತ್ತ
ಹಾರುತ್ತಿದ್ದವರು
ಮೈ
ದಣಿದು
ಎತ್ತಿದ್ದಾರೆ
ಎರಡೂ
ಕೈ
ದೇವೇಗೌಡ
ಆ
ಕಳಿಸಿ
ಎದ್ದಾಗ
ಪ್ರಧಾನಿ
ಪಟ್ಟ
ಹೋಗಿ
ಮಾಜಿ..
ಹಾ
ತೊರೆಯುತ್ತ
ಅದನ್ನೇ
ಈಗಲೂ
ದಗಲ್
ಬಾಜಿ.
Comments
Story first published: Wednesday, April 1, 2009, 14:47 [IST]