ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸಕಾಲ' ಖ್ಯಾತಿಯ ಶಾಲಿನಿ ರಜನೀಶ್ ವರ್ಗಾವಣೆ

By Srinath
|
Google Oneindia Kannada News

Bangalore Dr Shalini Rajneesh alongwith 13 other IAS officers transferred
ಬೆಂಗಳೂರು, ಫೆ. 3: ರಾಜ್ಯ ಸರಕಾರವೂ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಡಳಿಯಂತ್ರದಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡುತ್ತಿದೆ. ಆಯಕಟ್ಟಿನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 13 ಮಂದಿ ಹಿರಿಯ ಐಎಎಸ್ ಅಧಿಕಾರಿಗಳನ್ನು ಸರಕಾರ ವರ್ಗಾವಣೆ ಮಾಡಿದೆ. ಕೆಲವರಿಗೆ ಬಡ್ತಿ ಭಾಗ್ಯವೂ ದೊರೆತಿದೆ.
ಅಧಿಕಾರಿಗಳು/ ವರ್ಗಾವಣೆಗೊಂಡ ಸ್ಥಳ ವಿವರ ಹೀಗಿದೆ:

1. ಐಎನ್ಎಸ್ ಪ್ರಸಾದ್, ಪ್ರಧಾನ ಕಾರ್ಯದರ್ಶಿ (ಹಣಕಾಸು ಇಲಾಖೆ)
2. ಎಂ ಮದನಗೋಪಾಲ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಅರಣ್ಯ, ಪರಿಸರ ಇಲಾಖೆ)
3. ಡಾ ಶಾಲಿನಿ ರಜನೀಶ್, ಪ್ರಧಾನ ಕಾರ್ಯದರ್ಶಿ (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ವಿಕಲಚೇತನರು ಹಾಗೂ ಹಿರಿಯ ನಾಗರಿಕ ಇಲಾಖೆ) ಹೆಚ್ಚುವರಿಯಾಗಿ ಡಿಪಿಎಆರ್ ವಿಭಾಗದ ತರಬೇತಿ ಹಾಗೂ ಜನಪ್ರತಿನಿಧಿಗಳ ಪಿಂಚಣಿ ವಿಭಾಗ.
4. ಎಲ್ ವಿ ನಾಗರಾಜನ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಹಣಕಾಸು ಇಲಾಖೆ)
5. ಎಸ್ ಕೆ ಪಟ್ನಾಯಕ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಬಿಡಿಎ ಅಧ್ಯಕ್ಷ)
6. ಟಿಎಂ ವಿಜಯಭಾಸ್ಕರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ)
7. ಪಿಬಿ ರಾಮಮೂರ್ತಿ, ವ್ಯವಸ್ಥಾಪಕ ನಿರ್ದೇಶಕರು (ಕರ್ನಾಟಕ ರಾಜ್ಯ ಕೈಗಾರಿಕಾಭಿವೃದ್ಧಿ ಮತ್ತು ಮೂಲಸೌಲಭ್ಯ ಮಂಡಳಿ)
8. ಡಿ ಸತ್ಯಮೂರ್ತಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ನಗರಾಭಿವೃದ್ಧಿ ಇಲಾಖೆ)
9. ಡಿಎನ್ ನರಸಿಂಹರಾಜು, (ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ)
10. ಟಿ ರವಿಕುಮಾರ್, ಹೆಚ್ಚುವರಿ ಮುಖ್ಯಕಾರ್ಯದರ್ಶಿ (ಇಂಧನ ಇಲಾಖೆ)
11. ಎನ್ ಶಿವಶೈಲಂ, ಪ್ರಧಾನ ಕಾರ್ಯದರ್ಶಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ)
12. ಡಾ. ಅಮಿತ್‌ ಪ್ರಸಾದ್, ಪ್ರಧಾನ ಕಾರ್ಯದರ್ಶಿ (ಆಡಳಿತ ತರಬೇತಿ ಸಂಸ್ಥೆ ಮೈಸೂರು)
13. ಟಿಎನ್ ಶ್ರೀನಿವಾಸಾಚಾರ್ಯ, ಪ್ರಧಾನ ಕಾರ್ಯದರ್ಶಿ (ಸಾರಿಗೆ ಇಲಾಖೆ) ಹೆಚ್ಚುವರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ.

English summary
Chief Minister Siddaramaaih lead Karnataka state govt has transffered senior 13 IAS officers in the state. Dr Shalini Rajneesh along with 13 other officers transffered today Feb 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X