50ನೇ ದಿನದ, 100ನೇ ದಿನದ ಭರ್ಜರಿ ಪ್ರದರ್ಶನ, ಕಟೌಟ್ಗಳು, ಅಬ್ಬರದ ಪ್ರಚಾರ... ಯಾವುದೋ ಕನ್ನಡ ಚಲನಚಿತ್ರ ಮೆಗಾ ಹಿಟ್ ಅಂತಾ ಏನಾರ ಅಂದು ಕೊಂಡಿರಾ? ಹಮ್... ಇಲ್ಲ... ಇತ್ತೀಚಿಗೆ ಈ ರೀತಿ ಹೆಚ್ಚಾಗಿ
ಡಲ್ಲಾಸ್, ಏ.20: ವಿಶ್ವದ ಅತ್ಯಂತ ಶ್ರೀಮಂತ ದೇವಸ್ಥಾನ ತಿರುಮಲ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ಅನುಗ್ರಹ ಬೇಡುತ್ತಾ ಅಮೆರಿಕದ ಟೆಕ್ಸಾಸ್ ಪ್ರಾಂತ್ಯದ ಪ್ಲಾನೋ ನಗರದ ಲಕ್ಷ್ಮಿ ಗಣಪತಿ ದೇಗುಲದಲ್ಲಿ ಪ್ರಪ್ರಥಮ ಬಾರಿಗೆ ಶ್ರೀಶ್ರೀನಿವಾಸ
ಗುಡ್ ಫ್ರೈಡೆ ರಜೆಯ ನಿಮಿತ್ತ ದೀರ್ಘ ವಾರಾಂತ್ಯ, ಹೊರಗಡೆ ಮಳೆ ಸುರಿಯುತ್ತಿದ್ದರೆ ಸಭಾಂಗಣದ ಒಳಗಡೆ ಹಿಂದೂಸ್ತಾನಿ ಸಂಗೀತದ ಹೊಳೆ. ಯುವ ಪ್ರತಿಭಾವಂತ ಶಾಸ್ತ್ರೀಯ ಗಾಯಕ ಕುಮಾರ್ ಮರ್ಡೂರ್ ಅವರು, ಸಿಂಗಪುರ್ ಇಂಡಿಯನ್ ಫೈನ್
ದುಬೈ: ಧ್ವನಿ ಪ್ರತಿಷ್ಠಾನದ 27ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ- "ರಂಗ ಸಿರಿ-2012" ಇಲ್ಲಿನ ಎಮೇರೆಟ್ಸ್ ಥಿಯೇಟರ್ಸ್ ಸಭಾಗೃಹದಲ್ಲಿ ನೆರವೇರಿತು. ಆದ್ಯ ರಂಗಾಚಾರ್ಯರ ನೆನಪಿನಲ್ಲಿ ಕನ್ನಡ ರಂಗ ಕರ್ಮಿಗಳಿಗೆ ನೀಡುತ್ತಿರುವ 2012ರ
ಪಂಡಿತ್ ಜಯತೀರ್ಥ ಮೇವುಂಡಿ, ಹಿಂದೂಸ್ತಾನಿ ಸಂಗೀತ ಲೋಕಕ್ಕೆ ಧಾರವಾಡ ಹುಬ್ಬಳ್ಳಿ ನೀಡಿದ ಹೊಸ ಕೊಡುಗೆ. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ ಅವರಂಥಹ ದಿಗ್ಗಜರನ್ನು ನೀಡಿದ ಧಾರವಾಡ ಹುಬ್ಬಳ್ಳಿಯಿಂದ ಉದಯಿಸುತ್ತಿರುವ ಯುವ, ಮೇರು ಕಲಾವಿದ
ಪ್ರಶ್ನೆ : ನಾಕೋಡ್ ಕುಟುಂಬ ಉತ್ತರ ಕರ್ನಾಟಕದಲ್ಲಿ ಪ್ರಖ್ಯಾತ ಸಂಗೀತಗಾರ ಕುಟುಂಬ. ಪಂಡಿತ್ ಅರ್ಜುನ್ಸಾ ನಾಕೋಡ್, ಪಂಡಿತ್ ರಘುನಾಥ ನಾಕೋಡ್ ಮತ್ತು ಪಂಡಿತ್ ಬಾಲಚಂದ್ರ ನಾಕೋಡ್ ಮುಂತಾದವರು ಆಕಾಶವಾಣಿ ಕಲಾವಿದರು ಮತ್ತು ಸಂಗೀತಾಸಕ್ತರಿಗೆ
ಪ್ರಶ್ನೆ : ನಿಮ್ಮ ಗುರುಗಳಾದ ಪಂಡಿತ್ ಶ್ರೀಪತಿ ಪಾಡೇಗಾರ್ ಸಹ ದೊಡ್ಡ ಗಾಯಕರು. ಆದರೆ ಅವರು ಎಲೆ ಮರೆಯ ಕಾಯಿಯಾಗಿ ಮಾತ್ರ ಉಳಿದುಕೊಂಡರು. ಅವರಿಗೆ ಸಲ್ಲಬೇಕಾದ ಮನ್ನಣೆ ಸಲ್ಲಲಿಲ್ಲ ಎಂದೆನಿಸುತ್ತದೆ. ಏಕೆ ಎಂದು
ಪ್ರಶ್ನೆ : ಹಿಂದುಸ್ತಾನಿ ಸಂಗೀತವನ್ನು ಇನ್ನೂ ಹೆಚ್ಚು ಮಟ್ಟಿಗೆ ಜನಮನಕ್ಕೆ ತಲುಪಿಸಲು ಮತ್ತು ಹೆಚ್ಚು ಜನಪ್ರಿಯಗೊಳಿಸಲು ಏನು ಮಾಡಬೇಕು ಎಂದು ನಿಮಗನ್ನಿಸುತ್ತೆ?ಜಯತೀರ್ಥ : ಟಿ ವಿ ಮಾಧ್ಯಮ ಒಂದು ಪ್ರಬಲ ಮಾಧ್ಯಮ. ಅನೇಕ
ಕರ್ನಾಟಕದ ದಿವ್ಯ ಪರಂಪರೆಯನ್ನು ಎಲ್ಲರಿಗೂ ನೆನಪಿಸಿಕೊಡುವ ಉದ್ದೇಶದಿಂದ ಹಾಗೂ ದಾಸ ಪರಂಪರೆಗೆ ನೀಡುವ ಗೌರವ ಸೂಚಕವಾಗಿ ಮಾ.10ರಂದು ಶ್ರೀ ಕೃಷ್ಣ ವೃಂದಾವನದ ಸಭಾಂಗಣದಲ್ಲಿ ನ್ಯೂ ಜೆರ್ಸಿಯ ಬೃಂದಾವನ ಕನ್ನಡ ಸಂಘದವರು ದಾಸೋತ್ಸವವನ್ನು ಏರ್ಪಡಿಸಿದ್ದರು.
ಆಸ್ಟ್ರೇಲಿಯಾ ದೇಶದ ಅಡಿಲೇಡ್ ನಗರದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಶಾಲೆ ಮಾರ್ಚ್ 18ರಂದು ಭಾನುವಾರ ಪ್ರೊ. ಧರಣೇಂದ್ರ ಕುರಕುರಿ ಅವರಿಂದ ಅಮೃತಹಸ್ತದಿಂದ ವಿಧ್ಯುಕ್ತವಾಗಿ ಆರಂಭವಾಯಿತು. ಗಾಯತ್ರಿ ಹಿರೇಮಠ ಮತ್ತು ಅವರ ಯಜಮಾನರಾದ