ಮೋದಿಗೆ ರಜನಿ ಸೇರಿ, ಎಲ್ಲ ದಿಕ್ಕುಗಳಿಂದ ಜೈಕಾರ
ನವದೆಹಲಿ, ಮೇ.16: ವಾರಣಾಸಿ ಹಾಗೂ ವಡೋದರ ಕ್ಷೇತ್ರದಲ್ಲಿ ಜಯಗಳಿಸಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಮೂಲಕ ಪ್ರಧಾನಿ ಡಾ. ಮನಮೋಹನ್ ಸಿಂಗ್ ಶುಕ್ರವಾರ ಅಭಿನಂದನೆ ತಿಳಿಸಿದ್ದಾರೆ. ಸೂಪರ್ ಸ್ಟಾರ್ ರಜನಿ ಟ್ವೀಟ್ ಮಾಡಿ, ಕರೆ ಮಾಡಿ ಶುಭ ಹಾರೈಸಿದ್ದರೆ, ದೇಶ, ವಿದೇಶಗಳ ಮಾಧ್ಯಮಗಳು, ವಿಶ್ವಮಟ್ಟದ ನಾಯಕರು ಬಿಜೆಪಿ ಗೆಲುವಿಗೆ, ಮೋದಿ ನಾಯಕತ್ವಕ್ಕೆ ಶುಭ ಕೋರಿದ್ದಾರೆ.
1984ರ
ನಂತರ
ಭಾರತದಲ್ಲಿ
ಏಕ
ಪಕ್ಷ
ಅಧಿಕಾರಕ್ಕೆ
ಬಂದಿರುವುದು
ಅನೇಕ
ರಾಷ್ಟ್ರಗಳಲ್ಲಿ
ಸಂತಸ
ತಂದಿದೆ
ಎಂದು
ಯುಕೆ
ಪ್ರಧಾನಿ
ಡೇವಿಡ್
ಕೆಮರೂನ್
ಅವರು
ನರೇಂದ್ರ
ಮೋದಿ
ಅವರಿಗೆ
ಶುಭ
ಹಾರೈಸಿದ್ದಾರೆ.
ವಿದೇಶಿ
ಪ್ರತಿನಿಧಿಗಳ
ಪೈಕಿ
ಶ್ರೀಲಂಕಾದ
ರಾಯಭಾರಿ
ಪ್ರಸಾದ್
ಕರಿಯವಾಸಮ್
ಅವರು
ಶುಭ
ಹಾರೈಸಿ,
ಬಿಜೆಪಿ
ವಿಜಯವನ್ನು
ಶ್ರೀಲಂಕಾ
ಸ್ವಾಗತಿಸುತ್ತದೆ,
ಶೀಘ್ರದಲ್ಲೇ
ಅಧ್ಯಕ್ಷ
ರಾಜಪಕ್ಸಾ
ಅವರು
ಪ್ರಧಾನಿಯಾಗಲಿರುವ
ಮೋದಿ
ಅವರಿಗೆ
ಶುಭ
ಹಾರೈಸುತ್ತಾರೆ
ಎಂದಿದ್ದಾರೆ.
Hearty
Congratulations
dear
@narendramodi
Ji
on
your
historic
win.
Best
wishes
—
Rajinikanth
(@superstarrajini)
May
16,
2014
ಮೋದಿಗೆ ದೇಶ ವಿದೇಶಗಳಿಂದ ಶುಭ ಹಾರೈಕೆ
ವಿದೇಶಿ ಪ್ರತಿನಿಧಿಗಳ ಪೈಕಿ ಶ್ರೀಲಂಕಾದ ರಾಯಭಾರಿ ಪ್ರಸಾದ್ ಕರಿಯವಾಸಮ್ ಅವರು ಶುಭ ಹಾರೈಸಿ, ಬಿಜೆಪಿ ವಿಜಯವನ್ನು ಶ್ರೀಲಂಕಾ ಸ್ವಾಗತಿಸುತ್ತದೆ, ಶೀಘ್ರದಲ್ಲೇ ಅಧ್ಯಕ್ಷ ರಾಜಪಕ್ಸಾ ಅವರು ಪ್ರಧಾನಿಯಾಗಲಿರುವ ಮೋದಿ ಅವರಿಗೆ ಶುಭ ಹಾರೈಸುತ್ತಾರೆ ಎಂದಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ರಾಜೀನಾಮೆ
ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಗೆಲುವು ಕಂಡ ಹಿನ್ನೆಲೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಶನಿವಾರ ಮಧ್ಯಾಹ್ನ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ರಾಜೀನಾಮೆ ಸಲ್ಲಿಸಿದ ಬಳಿಕ ಅವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈಗಾಗಲೇ ಮನಮೋಹನ್ ಸಿಂಗ್ ಅವರಿಗೆ ಹೊಸ ನಿವಾಸ ಸಿದ್ದವಾಗಿದೆ.
|
1984ರಿಂದ 2014ರ ಫಲಿತಾಂಶ
1984ರಿಂದ 2014ರ ಫಲಿತಾಂಶ ಕಾಂಗ್ರೆಸ್ ಹಾಗೂ ಬಿಜೆಪಿ ಸ್ಥಿತಿ ಗತಿ
|
ನವಾಜ್ ಷರೀಫ್ ರಿಂದ ಕೂಡಾ ಶುಭ ಹಾರೈಕೆ
ಪಾಕಿಸ್ತಾನ ಮುಖಂಡ ನವಾಜ್ ಷರೀಫ್ ರಿಂದ ಕೂಡಾ ಮೋದಿಗೆ ಶುಭ ಹಾರೈಕೆ
ಸೊಲೊಪ್ಪಿಕೊಂಡ ಕಾಂಗ್ರೆಸ್ :ಬಿಬಿಸಿ ನ್ಯೂಸ್
ಸೊಲೊಪ್ಪಿಕೊಂಡ
ಕಾಂಗ್ರೆಸ್
ಎಂಬ
ಹೆಡ್
ಲೈನ್
ಮೂಲಕ
ಬಿಬಿಸಿ
ನ್ಯೂಸ್
ನರೇಂದ್ರ
ಮೋದಿ
ನೇತೃತ್ವದ
ಬಿಜೆಪಿ
ಭರ್ಜರಿ
ಜಯ
ಗಳಿಸಿದೆ
ಎಂದು
ವರದಿ
ಮಾಡಲಾಗಿದೆ.
*
ಡೈಲಿ
ಸ್ಟಾರ್/
ರಾಯಿಟರ್ಸ್
:
"Modi
wins
landslide
victory
in
Indian
election"
ಹೆಡ್
ಲೈನ್
ನೀಡಿದ್ದು,
ಕಳೆದ
ದಶಕದಲ್ಲಿ
ಭಾರತ
ಆಳಿದ
ಗಾಂಧಿ
ಕುಟುಂಬ
ಅತ್ಯಂತ
ಕಳಪೆ
ಸಾಧನೆ
ಮಾಡಿದೆ
ಎಂದು
ಹೇಳಿದೆ.
ನ್ಯೂಯಾರ್ಕ್ ಟೈಮ್ಸ್, wire ವರದಿ
'ಭಾರತದ ಮುಂದಿನ ನಾಯಕ ಮೋದಿ' ಎಂದು Wire, ಕಾಂಗ್ರೆಸ್ ಸೋಲು,ರಾಹುಲ್ ಗಾಂಧಿಗೆ ತೀವ್ರ ಮುಖಭಂಗ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. 'ಪ್ರಿಯಾಂಕಾ ಕರೆತನ್ನಿ, ಪಕ್ಷ ಉಳಿಸಿ' ಎಂಬ ಮಂತ್ರ ಕಾಂಗ್ರೆಸ್ ಕಚೇರಿಯಲ್ಲಿ ಕೇಳಿ ಬಂದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.