ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆ.24: ದೇಶ, ವಿದೇಶಗಳ ಹೆಡ್ ಲೈನ್ಸ್
ಬೆಂಗಳೂರು, ಆ.24: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
10.45:
ಕೇರಳದಲ್ಲಿ
ಭಾರಿ
ಮಳೆಗೆ
ಏಳು
ಜನ
ಬಲಿಯಾಗಿದ್ದಾರೆ,
ಅಪಾರ
ಪ್ರಮಾಣ
ಆಸ್ತಿ
ಪಾಸ್ತಿ
ನಷ್ಟವಾಗಿದೆ.
10.40:
ಕೇರಳದ
ಕೋಯಿಕೋಡ್,
ಪಥಾನಾಮ್ಥಿಟ್ಟ,
ಕೊಟ್ಟಾಯಂ,
ಕೊಲ್ಲಂ,
ಮಲಪ್ಪುರಂ
ಮುಂತಾದ
ಪ್ರದೇಶಗಳಲ್ಲಿ
ಮಳೆ
ಮುಂದುವರೆದಿದೆ.
10.20 : ಜೈಪುರದ ಸಿಟಿ ಪ್ಯಾಲೇಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಶಾಮಕದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
10.10: ಪಾಕಿಸ್ತಾನದಿಂದ ಭಾನುವಾರವೂ ಕದನ ವಿರಾಮ ಉಲ್ಲಂಘನೆ, ಆರ್ ಎಸ್ ಪುರದ ಸೆಕ್ಟರ್ ನಲ್ಲಿ ಬಿಎಸ್ಎಫ್ ಯೋಧರ ಮೇಲೆ ಗುಂಡಿನ ದಾಳಿ.
10.00: ನರೇಂದ್ರ ಮೋದಿ ಅವರು ಏಮ್ಸ್ ಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿರುವ ವರದಿ ಬಂದಿದೆ.
Fire
break
out
at
Jaipur's
City
Palace
pic.twitter.com/3RXibf3p4W
—
ANI
(@ANI_news)
August
24,
2014
English summary
Top news in brief for the day:Heavy rains that have lashed Kerala for the past three days have left seven people dead and caused huge damage to property in many districts, officials said.
Story first published: Sunday, August 24, 2014, 10:51 [IST]