ಅ.9: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್
ಬೆಂಗಳೂರು, ಅ.9: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
12.45: ಸಲ್ಮಾನ್ ಖಾನ್ ಅವರು ಆರೋಪಿಯಾಗಿರುವ ಹಿಟ್ ಅಂಡ್ ರನ್ ಕೇಸ್ ವಿಚಾರಣೆ ಬುಧವಾರ ಕೋರ್ಟಿನಲ್ಲಿ ನಡೆದಿದೆ. ವಿಚಾರಣೆ ವೇಳೆ ಸಾಕ್ಷಿದಾರನೊಬ್ಬ ಘಟನೆ ನಡೆದ ದಿನ ಖುದ್ದು ಸಲ್ಮಾನ್ ಖಾನ್ ಅವರೇ ವಾಹನ ಚಲಾಯಿಸುತ್ತಿದ್ದರು ಎಂದು ಹೇಳಿಕೆ ನೀಡಿದ್ದಾನೆ.
12.20:
ಮಧ್ಯಪ್ರದೇಶದಲ್ಲಿ
ಮುಂಬರುವ
ಐದು
ವರ್ಷಗಳಲ್ಲಿ
20,000ಕೋಟಿ
ರು
ಹೂಡಿಕೆ
ಮಾಡುವುದಾಗಿ
ಅದಾನಿ
ಸಮೂಹದ
ಅಧ್ಯಕ್ಷ
ಗೌತಮ್
ಅದಾನಿ
ಘೋಷಿಸಿದ್ದಾರೆ.
12.00:
ಇಂದೋರ್
ನಲ್ಲಿ
ಜಾಗತಿಕ
ಹೂಡಿಕೆದಾರರ
ಸಮಾವೇಶವನ್ನು
ಪ್ರಧಾನಿ
ನರೇಂದ
ಮೋದಿ
ಅವರು
ಬುಧವಾರ
ಉದ್ಘಾಟಿಸಿದರು.
We
have
to
create
maximum
jobs.
This
is
a
Nation
of
the
youth.
Agriculture,
Industry
&
Services
have
to
get
equal
importance:
PM
—
PMO
India
(@PMOIndia)
October
9,
2014
11.50:
ಫೇಸ್
ಬುಕ್
ಸಹ
ಸ್ಥಾಪಕ
ಸಿಇಒ
ಮಾರ್ಕ್
ಝುಕರ್
ಬರ್ಗ್
ಅವರ
ಎರಡು
ದಿನಗಳ
ಭಾರತ
ಪ್ರವಾಸ
ಗುರುವಾರದಿಂದ
ಆರಂಭಗೊಳ್ಳಲಿದೆ.
ಇಂಟರ್ನೆಟ್.
ಅರ್ಗ್
ಸಮಾವೇಶದಲ್ಲಿ
ಪಾಲ್ಗೊಳ್ಳಲಿದ್ದಾರೆ.
ನಂತರ
ಪ್ರಧಾನಿ
ಮೋದಿ
ಅವರು
ಭೇಟಿ
ಮಾಡುವ
ಸಾಧ್ಯತೆಯಿದೆ[ವಿವರ
ಇಲ್ಲಿದೆ]
11.45: ಅ.12ರಂದು ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಗೆ ಹುಡ್ ಹುಡ್ ಚಂಡಮಾರುತ ಅಪ್ಪಳಿಸಲಿದೆ. ಸದ್ಯಕ್ಕೆ ಉತ್ತರ ಅಂಡಮಾನ್ ಕಡಲಿನಲ್ಲಿ ವಾಯುಭಾರ ಕುಸಿತ ಹೆಚ್ಚಾಗುತ್ತಿದೆ.
11.30: ಅಮೆರಿಕದ ಬೇಡಿಕೆಯಂತೆ, ಇರಾಕ್ನಲ್ಲಿರುವ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಬಂಡುಕೋರ ಗುಂಪಿನ ಮೇಲೆ ವಾಯು ದಾಳಿ ನಡೆಸಲು ಕೆನಡದ ಸಂಸತ್ತು ಅಂಗೀಕಾರ ನೀಡಿದೆ. ಈ ನಡುವೆ ಆಸ್ಟ್ರೇಲಿಯಾ ಕೂಡಾ ಐಎಸ್ ಉಗ್ರರ ಮೇಲೆ ವೈಮಾನಿಕ ದಾಳಿ ನಡೆಸಿದೆ.
11.15: ಹಿರಿಯ ಪತ್ರಕರ್ತ ಎಂ.ವಿ ಕಾಮತ್ ಅವರು ಗುರುವಾರ ಬೆಳಗ್ಗೆ ವಿಧಿವಶರಾಗಿದ್ದಾರೆ.[ವಿವರ ಇಲ್ಲಿ ಓದಿ]
10.50: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. [ಸ್ಕೋರ್ ಕಾರ್ಡ್ ನೋಡಿ]