ಜೂ.2: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್
ಬೆಂಗಳೂರು, ಜೂ.2: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
10.55:
ತೆಲಂಗಾಣದ
ನೂತನ
ಮುಖ್ಯಮಂತ್ರಿ
ಕೆ
ಚಂದ್ರಶೇಖರರಾವ್
ಅವರಿಗೆ
ಅಭಿನಂದನೆ
ಸಲ್ಲಿಸಿದ
ಪ್ರಧಾನಿ
ಮೋದಿ
ಅವರು
ಅಭಿವೃದ್ಧಿಯ
ಪಯಣ
ನಿಮ್ಮದಾಗಲಿ
ಎಂದು
ಟ್ವೀಟ್
ಮಾಡಿದ್ದಾರೆ.
10.45
:
ಗೃಹಸಚಿವ
ರಾಜನಾಥ್
ಸಿಂಗ್
ಅವರು
ಕೂಡಾ
ಕೆ.
ಚಂದ್ರಶೇಖರರಾವ್
ಅವರಿಗೆ
ಅಭಿನಂದನೆ
ಸಲ್ಲಿಸಿದ್ದಾರೆ.
10.30 : ಇಎಸ್ಎಲ್ ನರಸಿಂಹನ್ ಅವರು ತೆಲಂಗಾಣದ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಚಂದ್ರಶೇಖರ್ ಅವರು ತೆಲಂಗಾಣದ ಪ್ರಮುಖ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
India
gets
a
new
state!
We
welcome
Telangana
as
our
29th
state.
Telangana
will
add
strength
to
our
development
journey
in
the
coming
years.
—
Narendra
Modi
(@narendramodi)
June
2,
2014
10.15: ಕೆಸಿಆರ್ ಪುತ್ರ ಕೆಟಿ ರಾಮರಾವ್ ಅವರು ಕೆಸಿಆರ್ ಸಂಪುಟ ಸೇರ್ಪಡೆಗೊಂಡಿದ್ದಾರೆ.
10.00 : ಬಿಜೆಪಿ ನಾಯಕ ಮಾಜಿ ಸಚಿವ ತಪನ್ ಸಿಕ್ದರ್ ಅವರು ನಿಧನರಾಗಿದ್ದಾರೆ.
Congratulations
to
Shri
K.
Chandrashekhar
Rao
on
taking
oath
as
the
first
Chief
Minister
of
new
Telangana
state.
My
good
wishes
to
him.
—
Rajnath
Singh
(@BJPRajnathSingh)
June
2,
2014
9.45 : ಉತ್ತರಪ್ರದೇಶದಲ್ಲಿ ಹದಗೆಟ್ಟ ಕಾನೂನು ಮತ್ತು ಸುವ್ಯವಸ್ಥೆ ಸರಿಪಡಿಸುವಂತೆ ಸಿಎಂ ಅಖಿಲೇಶ್ ಯಾದವ್ ಅವರ ಕಚೇರಿಗೆ ಬಿಜೆಪಿ ಮುತ್ತಿಗೆ ಹಾಕಲಿದೆ.
9.30 : ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರು ಪ್ರಧಾನಿ ಮೋದಿ ಅವರನ್ನು ಸೋಮವಾರ ಭೇಟಿ ಮಾಡಲಿದ್ದಾರೆ.
9.15: ಬುಡಕಟ್ಟು ಜನಾಂಗದ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.