ಬಳ್ಳಾರಿ, ಮೇ 19: ಸಮಾಜ ಪರಿವರ್ತನೆ ಸಮುದಾಯದ ಅಧ್ಯಕ್ಷ ಎಸ್.ಆರ್. ಹಿರೇಮಠ್ ಅವರು ಬಳ್ಳಾರಿಯಲ್ಲಿಂದು ಹೊಸ ಬಾಂಬ್ ಸಿಡಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ವಿರುದ್ಧ ಗಂಭೀರ ಆರೋಪ ಮಾಡಿದ ಹಿರೇಮಠ್,
ಬೆಂಗಳೂರು, ಮೇ 19: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್ ಅನಂತಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅನಂತಕುಮಾರ್ ಪಕ್ಷವನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದಾರೆ. ತಮ್ಮ ಸುತ್ತಮುತ್ತ ಇರುವ
ಬೆಂಗಳೂರು, ಮೇ 19: ರಾಜ್ಯ ಬಿಜೆಪಿ ಪಕ್ಷದ ಪವರ್ ಸೆಂಟರ್ ಎಂದೇ ಪರಿಗಣಿತವಾಗಿರುವ ಶಿವಮೊಗ್ಗದಲ್ಲಿ ಪುರಾತನ ಆಪ್ತಮಿತ್ರರ ಕೋಳಿ ಜಗಳ ತಾರಕಕ್ಕೆ ಹೋಗಿದೆ. ಮೊನ್ನೆ ಇನ್ನೇನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಗುಡ
ಬೆಂಗಳೂರು,ಮೇ 18: ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿದ್ದಾನೆಂಬ ಶಂಕೆ ಮೇಲೆ ಹೈದರಾಬಾದ್ ಪೊಲೀಸರು ಬೆಂಗಳೂರು ಟೆಕ್ಕಿಯೊಬ್ಬರ ಮೇಲೆ ಕಣ್ಣಿಟ್ಟಿದ್ದಾರೆ.31 ವರ್ಷ ಎಸ್ ಸಿಬಿ ಜಗದೀಶ್ ಬೆಂಗಳೂರಿನಲ್ಲಿ ಕಂಪ್ಯೂಟರ್ ಕಲಿಕಾ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಜಗದೀಶ್
ಬೆಂಗಳೂರು, ಮೇ 18: ಬಿಜೆಪಿಯಿಂದ ಒಂದು ಕಾಲು ಹೊರಗೆತ್ತಿಟ್ಟಿರುವ ಯಡಿಯೂರಪ್ಪ ನಿನ್ನೆ ತಮ್ಮ ಮಾತೃ ಪಕ್ಷಕ್ಕೆ ಸಖತ್ jerk ಕೊಟ್ಟಿದ್ದಾರೆ. ಕಾಂಗ್ರೆಸ್ಸಿನ ಮಹಾಮಾತೆ ಸೋನಿಯಾ ಫೋಟೋ ತೋರಿಸಿ, ಹೆಂಗೆ ಅಂದಿದ್ದಾರೆ. ಏನಪಾ ಅದು
ಬೆಂಗಳೂರು, ಮೇ 18: ಮುಖ್ಯಮಂತ್ರಿ ಸದಾನಂದ ಗೌಡ ಮತ್ತು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಮೊನ್ನೆ ಕಿತ್ಲಾಡಿಕೊಂಡ್ರಾ? ಹಿರಿಯ ಅಧಿಕಾರಿಗಳ ಪ್ರಕಾರ ಹೌದು ಇಂತಹ ಪ್ರಸಂಗ ಅವರ ಕಣ್ಣೆದುರಿಗೇ ಜರುಗಿದೆ. ಇದರ ಫಲಶ್ರುತಿಯಾಗಿ
ಬೆಂಗಳೂರು, ಮೇ 17: ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ, ಅಕ್ರಮ ಡಿನೋಟಿಫಿಕೇಷನ್ ನಲ್ಲಿ ತೊಡಗಿರುವ ಆರೋಪ ಹೊತ್ತಿರುವ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ, ಧರಂ ಸಿಂಗ್ ಹಾಗೂ ಎಚ್ಡಿ ಕುಮಾರಸ್ವಾಮಿ ವಿರುದ್ಧವೂ ಸಿಬಿಐ ತನಿಖೆ
ಬೆಂಗಳೂರು, ಮೇ 17: ಅದೊಂದು ಕಾಲವಿತ್ತು. ಬೆಂಗಳೂರು ಆಕಾಶವಾಣಿಯಲ್ಲಿ ಬೆಳಗಿನ ಸಮಯದಲ್ಲಿ (ಬಹುಶಃ 6.35ಕ್ಕೆ) ಆತ್ಮೀಯ ದನಿಯೊಂದು ಬಿತ್ತರವಾಗುತ್ತಿತ್ತು. ಆ ಧ್ವನಿ ಪ್ರಸಾರ ಮಾಡುತ್ತಿದ್ದ ಆತ್ಮೀಯತೆಗೆ ಮಾರುಹೋಗದವರೇ ಇಲ್ಲ. ಕೃಷಿಕರಷ್ಟೇ ಅಲ್ಲ ಎಲ್ಲರೂ
ಬೆಂಗಳೂರು, ಮೇ.17: ಪಕ್ಷದ ವರಿಷ್ಠರು ಮತ್ತು ಸಹದ್ಯೋಗಿಗಳ ವಿರುದ್ಧ ಹದ್ದುಮೀರಿ ಮಾತನಾಡುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಕೋರಿ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ಪತ್ರ ತಲುಪಿದೆಯೇ? ಹೀಗೊಂದು ಸುದ್ದಿ
ಬೆಂಗಳೂರು, ಮೇ 17: ನಾಡು ಕಂಡ ಅತ್ಯಪರೂಪದ ಅಧಿಕಾರಿಗಳಲ್ಲಿ ಒಬ್ಬರಾದ ಕೆ. ಜೈರಾಜ್ ನಿವೃತ್ತಿ ಅಂಚಿಗೆ ಬಂದು ನಿಂತಿದ್ದಾರೆ. ಸುದೀರ್ಘ ಕಾಲ ರಾಜ್ಯ ಸರಕಾರದ ಆಡಳಿತದಲ್ಲಿ ಸೇವೆ ಸಲ್ಲಿಸಿರುವ ಜೈರಾಜ್ ಅವರಿಗೆ ಇದೇ