ಜು.30 ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್
ಬೆಂಗಳೂರು, ಜು. 30: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
11.15:
ರಷ್ಯಾದ
ಉತ್ತರ
ಭಾಗದ
ಸೈಂಟ್.
ಪೀಟರ್ಸ್
ಬರ್ಗ್
ನ
ವಿಮಾನ
ನಿಲ್ದಾಣಕ್ಕೆ
ಬಾಂಬ್
ಬೆದರಿಕೆ
ಕರೆ
ಬಂದ
ಹಿನ್ನೆಲೆಯಲ್ಲಿ
ಪುಲ್ಕೊವೊ
ವಿಮಾನ
ನಿಲ್ದಾಣದಲ್ಲಿ
ತೀವ್ರ
ತಪಾಸಣೆ
ನಡೆಸಲಾಗುತ್ತಿದೆ.
10.15:
ಸ್ಕಾಟ್ಲೆಂಡಿನಲ್ಲಿ
ನಡೆದಿರುವ
ಕಾಮನ್
ವೆಲ್ತ್
ಕ್ರೀಡಾಕೂಟದಲ್ಲಿ
ಭಾರತ
36
ಪದಕಗಳೊಂದಿಗೆ
ಪದಕ
ಪಟ್ಟಿಯಲ್ಲಿ
ಆರನೇ
ಸ್ಥಾನದಲ್ಲಿದೆ.
9.45:
ಚೀನಾದ
ಯುನ್ನಾನ್
ಪ್ರಾಂತ್ಯದಲ್ಲಿ
ಉಂಟಾದ
ಪ್ರವಾಹಕ್ಕೆ
9
ಜನ
ಬಲಿಯಾಗಿದ್ದಾರೆ.
ತ್ವರಿತ
ಗತಿಯಲ್ಲಿ
ನೀರು
ನುಗ್ಗಿದ್ದರಿಂದ
1000ಕ್ಕೂ
ಅಧಿಕ
ಮಂದಿ
ನೆಲೆ
ಕಳೆದುಕೊಂಡಿದ್ದಾರೆ.
100
ಹೆಕ್ಟೇರ್
ಪ್ರದೇಶದ
ಬೆಳೆ
ನಾಶವಾಗಿದೆ.
5
ಜನ
ನಾಪತ್ತೆಯಾಗಿದ್ದಾರೆ.
9.40:
ಚೀನಾದಲ್ಲಿ
ಮಾಟ್ಮೋ
ಚಂಡಮಾರುತದ
ಭೀತಿ
ಆವರಿಸಿದೆ.
9.35: ಯುಎಸ್ ಕಾರ್ಯದರ್ಶಿ ಜಾನ್ ಕೆರಿ ಅವರು ಭಾರತ ಪ್ರವಾಸ ಮುಗಿಸಿ ಅಮೆರಿಕಕ್ಕೆ ಹಿಂತಿರುಗಿದ್ದಾರೆ.
9.30: ಲಿಬಿಯಾದ ಮಾಜಿ ಉಪ ಪ್ರಧಾನಿಯನ್ನು ಟ್ರಿಪೋಲಿಯಲ್ಲಿ ಬಂಡುಕೋರರು ಅಪಹರಣ ಮಾಡಿದ್ದಾರೆ.
9.15: ಬಿಜೆಪಿ ನಾಯಕರು ಗಲಭೆ ಪೀಡಿತ ಸಹರಾನ್ ಪುರ ಪ್ರದೇಶಕ್ಕೆ ಬುಧವಾರ ಭೇಟಿ ಕೊಡಲಿದ್ದಾರೆ.