ಜೂ. 23: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್
ಬೆಂಗಳೂರು, ಜೂ.23: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
6.15: ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ)ದ ಬೆಂಬಲಕ್ಕೆ ನಿಂತಿರುವ ಕೇಂದ್ರ ಸರ್ಕಾರ, ವಿವಾದಾತ್ಮಕ ನಾಲ್ಕು ವರ್ಷಗಳ ಪದವಿ ಶಿಕ್ಷಣ ಪ್ರವೇಶಕ್ಕೆ ಸಂಬಂಧಿಸಿದಂತೆ ದೆಹಲಿ ವಿಶ್ವವಿದ್ಯಾಲಯ ಮತ್ತು ಯುಜಿಸಿ ನಡುವಿನ ವಿವಾದದಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ಸೋಮವಾರ ಹೇಳಿದ್ದಾರೆ.
3.45:
ರೈಲ್ವೆ
ಸಚಿವ
ಡಿ.ವಿ.ಸದಾನಂದಗೌಡ
ಅವರು
ಜುಲೈ
8ಕ್ಕೆ
2014-15ನೇ
ಸಾಲಿನ
ರೇಲ್ವೆ
ಬಜೆಟ್
ಮಂಡಿಸುವ
ಸಾಧ್ಯತೆ
ಇದೆ.
2.45:
ಜುಲೈ
10ಕ್ಕೆ
ಕೇಂದ್ರ
ವಿತ್ತ
ಸಚಿವ
ಅರುಣ್
ಜೇಟ್ಲಿ
ಅವರು
ಸಾಮಾನ್ಯ
ಬಜೆಟ್
ಮಂಡಿಸಲಿದ್ದಾರೆ
1.45:
ಏಳು
ಜನ
ಅಲ್
ಜಜೀರಾ
ವರದಿಗಾರರಿಗೆ
ಏಳು
ವರ್ಷ
ಶಿಕ್ಷೆ
ವಿಧಿಸಿದ
ಈಜಿಪ್ಟ್
ಸರ್ಕಾರ.
12.45
:
ಕೋಲ್ಕತ್ತಾದ
ಮೆಟ್ರೋ
ಸುರಂಗದೊಳಗೆ
ಸಿಲುಕಿದ
ಪರಿಣಾಮ
1.5
ಗಂಟೆಗಳ
ಕಾಲ
ಪ್ರಯಾಣಿಕರು
ಆತಂಕದ
ಪರಿಸ್ಥಿತಿ
ಎದುರಿಸಿದರು.
11.55:
ಬಾಲಿವುಡ್
ನಟ
ಅಮೀರ್
ಖಾನ್
ಅವರು
ಪ್ರಧಾನಿ
ನರೇಂದ್ರ
ಮೋದಿ
ಅವರನ್ನು
ಸೋಮವಾರ
ಭೇಟಿ
ಮಾಡಿದರು.
10.25:
ಹಿಂದೂಗಳ
ಪವಿತ್ರ
ಯಾತ್ರಾಸ್ಥಳ
ವೈಷ್ಣೋದೇವಿಗೆ
ಜೂನ್
ತಿಂಗಳ
ಅಂತ್ಯಕ್ಕೆ
ರೈಲು
ಸಂಪರ್ಕ
ಆರಂಭವಾಗಲಿದೆ.
ಉಧಾಂಪುರ-ಕಟ್ರಾ
ರೈಲು
ಮಧ್ಯೆ
ರೈಲು
ಸಂಚಾರಕ್ಕೆ
ಪ್ರಧಾನಿ
ನರೇಂದ್ರ
ಮೋದಿ
ಅವರು
ಚಾಲನೆ
ನೀಡಲಿದ್ದಾರೆ
ಎಂದು
ರೈಲ್ವೆ
ಸಚಿವ
ಸದಾನಂದ
ಗೌಡ
ಹೇಳಿದ್ದಾರೆ.
10.15:
ಪಾಲಾರ್
ನದಿ
ನೀರಿಗೆ
ತಮಿಳುನಾಡು
ಸಿಎಂ
ಜಯಲಲಿತಾ
ತಗಾದೆ.
ಕರ್ನಾಟಕದ
ನಂದಿಬೆಟ್ಟದಲ್ಲಿ
ಹುಟ್ಟಿ
ಆಂಧ್ರಪ್ರದೇಶದಲ್ಲಿ
ಹರಿಯುವ
ಪಾಲಾರ್
ನದಿಗೆ
ಅಣೆಕಟ್ಟು
ನಿರ್ಮಿಸುವುದಕ್ಕೆ
ಜಯಲಲಿತಾ
ಆಕ್ಷೇಪ
ವ್ಯಕ್ತಪಡಿಸಿದ್ದಾರೆ.
10.00
:
ಹೈದರಾಬಾದಿನಲ್ಲಿ
ಪಿಕ್
ಪಾಕೆಟರ್
ಒಬ್ಬ
ಡಿಆರ್
ಡಿಒ
ವಿಜ್ಞಾನಿಯೊಬ್ಬರ
ಮೇಲೆ
ಬ್ಲೇಡಿನಿಂದ
ಹಲ್ಲೆ
ಮಾಡಿದ
ಘಟನೆ
ನಡೆದಿದೆ.
9.45:
ನವದೆಹಲಿಯಲ್ಲಿ
ಸಾರ್ಕ್
ದೇಶಗಳ
ರಾಯಭಾರಿಗಳ
ವಿಚಾರ
ಸಂಕಿರಣ
ಸೋಮವಾರ
ನಡೆಯಲಿದೆ.