•  
Pravin Godkhindi

ಸಿಯಾಟಲ್ಲಿನ ಸಹ್ಯಾದ್ರಿಯಲ್ಲಿ ಚಿಗುರಿದ ಚೈತ್ರ

ಏಪ್ರಿಲ್ 29ರಂದು ಪಚ್ಚೆ ನಗರಿಯ ಸಹ್ಯಾದ್ರಿ ಕನ್ನಡ ಕೂಟದ ಕುಟುಂಬಗಳಿಗೆ ಯುಗಾದಿಯ ಹಬ್ಬದ ಸಂಭ್ರಮ. ಸಮಾಮಿಶ್ ನಗರದ ಸ್ಕೈ ಲೈನ್ ಪ್ರೌಢ ಶಾಲೆಯ ಭವ್ಯ ರಂಗಮಂದಿರದಲ್ಲಿ ನಡೆದ ಆರು ಘಂಟೆಗಳ ಕಾರ್ಯಕ್ರಮಕ್ಕೆ ಸೇರಿದ
Follow Oneindia Kannada on Twitter
Oneindia Kannada Facebook fan page
ಭಾರತಕ್ಕೆ ಹಣ ವರ್ಗಾಯಿಸುವ ಸುಲಭ ಮಾರ್ಗ
America
ಸಿಯಾಟಲ್ಲಿನ ಸಹ್ಯಾದ್ರಿಯಲ್ಲಿ ಚಿಗುರಿದ ಚೈತ್ರ
ಏಪ್ರಿಲ್ 29ರಂದು ಪಚ್ಚೆ ನಗರಿಯ ಸಹ್ಯಾದ್ರಿ ಕನ್ನಡ ಕೂಟದ ಕುಟುಂಬಗಳಿಗೆ ಯುಗಾದಿಯ ಹಬ್ಬದ ಸಂಭ್ರಮ. ಸಮಾಮಿಶ್
'ಅಕ್ಕ' ಅಟ್ಲಾಂಟಾ ಸಮ್ಮೇಳನಕ್ಕೆ ಚಿತ್ರ ತಾರೆಯರ ದಂಡು
ಬೆಂಗಳೂರು, ಮೇ. 10 : ಅಮೆರಿಕದ ಅಟ್ಲಾಂಟಾದಲ್ಲಿರುವ ನೃಪತುಂಗ ಕನ್ನಡ ಕೂಟದ ಆಶ್ರಯದಲ್ಲಿ ಆಗಸ್ಟ್ 31ರಿಂದ
ಶ್ವೇತ ಭವನದ ಮೌಲ್ಯ 110 ಮಿಲಿಯನ್ ಡಾಲರ್
ನ್ಯೂಯಾರ್ಕ್, ಮೇ 7: ಅಮೆರಿಕ ಅಧ್ಯಕ್ಷರ ಆವಾಸ ಸ್ಥಾನ, ಜಗತ್ತಿನ ಆಗು ಹೋಗುಗಳ ಬಗ್ಗೆ ತೀರ್ಮಾನವಾಗುವ
ವಸಂತನ ಸ್ವಾಗತ ಕೋರಿದ ಕನೆಕ್ಟಿಕಟ್ ಕನ್ನಡಿಗರು
ಕೊನೆಗೂ ಕಾಡಿಸಿ ಓಡಿಹೋದ ಚಳಿರಾಯ, ಹಿಂದಿನ ದಿನ ಸಣ್ಣಗೆ ಸುರಿದು ಹೋಗಿದ್ದ ಮಳೆರಾಯ, ನಾ ಬಂದಿರುವೆ
Singapore
ನಮ್ಮೂರ ಜಾತ್ರೆಯ ಸವಿ ನೀಡಿದ ಸಿಂಗಾರ ಉತ್ಸವ
ಕನ್ನಡ ಸಂಘ (ಸಿಂಗಪುರ) ಮತ್ತು ASSETZನ ಜಂಟಿ ಆಯೋಜನೆಯಲ್ಲಿ ಏಪ್ರಿಲ್ 28 ಶನಿವಾರದಂದು ಸಿಂಗಪುರ ಪಾಲಿಟೆಕ್ನಿಕ್‌ನ
ಐಐಎಂ ವಿದ್ಯಾರ್ಥಿಗೆ 53 ಲಕ್ಷ ರು ಸಂಬಳದ ಆಫರ್
ಇಂದೋರ್, ಮೇ.2: ಸಿಂಗಪುರ ಮೂಲದ ಇನ್ಫ್ರಾ ಸ್ಟಕ್ಚರ್ ಸಲಹೆಗಾರರ ಸಂಸ್ಥೆ ಇಂದೋರಿನ ಐಐಎಂ ವಿದ್ಯಾರ್ಥಿಗೆ ಭರ್ಜರಿ
ಕುಮಾರ್ ಮರ್ಡೂರ್ ಸಿಂಗಪುರದಲ್ಲಿ ಹರಿಸಿದ ಸಂಗೀತಸುಧೆ
ಗುಡ್ ಫ್ರೈಡೆ ರಜೆಯ ನಿಮಿತ್ತ ದೀರ್ಘ ವಾರಾಂತ್ಯ, ಹೊರಗಡೆ ಮಳೆ ಸುರಿಯುತ್ತಿದ್ದರೆ ಸಭಾಂಗಣದ ಒಳಗಡೆ ಹಿಂದೂಸ್ತಾನಿ
ಪಂಡಿತ್ ಜಯತೀರ್ಥ ಮೇವುಂಡಿ ಸಂದರ್ಶನ
ಪಂಡಿತ್ ಜಯತೀರ್ಥ ಮೇವುಂಡಿ, ಹಿಂದೂಸ್ತಾನಿ ಸಂಗೀತ ಲೋಕಕ್ಕೆ ಧಾರವಾಡ ಹುಬ್ಬಳ್ಳಿ ನೀಡಿದ ಹೊಸ ಕೊಡುಗೆ. ಭೀಮಸೇನ
Americadalli 3D Kannada Koota
50ನೇ ದಿನದ, 100ನೇ ದಿನದ ಭರ್ಜರಿ ಪ್ರದರ್ಶನ, ಕಟೌಟ್ಗಳು, ಅಬ್ಬರದ ಪ್ರಚಾರ... ಯಾವುದೋ ಕನ್ನಡ ಚಲನಚಿತ್ರ ಮೆಗಾ ಹಿಟ್ ಅಂತಾ ಏನಾರ ಅಂದು ಕೊಂಡಿರಾ? ಹಮ್... ಇಲ್ಲ... ಇತ್ತೀಚಿಗೆ ಈ ರೀತಿ ಹೆಚ್ಚಾಗಿ
ಡಲ್ಲಾಸ್, ಏ.20: ವಿಶ್ವದ ಅತ್ಯಂತ ಶ್ರೀಮಂತ ದೇವಸ್ಥಾನ ತಿರುಮಲ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ಅನುಗ್ರಹ ಬೇಡುತ್ತಾ ಅಮೆರಿಕದ ಟೆಕ್ಸಾಸ್ ಪ್ರಾಂತ್ಯದ ಪ್ಲಾನೋ ನಗರದ ಲಕ್ಷ್ಮಿ ಗಣಪತಿ ದೇಗುಲದಲ್ಲಿ ಪ್ರಪ್ರಥಮ ಬಾರಿಗೆ ಶ್ರೀಶ್ರೀನಿವಾಸ
Sri Lakshmi Ganapathi Temple Plano
Hindustani singer Kumar Mardur, Dharwad
ಗುಡ್ ಫ್ರೈಡೆ ರಜೆಯ ನಿಮಿತ್ತ ದೀರ್ಘ ವಾರಾಂತ್ಯ, ಹೊರಗಡೆ ಮಳೆ ಸುರಿಯುತ್ತಿದ್ದರೆ ಸಭಾಂಗಣದ ಒಳಗಡೆ ಹಿಂದೂಸ್ತಾನಿ ಸಂಗೀತದ ಹೊಳೆ. ಯುವ ಪ್ರತಿಭಾವಂತ ಶಾಸ್ತ್ರೀಯ ಗಾಯಕ ಕುಮಾರ್ ಮರ್ಡೂರ್ ಅವರು, ಸಿಂಗಪುರ್ ಇಂಡಿಯನ್ ಫೈನ್
ದುಬೈ: ಧ್ವನಿ ಪ್ರತಿಷ್ಠಾನದ 27ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ- "ರಂಗ ಸಿರಿ-2012" ಇಲ್ಲಿನ ಎಮೇರೆಟ್ಸ್ ಥಿಯೇಟರ್ಸ್ ಸಭಾಗೃಹದಲ್ಲಿ ನೆರವೇರಿತು. ಆದ್ಯ ರಂಗಾಚಾರ್ಯರ ನೆನಪಿನಲ್ಲಿ ಕನ್ನಡ ರಂಗ ಕರ್ಮಿಗಳಿಗೆ ನೀಡುತ್ತಿರುವ 2012ರ
Ranga Siri 2012 award to Mukhyamantri Chandru
Pandit Jayateertha Mevundi
ಪಂಡಿತ್ ಜಯತೀರ್ಥ ಮೇವುಂಡಿ, ಹಿಂದೂಸ್ತಾನಿ ಸಂಗೀತ ಲೋಕಕ್ಕೆ ಧಾರವಾಡ ಹುಬ್ಬಳ್ಳಿ ನೀಡಿದ ಹೊಸ ಕೊಡುಗೆ. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ ಅವರಂಥಹ ದಿಗ್ಗಜರನ್ನು ನೀಡಿದ ಧಾರವಾಡ ಹುಬ್ಬಳ್ಳಿಯಿಂದ ಉದಯಿಸುತ್ತಿರುವ ಯುವ, ಮೇರು ಕಲಾವಿದ
ಪ್ರಶ್ನೆ : ನಾಕೋಡ್ ಕುಟುಂಬ ಉತ್ತರ ಕರ್ನಾಟಕದಲ್ಲಿ ಪ್ರಖ್ಯಾತ ಸಂಗೀತಗಾರ ಕುಟುಂಬ. ಪಂಡಿತ್ ಅರ್ಜುನ್‍ಸಾ ನಾಕೋಡ್, ಪಂಡಿತ್ ರಘುನಾಥ ನಾಕೋಡ್ ಮತ್ತು ಪಂಡಿತ್ ಬಾಲಚಂದ್ರ ನಾಕೋಡ್ ಮುಂತಾದವರು ಆಕಾಶವಾಣಿ ಕಲಾವಿದರು ಮತ್ತು ಸಂಗೀತಾಸಕ್ತರಿಗೆ
Pandit Jayateertha Mevundi and others
Pandit Jayateertha Mevundi and others
ಪ್ರಶ್ನೆ : ನಿಮ್ಮ ಗುರುಗಳಾದ ಪಂಡಿತ್ ಶ್ರೀಪತಿ ಪಾಡೇಗಾರ್ ಸಹ ದೊಡ್ಡ ಗಾಯಕರು. ಆದರೆ ಅವರು ಎಲೆ ಮರೆಯ ಕಾಯಿಯಾಗಿ ಮಾತ್ರ ಉಳಿದುಕೊಂಡರು. ಅವರಿಗೆ ಸಲ್ಲಬೇಕಾದ ಮನ್ನಣೆ ಸಲ್ಲಲಿಲ್ಲ ಎಂದೆನಿಸುತ್ತದೆ. ಏಕೆ ಎಂದು
ಪ್ರಶ್ನೆ : ಹಿಂದುಸ್ತಾನಿ ಸಂಗೀತವನ್ನು ಇನ್ನೂ ಹೆಚ್ಚು ಮಟ್ಟಿಗೆ ಜನಮನಕ್ಕೆ ತಲುಪಿಸಲು ಮತ್ತು ಹೆಚ್ಚು ಜನಪ್ರಿಯಗೊಳಿಸಲು ಏನು ಮಾಡಬೇಕು ಎಂದು ನಿಮಗನ್ನಿಸುತ್ತೆ?ಜಯತೀರ್ಥ : ಟಿ ವಿ ಮಾಧ್ಯಮ ಒಂದು ಪ್ರಬಲ ಮಾಧ್ಯಮ. ಅನೇಕ
Jayateertha Mevundi and others
Dasotsava in New Jersey, USA
ಕರ್ನಾಟಕದ ದಿವ್ಯ ಪರಂಪರೆಯನ್ನು ಎಲ್ಲರಿಗೂ ನೆನಪಿಸಿಕೊಡುವ ಉದ್ದೇಶದಿಂದ ಹಾಗೂ ದಾಸ ಪರಂಪರೆಗೆ ನೀಡುವ ಗೌರವ ಸೂಚಕವಾಗಿ ಮಾ.10ರಂದು ಶ್ರೀ ಕೃಷ್ಣ ವೃಂದಾವನದ ಸಭಾಂಗಣದಲ್ಲಿ ನ್ಯೂ ಜೆರ್ಸಿಯ ಬೃಂದಾವನ ಕನ್ನಡ ಸಂಘದವರು ದಾಸೋತ್ಸವವನ್ನು ಏರ್ಪಡಿಸಿದ್ದರು.
ಆಸ್ಟ್ರೇಲಿಯಾ ದೇಶದ ಅಡಿಲೇಡ್ ನಗರದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಶಾಲೆ ಮಾರ್ಚ್ 18ರಂದು ಭಾನುವಾರ ಪ್ರೊ. ಧರಣೇಂದ್ರ ಕುರಕುರಿ ಅವರಿಂದ ಅಮೃತಹಸ್ತದಿಂದ ವಿಧ್ಯುಕ್ತವಾಗಿ ಆರಂಭವಾಯಿತು. ಗಾಯತ್ರಿ ಹಿರೇಮಠ ಮತ್ತು ಅವರ ಯಜಮಾನರಾದ
Students of Kannada school in Adelaide with Gayathri
More: 1  2  3  4  5  6  7  8  9