ಅ.10: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್
ಬೆಂಗಳೂರು,
ಅ.10:
ದೇಶ,
ವಿದೇಶಗಳಲ್ಲಿನ
ವಿದ್ಯಮಾನಗಳ
ಈ
ದಿನದ
ರೌಂಡ್
ಅಪ್
ನಿಮಗಾಗಿ
ಇಲ್ಲಿದೆ.
ಇಲ್ಲಿ
ಬರೀ
ಹೆಡ್
ಲೈನ್
ಗಳು,
ಟೂ
ಲೈನ್
ಅಥವಾ
ಒಂದು
ಪ್ಯಾರಾ
ಸುದ್ದಿಗಳು,
ಚುಟುಕು
ಮಾಹಿತಿ
ಮಾತ್ರ
ನಿಮಗೆ
ಸಿಗುತ್ತದೆ.
ದೇಶದ
ಒಟ್ಟಾರೆ
ಸುದ್ದಿಗಳ
ಅಸಮಗ್ರ
ಸಂಗ್ರಹ
ನಿಮ್ಮ
ಪರದೆ
ಮೇಲೆ
ಚೆಲ್ಲುವ
ಪ್ರಯತ್ನ
ಇದಾಗಿದೆ.
7.10
:
ಪ್ರಧಾನಿ
ನರೇಂದ್ರ
ಮೋದಿ
ಅವರ
ರೇಡಿಯೋ
ಭಾಷಣಗಳ
ವಿರುದ್ಧ
ಕಾಂಗ್ರೆಸ್
ಸಲ್ಲಿಸಿದ್ದ
ದೂರು
ವಜಾಗೊಂಡಿದೆ.
ಮೋದಿ
ಅವರಿಗೆ
ಚುನಾವಣಾ
ಆಯೋಗ
ಕ್ಲೀನ್
ಚಿಟ್
ನೀಡಿದೆ.
4.45:
ಮಲಾಲ
ಹಾಗೂ
ಸತ್ಯಾರ್ಥಿ
ಅವರಿಗೆ
ಪ್ರಧಾನಿ
ಮೋದಿ
ಅಭಿನಂದನೆ
ಸಲ್ಲಿಸಿದ್ದಾರೆ.
Malala
Yousafzai's
life
is
a
journey
of
immense
grit
&
courage.
I
congratulate
her
on
being
awarded
the
Nobel
Peace
Prize.
—
Narendra
Modi
(@narendramodi)
October
10,
2014
2.45: 2014ನೇ ಸಾಲಿನ ನೊಬೆಲ್ ಶಾಂತಿ ಪಾರಿತೋಷಕ ಭಾರತದ ಕೈಲಾಶ್ ಸತ್ಯಾರ್ಥಿ ಹಾಗೂ ಪಾಕಿಸ್ತಾನದ ಮಲಾಲ ಯೂಸಫಾಜೆಗೆ ಸಿಕ್ಕಿದೆ.
12.55:
ರೈತನಿಗೆ
ಏನು
ಬೇಕು?
ಆತ
ನಿಮ್ಮನ್ನು
ಬಂಗಲೆ,
ಕಾರು
ಕೇಳುವುದಿಲ್ಲ?
ಆತನಿಗೆ
ನೀರು
ಕೊಡಿ
ಸಾಕು:
ಪ್ರಧಾನಿ
ಮೋದಿ
ಮಹಾರಾಷ್ಟ್ರದ
ಅಮರಾವತಿಯಲ್ಲಿ
ಚುನಾವಣಾ
ಪ್ರಚಾರ
ಭಾಷಣದಲ್ಲಿ
ಹೇಳಿಕೆ.
11.55:
ಕೇಂದ್ರ
ಸಚಿವ
ರವಿಶಂಕರ್
ಪ್ರಸಾದ್
ರನ್ನು
ಭೇಟಿ
ಮಾಡಿದ
ಫೇಸ್
ಬುಕ್
ಸಿಇಒ
ಮಾರ್ಕ್
ಝುಕರ್ಬರ್ಗ್.
Have
taken
his(Mark
Zuckerberg)
suggestions
on
board,he
showered
grt
appreciation
on
digital
India
prgramme,we
will
work
together:
RS
Prasad
—
ANI
(@ANI_news)
October
10,
2014
11.30: ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರ ಸಂದರ್ಶಕ ಮಾಹಿತಿ ಪುಸ್ತಕದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಅಕ್ಟೋಬರ್ 16ಕ್ಕೆ ಮುಂದೂಡಿದೆ.
11.25: ಎಐಎಡಿಎಂಕೆಯಲ್ಲಿ ಭಾರಿ ಗೊಂದಲ ಶುರುವಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಜಯಲಲಿತಾ ಅವರನ್ನು ಉಳಿಸಿಕೊಳ್ಳಬೇಕೇ? ಅಥವಾ ಕೂಡಲೇ ರಾಜೀನಾಮೆ ನೀಡುವಂತೆ ಒತ್ತಡ ಹೇರಬೇಕೇ? ಎಂಬ ಮಾತುಕತೆ ನಡೆದಿದೆ. ಹೆಚ್ಚಿನ ಸದಸ್ಯರು ರಾಜೀನಾಮೆ ಕೇಳುವುದೇ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
11.20: ನರೇಂದ್ರ ಮೋದಿ ಅವರು ಕೆಲವು ಕೈಗಾರಿಕೋದ್ಯಮಿಗಳಿಗಾಗಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ: ರಾಹುಲ್ ಗಾಂಧಿ ಹೇಳಿಕೆ.
11.00: ಸುನಂದಾ ಪುಷ್ಕರ್ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಈ ಪ್ರಕರಣದ ತನಿಖೆ ಸಿಬಿಐಗೆ ಒಪ್ಪಿಸಿ ಎಂದು ಸುನಂದಾ ಅವರ ಸಂಬಂಧಿ ಅಶೋಕ್ ಕುಮಾರ್ ಆಗ್ರಹಿಸಿದ್ದಾರೆ.
10.45: ಪ್ರಧಾನಿ ಮೋದಿ ಅವರು ಮಹಾರಾಷ್ಟ್ರದ ಬ್ರಹ್ಮಪುರಿ, ಚಂದ್ರಾಪುರದಲ್ಲಿ ಚುನಾವಣಾ ಪ್ರಚಾರ ನಿರತರಾಗಿದ್ದಾರೆ.
10.30: ಚಂಡಮಾರುತ ಹುಡ್ ಹುಡ್ ಸಮೀಪಿಸುತ್ತಿದ್ದಂತೆ ಒಡಿಶಾದಲ್ಲಿ ಭಾರಿ ಮಳೆ ಶುರುವಾಗಿದೆ. ಭಾನುವಾರ ಹುಡ್ ಹುಡ್ ಅಪ್ಪಳಿಸುವ ನಿರೀಕ್ಷೆಯಿದೆ.