ಬಿಸಿಸಿಐ ಬಾಸ್' ಅಗ್ತೀನಿ ಎಂದ ಶ್ರೀನಿಗೆ ರೆಡ್ ಸಿಗ್ನಲ್
ಬೆಂಗಳೂರು, ಮೇ.22: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
11.30:
ಐಪಿಎಲ್
ಟೂರ್ನಿಯ
ನಂತರ
ಬಿಸಿಸಿಐ
ಅಧ್ಯಕ್ಷ
ಸ್ಥಾನದಲ್ಲಿ
ಮುಂದುವರೆಯಲು
ಅವಕಾಶ
ನೀಡಬೇಕು
ಎಂದು
ಮಾಜಿ
ಅಧ್ಯಕ್ಷ
ಎನ್
ಶ್ರೀನಿವಾಸನ್
ಸಲ್ಲಿಸಿದ್ದ
ಮನವಿಯನ್ನು
ಸುಪ್ರೀಂಕೋರ್ಟ್
ತಿರಸ್ಕರಿಸಿದೆ.
11.15:
ಅಸ್ಸಾಂ
ಸಿಎಂ
ತರುಣ್
ಗೊಗಯ್
ಅವರು
ಎಐಸಿಸಿ
ಅಧ್ಯಕ್ಷೆ
ಸೊನಿಯಾ
ಗಾಂಧಿಗೆ
ರಾಜಿನಾಮೆ
ಪತ್ರ
ಸಲ್ಲಿಸಲು
ನಿರ್ಧರಿಸಿದ್ದಾರೆ.
11.00:
ನರೇಂದ್ರ
ಮೋದಿ
ಪ್ರಧಾನಿಯಾಗಿ
ಪ್ರಮಾಣವಚನ
ಸ್ವೀಕಾರ
ಸಮಾರಂಭಕ್ಕೆಶ್ರೀಲಂಕಾ
ಅಧ್ಯಕ್ಷ
ಮಹೇಂದ್ರ
ರಾಜಪಕ್ಸೆ
ಆಗಮಿಸುವುದನ್ನು
ಎಂಡಿಎಂಕೆ
ವಿರೋಧಿಸಿದೆ.
10.45:
ಬಾಂಗ್ಲಾದೇಶದ
ಪ್ರತಿನಿಧಿಯಾಗಿ
ಅಲ್ಲಿನ
ಸ್ಪೀಕರ್
ಅವರು
ನರೇಂದ್ರ
ಮೋದಿ
ಪ್ರಧಾನಿಯಾಗಿ
ಪ್ರಮಾಣವಚನ
ಸ್ವೀಕಾರ
ಸಮಾರಂಭಕ್ಕೆ
ಆಗಮಿಸಲಿದ್ದಾರೆ.
10.30: ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸುವುದನ್ನು ಖಾತ್ರಿಪಡಿಸಿದ್ದಾರೆ. ಮೋದಿ ಆಹ್ವಾನವನ್ನು ಜಮ್ಮು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಸ್ವಾಗತಿಸಿದ್ದಾರೆ.
10.15: ಅನಂದಿಬೆನ್ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.