ಗಂಟೆಗಳು ಅನುರಣಿಸುತ್ತಲೆ ಇರಬೇಕುಕೊನೆಯ ಕಂಪನದವರೆಗೂ ಕಾಯಬೇಕುಅಲ್ಲಿ ಬಳುಕಿ ನಾಚುವ ಬೆಳದಿಂಗಳಿರಬೇಕುಎಲ್ಲೆಲ್ಲು ಪಸರಿಸಿ ಅವಳ ಘಮಲಿರಬೇಕುನೆರಿಗೆ ಹಾದ ಗಾಳಿಯ ಝೇಂಕಾರವಿರಬೇಕುಇದ್ದೂ ಇಲ್ಲದ ತಂಗಾಳಿ ಸವರಬೇಕುಕಟ್ಟ ಕಡೆಯ ಮೆಲು ಕಂಪನವಿರಬೇಕುಅಲ್ಲಿ ಅವಳ ಮೆರವಣಿಗೆ ಇರಬೇಕುಗೆಜ್ಜೆಗಳ ಘಲ್
ಆಡು, ಆಟ ಆಡು; ಮಾತನಾಡು, ಮಾಟಮಾಡು, ಮರಳು ಮಾಡು; ಬೆರಳಿನಲಿ ಮಸೆದು, ಮಸೆದು ಬೂದಿ ನೀಡುಮಾಡಿದಷ್ಟೂ ಮತ್ತಷ್ಟೂ ಮಾಟವನ್ನು ಬೇಡುವರು; ಪಾದ ಮುಟ್ಟಿ ಕಣ್ಣಿಗೆ ಒತ್ತಿಕೊಳ್ಳುವರು; ಇಂಥ ಮಾಯವ ನೋಡುಮೋಡಿ ಮಾಡಿದಷ್ಟೂ ಮರಳು
ನೆನಪಿದೆಯೇ ನಿನಗೆ ನಾಗವೇಣಿ! ಒಂದೇ ಲೋಟ, ಎರಡು ಜೊತೆಯ ತುಟಿಗಳುಪಾನಕ ಸಮಾರಾಧನೆ, ನಮಗೆ ನಿಂಬೆ, ಬೇಲ, ಸಿಹಿ, ಹುಳಿ ಮಿಳಿತ ಹಣ್ಣುಗಳುನೆನಪಿದೆಯೇ ನೀಲಾಂಬರಿ! ಕೋಸಂಬರಿ ಸೇವೆ, ಹೆಸರು ಬೇಳೆ, ಕಡಲೆ ಉಸಲಿಘಮ, ಘಮ
ಹೇಳಿದಳು ಪೂನಂ ಪಾಂಡೆಎಂಬ ಬೆಡಗಿ.. Dare ಆಗಿ...ನಿಲ್ಲುವೆನು ನೀವು ಗೆದ್ದರೆವಿಶ್ವಕಪ್ಪನ್ನು.. Bare ಆಗಿ!ಕಳಿಸಿರಬಹುದು ಲಂಕನ್ನರುಮಾಯೆಯೆಂಬ ಈ ವಿಷಕನ್ನೆಯನ್ನು..ಮುರಿಯಲು ನಿಮ್ಮಲ್ಲಿರುವಏಕಾಗ್ರತೆ - ಒಗ್ಗಟ್ಟನ್ನು!ಮರೆಯದಿರಿ 96ರಸೋಲಿನ ಅವಮಾನವನ್ನು..ಈಗಲಾದರೂ ಗೆದ್ದುತೀರಿಸಿಕೊಳ್ಳಿ ಪ್ರತಿಕಾರವನ್ನು!ಕಪಿಲಣ್ಣನಂತೆ ಗೆದ್ದು ಬನ್ನಿರಿಈ ಬಾರಿ ವಿಶ್ವಕಪ್ಪನ್ನು...ಕೊಡುವೆವು
ಕನ್ನಡ ಭಾಷೆ, ಸಂಸ್ಕೃತಿ ಮತ್ತು ಮತ್ತು ಕನ್ನಡ ಜನರನ್ನು ಅತೀವವಾಗಿ ಪ್ರೀತಿಸುವ ಸವಿತಾ ರವಿಶಂಕರ್ ಅವರ ಹವ್ಯಾಸಗಳಲ್ಲಿ ಕವಿತೆ ಬರೆಯುವುದೂ ಹಾಸುಹೊಕ್ಕಾಗಿದೆ. ಉತ್ತರ ಕೆರೊಲಿನಾ ನಿವಾಸಿ ಸವಿತಾ ಅವರು ಬರೆದ ಎರಡು ಹೊಸ
ವರುಷ, ವರುಷ ಬಂದಾಯಿತು; ವರುಷಕ್ಕೊಂದು ಪ್ರಾಣಿಯಾಯ್ತುಹನ್ನೆರಡು ವರುಷದ ಚಕ್ರದಲ್ಲಿ ಪ್ರಾಣಿಗಳು ಸುತ್ತಿ, ಸುತ್ತಿ ಬಂದಾಯ್ತು ಮೊಲ, ಕುದುರೆ, ಹಾವು, ಟಗರು, ಕೋತಿ, ಹುಂಜ, ನಾಯಿ, ಹಂದಿ, ಹಕ್ಕಿ, ವಿಚಿತ್ರ ರೂಪದ ದ್ರ್ಯಾಗನ್ನು ಚೀನೀಯರಿಗಾಯ್ತು
ಓಲೆ ಹೋಗಲಿ ಅವಳ ಸೇರಲಿ ಭಾವಸಾಗರದಲೆಯಲಿಮಾಮರದ ಪ್ರೇಮಕೋಕಿಲ ಎದೆಯ ಬಿರಿದು ಉಲಿಯಲಿಧರೆಯ ಹೆಜ್ಜೆ ಗೆಜ್ಜೆಗೆ ಹೃದಯ ವೀಣೆ ಏಕೆ ಮಿಡಿದಿದೆಬಾನಾಡಿ ಇಂಚರ, ಮಂದಾರ ಮಾರುತ ನಿನ್ನಾಗಮನ ಸಾರಿದೆ ಆವೇಗದ ಉಸಿರ ನಗಾರಿ ನಿನ್ನೆದೆಯದೋ
ಪೆಗ್ಗಿನಲ್ಲೊಂದಿಷ್ಟು ಹಿಗ್ಗುಕೊರೆವ ಬರ್ಫದ ಮೇಲೆಚಿಲ್ಲನೆ ಚಿಮ್ಮಿಕಾಲದ ತಡೆಗೆ ಹೊಡೆದಹಸಿ ಬಿಸಿ ಯೌವನದಂತೆಅರೆಗಣ್ಣ ನೋಟಗಾಜಿನ ಪದರಕೆ ಹೊಡೆದುನಿಲ್ಲದೆ ದಾಟಿ ತೇಲುತ್ತಎದೆಯ ಸೀಳಲ್ಲಿ ಲಾಸ್ಯಕಂಡಂತೆಬಿಸಿಯುಸಿರ ಊಡಿಸುತ್ತದೆಎದೆಯ ಗೂಡಿಗೆಅಮಲಿನ ಸ್ಪರ್ಶಕೆದೊರಗು ಇಳಿಜಾರುಗಳುಚರ್ಬಿಯ ಜೋತಿಗೆ ಬಸವಳಿದಹೃದಯಕೆ ಜಿಗುಟು ಲಾಲಸೆಗಳುಉಳಿದಿದೆ
ಕೊನೆಗು ಸಮಯವೊದಗಿ ಕಲಿತಕನ್ನಡದಿ ರಚಿಸಿದ ಕವಿತೆಗಳ ಜನವೊಪ್ಪೀ ಮನದುಂಬಿ ಹರಸಿದೊಡದುವೆಎನಿತೋ ತಾಯ್ನುಡಿಗೆ ಸೇವೆ ಸಲ್ಲಿಸಿದಂತೇ || 1 ||ಕಲಿಯುವರಿಗೆಲ್ಲ ಸುಲಬದ ಕಲೆಯಾಲೆಮನೆಯು ನವೀನ ಅಂತರ್ಜಾಲಾ ಹಲವಂಕಣ ಅನಿಸಿಕೆ ಕವನ ಕಾಲದ ರಸಿಕರಭಿಲಾಷೆಯನು ತಿಳಿಸುವುವೂ
ಅದ್ವೈತ ಕಹಿ ಎನಿಸಿದವನಿಗೆದ್ವೈತ ಸಿಹಿಯನು ಉಣಿಸಿದೆಮಾಧವ ಆಚಾರ್ಯ ಮಧ್ವಾಚಾರ್ಯ||ಅ||ಯಾದವ ಮಾಧವಓರ್ವನೇ ದೇವನುಧ್ಯಾನಿಸಿ ಭೋಧಿಸಿದ್ವೈತ ತತ್ವವ ಅನುಮೋದಿಸಿದೆ||ಅ||ಆತ್ಮ ಪರಮಾತ್ಮಭೇದದ ವೇದವನಿವೇದಿಸಿ ವಾದಿಸಿದ್ವೈತ ಮತ ಕತೃ ನೀನಾದೆ||ಅ||ಜಗವಿದು ಸತ್ಯಜಗನ್ನಾಥನು ನಿತ್ಯನಿತ್ಯವು ಈ ಸತ್ಯದೇವನ ಕೃತಿ ಇದು