ಹೆಡ್ ಲೈನ್ಸ್: ದೇಶ, ವಿದೇಶಗಳ ಚುಟುಕು ಸುದ್ದಿ
ಬೆಂಗಳೂರು, ಮೇ.18 ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
3.00:
ಗಾಂಧಿನಗರದ
ಸಂಸದ
ಹಿರಿಯ
ನಾಯಕ
ಎಲ್.ಕೆ
ಅಡ್ವಾಣಿ
ಅವರನ್ನು
ಭೇಟಿ
ಮಾಡಿ
ಆಶೀರ್ವಾದ
ಪಡೆದ
ಬಿಜೆಪಿ
ಪ್ರಧಾನಿ
ಅಭ್ಯರ್ಥಿ
ನರೇಂದ್ರ
ಮೋದಿ.
2.45:
ಅರುಣ್
ಜೇಟ್ಲಿ
ಅವರನ್ನು
ಭೇಟಿ
ಮಾಡಿದ
ರಾಜ್ಯ
ಸಂಸದರ
ನಿಯೋಗ.
ನಾಲ್ಕು
ಸಂಪುಟ
ದರ್ಜೆ
ಹಾಗೂ
ಎರಡು
ರಾಜ್ಯ
ಸಚಿವ
ಖಾತೆಗೆ
ಬೇಡಿಕೆ
ಮುಂದಿಡಲಾಗಿದೆ
ಎಂದು
ರಾಜ್ಯ
ಅಧ್ಯಕ್ಷ
ಪ್ರಹ್ಲಾದ್
ಜೋಶಿ
ಹೇಳಿಕೆ.
10.45:
ಆರೆಸ್ಸೆಸ್
ಮುಖಂಡರೊಡನೆ
ಸಚಿವ
ಸಂಪುಟ
ರಚನೆ
ಬಗ್ಗೆ
ಪ್ರಧಾನಿ
ಅಭ್ಯರ್ಥಿ
ನರೇಂದ್ರ
ಮೋದಿ
ಅವರು
ಚರ್ಚೆ
ನಡೆಸಲಿದ್ದಾರೆ.
ಮೇ.20
ರಂದು
ನಡೆಯುವ
ಬಿಜೆಪಿ
ಸಂಸದೀಯ
ಸಭೆಗೂ
ಮುನ್ನ
ಈ
ಚರ್ಚೆ
ನಡೆಯಲಿದೆ.
10.30:
ಸೋಲಿನ
ಹೊಣೆ
ಹೊತ್ತು
ರಾಜೀನಾಮೆ
ನೀಡಿರುವ
ಬಿಹಾರ
ಸಿಎಂ
ನಿತೀಶ್
ಕುಮಾರ್
ಅವರು
ಜೆಡಿಯು
ಮುಖಂಡರೊಡನೆ
ಚರ್ಚೆ
ನಡೆಸಿದ್ದು,
ಹೊಸ
ನಾಯಕನ
ಆಯ್ಕೆ
ಮಾಡುತ್ತಿದ್ದಾರೆ.
10.00:
ಯಾವುದೇ
ಟ್ರೋಫಿ
ಗೆಲ್ಲಿಸಲು
ಸಾಧ್ಯವಾಗದ
ಕಾರಣ
ಬಾರ್ಸಿಲೋನ
ಫುಟ್ಬಾಲ್
ಕ್ಲಬ್
ಕೋಚ್
ಗೆರಾರ್ಡೋ
ಮಾರ್ಟಿನೋ
ರಾಜೀನಾಮೆ
ನೀಡಿ
ಹೊರನಡೆದಿದ್ದಾರೆ.
9.45: ದೆಹಲಿಯ ಗುಜರಾತ್ ಭವನದಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಕರ್ನಾಟಕದ ಸಂಸದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಪ್ರಧಾನ್, ಅಮಿತ್ ಶಾ ಕೂಡಾ ಸಾಥ್.
9.30: ಐಪಿಎಲ್ ಫೈನಲ್ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೆ ನಡೆಯಲಿದೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಮಾಡಿದ ಮನವಿ ತಿರಸ್ಕೃತ.
9.15: ಸುಮಾತ್ರದಲ್ಲಿ 6.2 ಪ್ರಮಾಣದಲ್ಲಿ ಭೂ ಕಂಪನವಾಗಿರುವ ವರದಿ ಬಂದಿದೆ.