ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜು.31: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್
ಬೆಂಗಳೂರು, ಜು. 31: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
9.40
:
ಉತ್ತರಾಖಂಡ್
ನ
ಪ್ರವಾಹಕ್ಕೆ
8-9
ಮನೆಗಳು
ಕೊಚ್ಚಿ
ಹೋಗಿದ್ದು,
ಐವರು
ಮೃತಪಟ್ಟಿದ್ದಾರೆ.
9.35:
ಉತ್ತರಾಖಂಡ್
ನ
ತೆಹ್ರಿ
ಜಿಲ್ಲೆಯ
ಘನ್
ಸ್ಯಾಲಿ
ಪ್ರದೇಶದಲ್ಲಿ
ಮೇಘಸ್ಫೋಟವಾಗಿದ್ದು,
ಎಲ್ಲೆಡೆ
ಪ್ರವಾಹ
ಭೀತಿ
ಆವರಿಸಿದೆ.
9.20:
ಪುಣೆಯ
ಭೂ
ಕುಸಿತದ
ಪ್ರದೇಶದಲ್ಲಿ
ಇನ್ನೂ
133
ಜನ
ನಾಪತ್ತೆಯಾಗಿದ್ದಾರೆ.
ರಕ್ಷಣಾ
ಕಾರ್ಯ
ಭರದಿಂದ
ಸಾಗಿದೆ.
400ಕ್ಖೂ
ಅಧಿಕ
ವಿಪತ್ತು
ನಿರ್ವಹಣಾ
ಸಿಬ್ಬಂದಿ
ಕಾರ್ಯ
ನಿರತರಾಗಿದ್ದಾರೆ.
9.10: ಗಲಭೆ ಪೀಡಿತ ಲಿಬಿಯಾದಿಂದ ಫ್ರೆಂಚ್ ನಾಗರಿಕರನ್ನು ವಾಪಸ್ ಕರೆಸಿಕೊಳ್ಳಲಾಗುತ್ತಿದೆ. ಆದರೆ, ಭಾರತದಿಂದ ಇನ್ನೂ ಮಾತುಕತೆ ಆರಂಭವಾಗಿಲ್ಲ.
9.00: ಅತ್ಯಾಚಾರ ಖಂಡಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಕರ್ನಾಟಕದ ರಾಜಧಾನಿ ಬೆಂಗಳೂರು 'ಬಂದ್' ನಡೆಸಿದ್ದಾರೆ.
Comments
English summary
Top news in brief for the day: Uttarakhand is bracing itself for yet another tragedy perhaps, as latest report from the state suggest that there was a massive cloudburst in the area and many more news from around the globe.
Story first published: Thursday, July 31, 2014, 9:43 [IST]