ಪೆಸಿಫಿಕ್ ಸಾಗರದಂಚಿನಲ್ಲಿ ಕನ್ನಡ,ಕನ್ನಡ
ಇದು ಸಾಹಿತ್ಯ ಗೋಷ್ಠಿಯ 77ನೆಯ ಕಾರ್ಯಕ್ರಮ. ಇದರಲ್ಲಿ ಹಳೆಗನ್ನಡ ಮತ್ತು ಹೊಸಗನ್ನಡದ ಸುಮಧುರ ಮಿಲನವನ್ನು ಕಾಣಬಹುದಾಗಿದೆ: ಕನ್ನಡದ ಪ್ರಥಮ ಗದ್ಯ ಗ್ರಂಥ 'ವಡ್ಡಾರಾಧನೆ". ಇದನ್ನು 10ನೆಯ ಶತಮಾನದಲ್ಲಿ ರಚಿಸಿದವರು ಶಿವಕೋಟ್ಯಾಚಾರ್ಯ. ಇದರಲ್ಲಿನ ಕಥೆಗಳನ್ನು ಸ್ವಾರಸ್ಯಕರವಾಗಿ ನಿರೂಪಿಸಲು ಸಿದ್ಧರಾಗಿದ್ದಾರೆ ವಿಜಯ ಕಣೇಕಲ್ ಅವರು.
ಈ
ವರ್ಷವಷ್ಟೇ
ಬಿಡುಗಡೆಯಾದ
ಕನ್ನಡದ
ಮಹತ್ವದ
ಕಾದಂಬರಿ
ವಿವೇಕ
ಶಾನಭಾಗರ
'ಒಂದು
ಬದಿ
ಕಡಲು".
ಈ
ಕೃತಿ
ಕರ್ನಾಟಕದಲ್ಲಿ
ಈಗಾಗಲೇ
ಬಹಳವಾಗಿ
ಚರ್ಚಿಸಲ್ಪಟ್ಟಿದೆ.
ಈ
ಕಾದಂಬರಿಯ
ಬಗ್ಗೆ
ಉಪನ್ಯಾಸ
ನೀಡಲಿದ್ದಾರೆ
ವಿಶ್ವನಾಥ್
ಹುಲಿಕಲ್.
ಸಾಹಿತ್ಯ
ಗೋಷ್ಠಿ
ತಮಗೆಲ್ಲರಿಗೂ
ತನ್ನ
ಏಳನೆಯ
ವರ್ಷದ
ಹುಟ್ಟು
ಹಬ್ಬಕ್ಕೆ
ಆತ್ಮೀಯ
ಸ್ವಾಗತವನ್ನು
ಕೋರುತ್ತಿದೆ.
ಕಾರ್ಯಕ್ರಮದ
ವಿವರಗಳು
ಇಂತಿವೆ:
ಡಿಸೆಂಬರ್
13,
2008
(ಶನಿವಾರ)
ಮಧ್ಯಾಹ್ನ
1:00
ರಿಂದ
5:30
ರವರೆಗೆ
ಸಾರಟೋಗ
ವಾಚನಾಲಯದ
ಸಾರ್ವಜನಿಕ
ಸಭಾಂಗಣ
13650
ಸಾರಟೋಗ
ಅವೆನ್ಯು
ಸಾರಟೋಗ
ಕ್ಯಾಲಿಫೋರ್ನಿಯ
95070
ಪ್ರಾರ್ಥನೆ:
ಅನ್ನಪೂರ್ಣ
ವಿಶ್ವನಾಥ್
ಉಪನ್ಯಾಸ
1:
'ವಡ್ಡಾರಾಧನೆ"
ವಿಜಯ
ಕಣೇಕಲ್
ಉಪನ್ಯಾಸ
2:
ವಿವೇಕ
ಶಾನಭಾಗರ
'ಒಂದು
ಬದಿ
ಕಡಲು"
-
ವಿಶ್ವನಾಥ್
ಹುಲಿಕಲ್
ವಾರ್ಷಿಕ
ವರದಿ:
ವಿಶ್ವನಾಥ್
ಹುಲಿಕಲ್
ಕಾರ್ಯಕ್ರಮ
ನಿರ್ವಹಣೆ:
ಮಧೂಕಾಂತ್
ಕೃಷ್ಣಮೂರ್ತಿ
ತಮಗೆಲ್ಲರಿಗೂ ಸಾಹಿತ್ಯ ಗೋಷ್ಠಿಯ ಏಳನೆಯ ವಾರ್ಷಿಕೋತ್ಸವಕ್ಕೆ ಮತ್ತೊಮ್ಮೆ ಸ್ವಾಗತವನ್ನು ಬಯಸುತ್ತಿದ್ದೇವೆ. ದಯವಿಟ್ಟು ಅಧಿಕ ಸಂಖ್ಯೆಯಲ್ಲಿ ಆಗಮಿಸಿ, ಈ ಸಂಭ್ರಮದಲ್ಲಿ ಪಾಲ್ಗೊಳ್ಳಿರಿ. ಸಾಹಿತ್ಯ ಗೋಷ್ಠಿಯು ಈ ವರ್ಷದಲ್ಲಿ ಆಯೋಜಿಸಿದ ಕೆಲವು ಉಪನ್ಯಾಸಗಳು / ಕಾರ್ಯಕ್ರಮಗಳು ಹೀಗಿವೆ:
*
ಶ್ರಾವಣ
ಮತ್ತು
ಬೇಂದ್ರೆ
-
ಸುಶೀಲ
ವೈದ್ಯ
*
ಕರ್ನಾಟಕದ
ಶಿಲ್ಪಿ
ಸರ್.ಎಂ.ವಿಶ್ವೇಶ್ವರಯ್ಯ
-
ಉದಯ
ಶಂಕರ್
*
ಇತಿಹಾಸ
ಮತ್ತು
ಕನ್ನಡ
ಸಾಹಿತ್ಯ
-
ಪ್ರೊ.
ಜಿ.
ವಸಂತರಾವ್
*
ಭೈರಪನವರ
'ಆವರಣ"
-
ಪ್ರಕಾಶ್
ನಾಯಕ್
*
ಭೈರಪ್ಪನವರ
'ಮಂದ್ರ"
-
ಡಾ.
ತುಳಸಿ
ರಾಮಚಂದ್ರ
*
ಕವಿ
ಮತ್ತು
ಸಾಹಿತ್ಯ
ಗೋಷ್ಠಿ
-
'ಸಾಹಿತ್ಯ
ಗೋಷ್ಠಿ"ಯ
ಸದಸ್ಯರಿಂದ
ಸ್ವರಚಿತ
ಕೃತಿಗಳ
ವಾಚನ
*
ರಾಜಕೀಯ
ಮುತ್ಸದ್ದಿಯಾಗಿ
ಕೃಷ್ಣ
-
ಕೃಷ್ಣಗಿರಿ
ರಾಮಚಂದ್ರ
*
ಬೇಂದ್ರೆಯವರ
ಕಾವ್ಯದ
ಆಯಾಮಗಳು
-
ಡಾ.
ಗುರುಲಿಂಗ
ಕಾಪಸೆ
*
ಸುಗಮ
ಸಂಗೀತ
ಮತ್ತು
ಸಾಹಿತ್ಯ
-
ಎಚ್.
ಆರ್.
ಲೀಲಾವತಿ
*
ಗುಂಡೋಪನಿಷತ್
-
ವಾಚನ:
ಸರಸ್ವತಿ
ವಟ್ಟಮ್,
ವ್ಯಾಖ್ಯಾನ:
ಸುರೇಶ್
ಬಾಬು
*
ಅಸಂಬದ್ಧ
ಸಾಹಿತ್ಯ
-
ಕನ್ನಡದಲ್ಲೇನಿದೆ?
-
ಎಚ್.
ಕೆ.
ಕೃಷ್ಣಪ್ರಿಯ
*
ಪ್ರೊ.
ಬಿ.ವಿ.ಅರ್ತಿಕಜ್ಜೆ
ಅವರ
ಹಾಸೋಲ್ಲಾಸದ
ಆಯ್ದ
ಬರಹಗಳು
-
ವಿಜಯಲಕ್ಷ್ಮಿ
*
ವಡ್ಡಾರಾಧನೆ
-
ವಿಜಯ
ಕಣೇಕಲ್
*
ವಿವೇಕ್
ಶಾನಭಾಗರ
'ಒಂದು
ಬದಿ
ಕಡಲು"
-
ವಿಶ್ವನಾಥ್
ಹುಲಿಕಲ್
ಹೆಚ್ಚಿನ
ವಿವರಗಳಿಗೆ
ಸಂಪರ್ಕಿಸಿ:
ವಿಶ್ವನಾಥ್
ಹುಲಿಕಲ್
Email:
[email protected]
Web-site:
http://www.sahityagoshti.org