ಕೇಂದ್ರ ಬಜೆಟ್ 2014-15: ಮುಖ್ಯಾಂಶಗಳು
ನವದೆಹಲಿ, ಜು.10: ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಎನ್ ಡಿಎ ಸರ್ಕಾರದ ಚೊಚ್ಚಲ ಬಜೆಟ್ ಮಂಡಿಸಿದ್ದಾರೆ. ಸುಮಾರು 10 ವರ್ಷಗಳ ನಂತರ ಬಿಜೆಪಿ ಸರ್ಕಾರ ಮತ್ತೆ ಆಯವ್ಯಯ ಮಂಡನೆ ಮಾಡಿದ್ದು, ಜನ ಪರ, ಅಭಿವೃದ್ಧಿ ಪರ ಬಜೆಟ್ ಇದಾಗಿದೆ ಎಂದು ಹೇಳಿಕೊಂಡಿದೆ. ಜನಸಾಮಾನ್ಯರಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ. 2014-15ರ ಬಜೆಟ್ ಮಂಡನೆ ವಿವರ, ಮುಖ್ಯಾಂಶಗಳು ಅಪ್ದೇಟ್ ಈ ಪುಟದಲ್ಲಿದೆ..
ಎನ್ಡಿಎ
ಸರ್ಕಾರದ
2014-15ರ
ಕೇಂದ್ರ
ಬಜೆಟ್
ಮುಖ್ಯಾಂಶಗಳು:
1.15:
ಡಿಜಿಟಲ್
ಇಂಡಿಯಾ,
ಯಂಗ್
ಇಂಡಿಯಾ,
ಕೌಶಲ್ಯ
ಅಭಿವೃದ್ಧಿ,
ಸ್ಮಾರ್ಟ್
ಸಿಟಿ,
ಗಂಗಾ
ಸ್ವಚ್ಛತೆ,
ಏಮ್ಸ್,
ಐಐಟಿ,
ಮಹಿಳಾ
ಮಕ್ಕಳ
ಅಭಿವೃದ್ಧಿ,
ಎಫ್
ಡಿಐ(ರಕ್ಷಣೆ,
ವಿಮಾ
ಕ್ಷೇತ್ರ),
ತೆರಿಗೆ
ವಿಭಾಗದಲ್ಲಿ
ಹೆಚ್ಚಿನ
ಬದಲಾವಣೆ
ಇಲ್ಲದೆ
ಬಜೆಟ್
ಭಾಷಣ
ಮುಕ್ತಾಯಗೊಳಿಸಿದ
ವಿತ್ತ
ಸಚಿವ
ಅರುಣ್
ಜೇಟ್ಲಿ.
1.00:
ನೇರ
ತೆರಿಗೆ
ವ್ಯತ್ಯಯ
ಪರಿಣಾಮ
22,200
ಕೋಟಿ
ಆದಾಯ
ನಷ್ಟ.
[ವಿವರ
ಇಲ್ಲಿ
ಓದಿ]
12.58:
ಟಿವಿ
ಸೆಟ್,
ಪರ್ಸನಲ್
ಕಂಪ್ಯೂಟರ್,
ಸೋಲಾರ್
ಪವರ್
ಯೂನಿಟ್,
ಕಂಪ್ಯೂಟರ್,
ತೈಲ
ಉತ್ಪನ್ನಗಳು,
ಸೋಪು,
ದರ
ಇಳಿಕೆ.
ಸಿಗರೇಟು,
ಸಿಗಾರ್,
ಪಾನ್
ಮಸಾಲ
ದರ
ಏರಿಕೆ
[ಸಂಪೂರ್ಣ
ಪಟ್ಟಿ
ಇಲ್ಲಿ
ಓದಿ]
12.55:ನೇರ
ತೆರಿಗೆ
ದರಗಳಲ್ಲಿ
ಯಾವುದೇ
ಬದಲಾವಣೆ
ಇಲ್ಲ
12.49:
ಗೃಹಸಾಲದ
ಬಗ್ಗೆ
ಜೇಟ್ಲಿ:
ಸೆಕ್ಷನ್
80
D
Housing
loan
rebate
has
been
hiked
from
1.5
lakh
to
2
lakhs-Arun
Jaitley
#Budget2014
—
ANI
(@ANI_news)
July
10,
2014
12.48:
ವಿಮಾ
ಕ್ಷೇತ್ರದಲ್ಲಿ
ಎಫ್
ಡಿಐ
ಪ್ರಮಾಣ
ಶೇ
49ಕ್ಕೆ
ಏರಿಕೆ.
12.46:
80ಸಿ
ಅನ್ವಯ
ಹೂಡಿಕೆ
12.45
:
ಆದಾಯ
ತೆರಿಗೆ
ಮಿತಿ
Propose
to
increase
investment
limit
under
Section
80C
from
Rs
1
lakh
to
Rs
1.5
lakhs-Jaitley
#Budget2014
—
ANI
(@ANI_news)
July
10,
2014
12.43:
ಆದಾಯ
ತೆರಿಗೆ
ಮಿತಿ
2
ಲಕ್ಷ
ರು
ನಿಂದ
2.5
ಲಕ್ಷ
ರುಗೆ
ಏರಿಕೆ
*
ಹಿರಿಯ
ನಾಗರಿಕರಿಗೆ
3
ಲಕ್ಷ
ರುಗೆ
ಏರಿಕೆ
Tax
exemption
limit
for
small
and
marginal,
and
senior
tax
payers
changed
from
Rs.
2
to
Rs
2.5
lakhs-Jaitley
#Budget2014
—
ANI
(@ANI_news)
July
10,
2014
12.42:
ಆದಾಯ
ತೆರಿಗೆ
:
80ಸಿ
ಅನ್ವಯ
ಹೂಡಿಕೆ
ಮಿತಿಯನ್ನು
1
ಲಕ್ಷ
ದಿಂದ
1.5
ಲಕ್ಷ
ರುಗೆ
ಏರಿಕೆ
*
ಈಶಾನ್ಯ
ರಾಜ್ಯಗಳ
ರೈಲು
ಯೋಜನೆ
ಬಗ್ಗೆ:
Rs
1000
crore
will
be
provided
for
rail
connectivity
in
North-east
region-Arun
Jaitley
#Budget2014
—
ANI
(@ANI_news)
July
10,
2014
12.41:
ಏಷ್ಯನ್
ಗೇಮ್ಸ್
ಕ್ರೀಡಾಪಟುಗಳ
ತರಬೇತಿಗಾಗಿ
100
ಕೋಟಿ
ರು
ಅನುದಾನ
12.40:
ದೆಹಲಿ,
ನೋಯ್ಡಾ
ವಲಯದ
ಕುಡಿಯುವ
ನೀರು
ಮೂಲ
ಸೌಕರ್ಯ
ಅಭಿವೃದ್ಧಿಗಾಗಿ
700
ಕೋಟಿ
ರು
12.39:
ಮಥುರಾ,
ಹರಿದ್ವಾರ,
ಕಾಶಿ
ಸೇರಿದಂತೆ
ಹಲವೆಡೆ
ಹೆರಿಟೇಜ್
ಸಿಟಿ
ನಿರ್ಮಾಣ.
12.38:
ಕಾಶ್ಮೀರದ
ವಲಸಿಗರ
ಪುನರ್ವಸಿಗೆ
500
ಕೋಟಿ
ರು
ಮೀಸಲು
12.37:
ಜಮ್ಮು
ಮತ್ತು
ಕಾಶ್ಮೀರದಲ್ಲಿ
ಕ್ರೀಡಾ
ಅಭಿವೃದ್ಧಿಗಾಗಿ
200
ಕೋಟಿ
ರು
12.36:
ಬೆಂಗಳೂರು,
ಫರಿದಾಬಾದಿನಲ್ಲಿ
ಬಯೋಟೆಕ್
ಕ್ಲಷ್ಟರ್
ಸ್ಥಾಪನೆ.
12.35:
ಗಂಗಾ
ನದಿ
ಸ್ವಚ್ಛತಾ
ಯೋಜನೆ
ಅನುಷ್ಠಾನ
ನಿಧಿಗಾಗಿ
ಎನ್ನಾರೈ
ಫಂಡ್
ಸ್ಥಾಪನೆ.
12.34:
ದೇಶದೆಲ್ಲೆಡೆ
ನದಿ
ಜೋಡಣೆ
ಯೋಜನೆಗೆ
100
ಕೋಟಿ
ರು
ನೀಡಿಕೆ.
12.33:
ಮಣಿಪುರದಲ್ಲಿ
ಕ್ರೀಡಾ
ಅಕಾಡೆಮಿ
ಸ್ಥಾಪನೆ,
12.32:
ಗಡಿಭಾಗದ
ಗ್ರಾಮಗಳ
ಅಭಿವೃದ್ಧಿಗಾಗಿ
900
ಕೋಟಿ
ರುಇ.
12.31:
ಧಾರ್ಮಿಕ,
ತೀರ್ಥಕ್ಷೇತ್ರಗಳ
ಅಭಿವೃದ್ಧಿಗೆ
100
ಕೋಟಿ
ರು
ಅನುದಾನ.
12.30:
ಸೆ.24ಕ್ಕೆ
ಇಸ್ರೋ
ನಿರ್ಮಿತ
ಮಂಗಳಯಾನ
ಯೋಜನೆ
ತನ್ನ
12.29:
ಯುದ್ಧ
ಸ್ಮಾರಕಗಳ
ಸಂರಕ್ಷಣೆ
ಅಭಿವೃದ್ಧಿಗೆ
100
ಕೋಟಿ
ರು
ಮೀಸಲು
12.28:
ಪಿಪಿಎಫ್
ಮಿತಿಯನ್ನು
ವಾರ್ಷಿಕ
1.5
ಲಕ್ಷ
ರು.ಗೆ
ಏರಿಕೆ.
12.27:
ಪೊಲೀಸ್
ಇಲಾಖೆ
ವ್ಯವಸ್ಥೆ
ಸುಧಾರಣೆಗೆ
3
ಸಾವಿರ
ಕೋಟಿ
ರು
ನೀಡಿಕೆ.
12.25
:
ಪ್ರತಿ
ಮನೆಗೆ
2
ಬ್ಯಾಂಕ್
ಖಾತೆ
ನಮ್ಮ
ಗುರಿ
12.24:
ರಕ್ಷಣಾ
ಇಲಾಖೆಗೆ
2.29
ಲಕ್ಷ
ಕೋಟಿ
ರು
ಅನುದಾನ
12.22:
One
Rank
One
Pension
ಯೋಜನೆಗೆ
1000
ಕೋಟಿ
ರು
ಮೀಸಲು
12.21:
ಬಾಕಿ
ಉಳಿದಿರುವ
ವಿಮಾ
ಮಸೂದೆ
ಬಗ್ಗೆ
ಜೇಟ್ಲಿ
Pending
Insurance
Amendment
Bill
to
be
taken
up
in
the
Parliament:
Arun
Jaitley
#Budget2014
—
ANI
(@ANI_news)
July
10,
2014
12.20:
ಬೆಂಗಳೂರು,
ತುಮಕೂರಿಗೆ
ಕೈಗಾರಿಕಾ
ಕಾರಿಡಾರ್,
ಮೈಸೂರಿಗೆ
ಒಲಿದ
ಜವಳಿ
ಕಾರಿಡಾರ್
12.19:
ಬ್ಯಾಂಕಿಂಗ್
ಎಲ್ಲಾ
ವ್ಯವಹಾರಕ್ಕೆ
ಒಂದೇ
ಒಂದು
ಡಿಮ್ಯಾಟ್
ಅಕೌಂಟ್
ಸಾಕು
12.18:
ಬ್ಯಾಂಕ್
ಗಳಿಂದ
ಮೂಲಸೌಕರ್ಯ
ಕ್ಷೇತ್ರಕ್ಕೆ
ಕೊಡುಗೆ
Pending
Insurance
Amendment
Bill
to
be
taken
up
in
the
Parliament:
Arun
Jaitley
#Budget2014
—
ANI
(@ANI_news)
July
10,
2014
12.17:
2015ರ
ಹಣಕಾಸು
ವರ್ಷದಲ್ಲಿ
ರೈತರಿಗೆ
8
ಲಕ್ಷ
ಕೋಟಿ
ರು.
ಸಾಲಕ್ಕೆ
ಪ್ರಸ್ತಾವನೆ.
ಕಿರು
ಅವಧಿ
ಗ್ರಾಮೀಣ
ಸಾಲ
ಮರುವ್ಯವಸ್ಥೆ
ನಿಧಿಗೆ
5
ಸಾವಿರ
ಕೋಟಿ
ರು.
12.16:
ಅನಿಲ
ಗ್ರಿಡ್
15,000
ಕಿ.ಮೀ
ಹೆಚ್ಚುವರಿ
ಪೈಪ್
ಲೈನ್
ಅಳವಡಿಕೆ
ಯೋಜನೆ
ಪಿಪಿಪಿ
ಮಾದರಿಯಲ್ಲಿ
ಅನುಷ್ಠಾನ.
12.15:
ಅಲ್ಟ್ರಾ
ಪವರ್
ಯೋಜನೆ
ರಾಜಸ್ಥಾನ,
ತಮಿಳುನಾಡು,
ಲಡಾಕ್
ಗೆ
ಒಲಿದಿದೆ
500
ಕೋಟಿ
ರು
ಮೀಸಲು.
12.12:
'ಜಲ್
ಮಾರ್ಗ್
ವಿಕಾಸ್"
ಗಂಗಾ
ಸ್ವಚ್ಛತಾ
ಯೋಜನೆಗಾಗಿ
4200
ಕೋಟಿ
ರು
ಮೀಸಲು.
12.08:
16
ಹೊಸ
ವಿಮಾನ
ನಿಲ್ದಾಣ
ನಿರ್ಮಾಣಕ್ಕಾಗಿ
11,000
ಕೋಟಿ
ರು
ಅನುದಾನ.
12.07:
ಹೊಸ
ವಿಮಾನ
ನಿಲ್ದಾಣ
ನಿರ್ಮಾಣ
ಎರಡನೇ
ಸ್ತರದ
ನಗರಗಳಿಗೆ
ಆದ್ಯತೆ,
ಸರ್ಕಾರಿ
ಹಾಗೂ
ಖಾಸಗಿ
ಸಹಭಾಗಿತ್ವ(ಪಿಪಿಪಿ)
ಮಾದರಿ.
12.05:
ಕಾಶ್ಮೀರದಲ್ಲಿ
ಪಶ್ಮಿಮಾ
ಉತ್ಪಾದನೆಗಾಗಿ
50
ಕೋಟಿ
ರು
ಮೀಸಲು
12.04:
6
ಹೊಸ
ಜವಳಿ
ಕಾರಿಡಾರ್
ಸ್ಥಾಪನೆ,
ಸೂರತ್,
ಲಕ್ನೋ,
ಕಚ್,
ಭಗಲ್
ಪುರ್
ಹಾಗೂ
ತಮಿಳುನಾಡಿನಲ್ಲಿ
200
ಕೋಟಿ
ರು
ಮೀಸಲು
12.02:
ಹಸ್ತ
ಕಲಾ
ಅಕಾಡೆಮಿ
ಸ್ಥಾಪನೆ
Apprentice
Act
to
be
suitably
amended
to
strengthen
the
Apprentice
Training
Scheme-Arun
Jaitley
#Budget2014
—
ANI
(@ANI_news)
July
10,
2014
11.59: ಹೊಸ ಕೃಷಿ ಹಾಗೂ ತೋಟಗಾರಿಕಾ ಕಾಲೇಜು ಸ್ಥಾಪನೆಗೆ 200 ಕೋಟಿ ರು ಅನುದಾನ.
11.57: ಆಂಧ್ರಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕೃಷಿ ವಿಶ್ವವಿದ್ಯಾಲಯ, ಹರ್ಯಾಣ ಹಾಗೂ ತೆಲಂಗಾಣದಲ್ಲಿ ತೋಟಗಾರಿಕಾ ಕಾಲೇಜು
11.56 : ಬಜೆಟ್ ಭಾಷಣದ ನಡುವೆ ವಿರಾಮ ಪಡೆದುಕೊಂಡ ಸಚಿವ ಜೇಟ್ಲಿ ಅವರು ವಿಶ್ರಾಂತಿ ನಂತರ ಕುಳಿತುಕೊಂಡು ಬಜೆಟ್ ಭಾಷಣ ಮಾಡುತ್ತಿದ್ದಾರೆ.
11.55: ಶಿಶಿಕ್ಷು ತರಬೇತಿ ಬಗ್ಗೆ ಜೇಟ್ಲಿ:
Apprentice
Act
to
be
suitably
amended
to
strengthen
the
Apprentice
Training
Scheme-Arun
Jaitley
#Budget2014
—
ANI
(@ANI_news)
July
10,
2014
11.53 : ರೈತರಿಗಾಗಿ ಪ್ರತ್ಯೇಕ ಕೃಷಿ ಟಿವಿ ಈ ವರ್ಷದಿಂದಲೇ ಆರಂಭ.
11.52 : ಜಮೀನು ಕಳೆದುಕೊಂಡ ರೈತರಿಗೆ ನಬಾರ್ಡ್ ಯೋಜನೆಯಡಿಯಲ್ಲಿ 5 ಲಕ್ಷ ರು ತನಕ ನೀಡಿಕೆ.
11.51: ಮಣಿನ ಫಲವತ್ತತೆ ಪರೀಕ್ಷೆಗಾಗಿ ಹೆಲ್ತ್ ಕಾರ್ಡ್. 100 ಕೋಟಿ ರು ಇದಕ್ಕಾಗಿ ಮೀಸಲು, ಮಣ್ಣು ಪರೀಕ್ಷಾ ಲ್ಯಾಬ್ ಗೆ 50 ಕೋಟಿ ರು.
11.50: ಕೃಷಿ ಕ್ಷೇತ್ರದಲ್ಲಿ 4% ಪ್ರಗತಿ ನಿರೀಕ್ಷೆ. 100 ಕೋಟಿ ರು ಆಗ್ರಾ ಇನ್ ಫ್ರಾ ಫಂಡ್
11.45: ಐದು ನಿಮಿಷಗಳ ಕಾಲ ಸಂಸತ್ ಕಲಾಪ ಮುಂದೂಡಿದ ಸ್ಪೀಕರ್ ಸುಮಿತ್ರಾ ಮಹಾಜನ್
11.44: ನಿರ್ಭಯಾ ಫಂಡ್ ಸದ್ಬಳಕೆ ಬಗ್ಗೆ ಜೇಟ್ಲಿ:
I
propose
Crisis
Management
Center
for
women
at
Delhi,
funds
to
be
provided
from
Nirbhaya
fund:
Arun
Jaitley
#Budget2014
—
ANI
(@ANI_news)
July
10,
2014
11.43:
ಮದರಸಾಗಳ
ಅಭಿವೃದ್ಧಿಗಾಗಿ
100
ಕೋಟಿ
ಘೋಷಣೆ
11.42:
ಅಹಮದಾಬಾದ್
ಹಾಗೂ
ಲಕ್ನೋಗೆ
ಮೆಟ್ರೋ
ರೈಲಿಗಾಗಿ
ಅನುದಾನ
I
propose
development
of
Metro
rails
in
PPP
mode,
Rs.
100
crore
set
aside
for
metro
scheme
in
Ahmedabad
and
Lucknow:
A
Jaitley
#Budget2014
—
ANI
(@ANI_news)
July
10,
2014
11.42:
ಡಿಜಿಟಲ್
ಇಂಡಿಯಾ
ಯೋಜನೆಯಡಿಯಲ್ಲಿ
ಗ್ರಾಮೀಣ
ಭಾರತದಲ್ಲಿ
ಬ್ರಾಡ್
ಬ್ಯಾಂಡ್
ಸಂಪರ್ಕ
ಪಾರದರ್ಶಕ
ಆಡಳಿತಕ್ಕಾಗಿ
500
ಕೋಟಿ
ರು.
11.41:
ಸಮುದಾಯ
ರೇಡಿಯೋ
ಸ್ಥಾಪನೆಗಾಗಿ
100
ಕೋಟಿ
ರು
ಅನುದಾನ.
11.40:
ಪೋಸ್ಟಲ್
ಯೋಜನೆಗಳಲ್ಲಿ
ಬಳಕೆಯಾಗದೇ
ಉಳಿದಿರುವ
ದೊಡ್ಡ
ಪ್ರಮಾಣದ
ಹಣವನ್ನ
ವಿನಿಯೋಗ
ಮಾಡಲು
ಸಮಿತಿ
ಸ್ಥಾಪನೆ.
11.39:
ಹೊಸ
5
ಏಮ್ಸ್
ಹಾಗೂ
5
ಹೊಸ
ಐಐಟಿ
ಸ್ಥಾಪನೆ
ಸರ್ಕಾರದ
ಗುರಿ
11.38:
ನಾಲ್ಕು
ಹೊಸ
ಏಮ್ಸ್
ಕಾಲೇಜು
ಸ್ಥಾಪನೆಗೆ
500
ಕೋಟಿ
ರು
ಮೀಸಲು
11.37:
ಡೆಂಟಲ್
ಸೌಲಭ್ಯವುಳ್ಳ
12
ಹೊಸ
ಮೆಡಿಕಲ್
ಕಾಲೇಜುಗಳ
ಸ್ಥಾಪನೆ.
11.36:
ಎಲ್ಲಾ
ಮನೆಗಳಿಗೂ
ಶೌಚಾಲಯ
ನಿರ್ಮಾಣ
ನಮ್ಮ
ಗುರಿ.
11.35:
3600
ಕೋಟಿ
ರು
ರಾಷ್ಟ್ರೀಯ
ಕುಡಿಯುವ
ನೀರು
ಯೋಜನೆಗೆ
ಮೀಸಲು.
11.34:
'Beti
padhao,
beti
badhao
yojana',
ಯೋಜನೆಗಾಗಿ
100
ಕೋಟಿ
ರು
ಅನುದಾನ.
11.33:
ಈ
ಸಮಯಕ್ಕೆ
ಸೆನ್ಸೆಕ್ಸ್
150
ಅಂಶಗಳ
ಕುಸಿತ
ಕಂಡಿದೆ.
11.32: ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗಾಗಿ 14,389 ಕೋಟಿ ರು ಮೀಸಲು.
11.31:
ಹಿಂದುಳಿದ
ಜಾತಿ
ಅಭಿವೃದ್ಧಿಗಾಗಿ
50,548
ಕೋಟಿ
ರು
ಮೀಸಲು.
11.30:
ಇಪಿ
ಯೋಜನೆಯಡಿಯಲ್ಲಿ
ಚಂದಾದಾರರಿಗೆ
1000
ರು
ಅನುದಾನ.
50
ಕೋಟಿ
ರು
ಮೀಸಲು
11.27: ಐಕ್ಯತಾ ಪ್ರತಿಮೆ ಸ್ಥಾಪನೆಗಾಗಿ ಗುಜರಾತ್ ಸರ್ಕಾರಕ್ಕೆ 200 ಕೋಟಿ ರು ಅನುದಾನ.
11.26: ದೀನ್ ದಯಾಳ್ ಉಪಾಧ್ಯಾಯ್ ಗ್ರಾಮೀಣ ವಿದ್ಯುತ್ ಯೋಜನೆ ಅನುಷ್ಠಾನಕ್ಕೆ 500 ಕೋಟಿ ರು
11.25:
ಎಲ್ಲರ
ಮನೆಗೂ
ವಿದ್ಯುತ್
ನೀಡಲು
ಸರ್ಕಾರ
ಬದ್ಧ
2019ರ
ಹೊತ್ತಿಗೆ
ಗುರಿ
ಈಡೇರಿಸುವ
ಭರವಸೆ
11.24:
ನೀರಾವರಿಗಾಗಿ
ಪ್ರಧಾನಿ
ಮಂತ್ರಿ
ಕೃಷಿ
ಸಿಂಚಯಿನ್
ಯೋಜನೆ
ಘೋಷಣೆ.
11.22:
ಸ್ಮಾರ್ಟ್
ಸಿಟಿ
ಅಗತ್ಯದ
ಬಗ್ಗೆ
ಜೇಟ್ಲಿ:
As
large
no.
of
ppl
migrate
to
cities
new
cities
need
to
be
developed:
Arun
Jaitley
on
smart
cities
#Budget2014
—
ANI
(@ANI_news)
July
10,
2014
11.21: ಶೌಶಲ್ಯ ಭಾರತ, ಸ್ವಚ್ಛ ಭಾರತ್ ಅಭಿಯಾನ ಯೋಜನೆ ಘೋಷಿಸಿದ ಅರುಣ್ ಜೇಟ್ಲಿ
11.20: 100 ಸ್ಮಾರ್ಟ್ ಸಿಟಿ ಸ್ಥಾಪನೆಗೆ ಸುಮಾರು 7060 ಕೋಟಿ ರು
11.19: ಹೊಸ ಯೂರಿಯಾ ನೀತಿಯನ್ನ ಜಾರಿಗೆ ತರುವ ಚಿಂತನೆ
11.18: 9 ನಗರಗಳಲ್ಲಿ ಇ ವೀಸಾ ಯೋಜನೆ ಜಾರಿಗೊಳಿಸಲಾಗುತ್ತದೆ.
11.17: ಮೋದಿ ಅವರ ಆಶಯದಂತೆ ಅನೇಕ ಸಣ್ಣ ಸಣ್ಣ ನಗರಗಳ ನಿರ್ಮಾಣಗಳನ್ನು ಹೊಂದಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಕಾರ್ಯಗತಗೊಳ್ಳಲಿದೆ.
11.16: ರಕ್ಷಣಾ ಇಲಾಖೆಯಲ್ಲಿ ಎಫ್ ಡಿಐ ಪ್ರಮಾಣ ಶೇ 26 ರಿಂದ 49ಕ್ಕೆ ಏರಿಕೆ ಭಾರತೀಯ ನಿಯಂತ್ರಣದ ಭರವಸೆ.
11.15: ಮುಂದಿನ ಮುರ್ನಾಲ್ಕು ವರ್ಷಗಳಲ್ಲಿ ಆರ್ಥಿಕ ಪ್ರಗತಿ ಶೇ 7 ರಿಂದ 8 ರಷ್ಟು ಏರಿಕೆ ಗುರಿ
11.13: ಎಲ್ಲಾ ರಾಜ್ಯಗಳಿಗೂ ಸಮಾನ ಅನುದಾನ ಹಾಗೂ ಅಭಿವೃದ್ಧಿ ಯೋಜನೆ ಘೋಷಣೆ.
11.12: ಸರಕು ಸಾಗಾಣೆ ಹಾಗೂ ಸೇವಾ ತೆರಿಗೆ ನಿಯಂತ್ರಣಕ್ಕೆ ಆದ್ಯತೆ.
11.10: ಜಿಡಿಪಿ ಪ್ರಗತಿ ಬಗ್ಗೆ ಜೇಟ್ಲಿ ಹೇಳಿಕೆ:
Considering
that
we
had
2
years
of
low
GDP
growth
&
large
subsidy
burden,
target
of
4.1%
fiscal
burden
is
daunting:
Arun
Jaitley
#Budget2014
—
ANI
(@ANI_news)
July
10,
2014
11.09: ಕಪ್ಪು ಹಣ ನಮ್ಮ ಆರ್ಥಿಕತೆ ದೊಡ್ಡ ಶಾಪವಾಗಿ ಪರಿಣಮಿಸಿದೆ. ಕಪ್ಪು ಹಣ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.
11.04: ಬದಲಾವಣೆ ಬಯಸಿ ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಅಭಿವೃದ್ಧಿ ಪಥದತ್ತ ಭಾರತವನ್ನು ಮುನ್ನಡೆಸಬೇಕಿದೆ.
11.03: ಆಹಾರ ಹಾಗೂ ಹಣ ದುಬ್ಬರ ನಿಯಂತ್ರಣ ನಮ್ಮ ಮೊದಲ ಆದ್ಯತೆ
11.02: ಮೋದಿ ಅವರ ಆಶಯದಂತೆ ಸಬ್ ಕ ಸಾಥ್, ಸಬ್ ಕ ವಿಕಾಸ್ ಸಾಧಿಸುವುದು ನಮ್ಮ ಗುರಿ.
11.01: ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಂದ ಮೊದಲ ಬಾರಿಗೆ ಕೇಂದ್ರ ಬಜೆಟ್ ಭಾಷಣ ಅರಂಭ.
10.40: ಬಜೆಟ್ ಕುರಿತ ಸಂಪುಟ ಸಭೆ ಮುಕ್ತಾಯ. ಜೇಟ್ಲಿ ಅವರ ಆಯವ್ಯಯ ಪತ್ರಕ್ಕೆ ಕ್ಯಾಬಿನೆಟ್ ನಿಂದ ಒಪ್ಪಿಗೆ.
10.30: ಕೇಂದ್ರ ಬಜೆಟ್ ಬಗ್ಗೆ ಮೋದಿ ಸಚಿವ ಸಂಪುಟ ಸಭೆ ಆರಂಭ. ಸದಸ್ಯರಿಗೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಂದ ಸಂಕ್ಷಿಪ್ತ ಮಾಹಿತಿ
10.20: ಬಜೆಟ್ ಬಗ್ಗೆ ಉದ್ಯಮಿ ರಾಹುಲ್ ಬಜಾಜ್ ನಿರೀಕ್ಷೆ:
Poor
ppl
should
benefit,
if
they
wont
benefit
the
rich
people
wont
benefit:
Rahul
Bajaj
on
#Budget2014
expectation
pic.twitter.com/vQ9kylX9E3
—
ANI
(@ANI_news)
July
10,
2014
10.15:
ಸಂಸತ್ತಿಗೆ
ತಲುಪಿದ
ಕೇಂದ್ರ
ಬಜೆಟ್
ಪತ್ರ.
11
ಗಂಟೆಯಿಂದ
ಬಜೆಟ್
ಮಂಡನೆ
ಆರಂಭ
10.00:
ಸಂಸತ್
ಪ್ರವೇಶಿಸಿದ
ವಿತ್ತ
ಸಚಿವ
ಅರುಣ್
ಜೇಟ್ಲಿ
ಜತೆಗೆ
ಸಹಾಯಕ
ಸಚಿವೆ
ನಿರ್ಮಲಾ
ಸೀತರಾಮನ್
ಹಾಗೂ
ಸಚಿವಾಲಯದ
ಇತರೆ
ಅಧಿಕಾರಿಗಳಿದ್ದಾರೆ.
9.42:
ಉದ್ಯೋಗ
ಸೃಷ್ಟಿ,
ಬಂಡವಾಳ
ಹೂಡಿಕೆ
ಈ
ಬಜೆಟ್
ನ
ಆದ್ಯತೆ:
ಬಿಜೆಪಿ
Delhi:
Copies
of
#Budget2014
at
the
Parliament
pic.twitter.com/NeBPYRC5PR
—
ANI
(@ANI_news)
July
10,
2014
9.40: ನಾರ್ಥ್ ಬ್ಲಾಕ್ ತೆರೆದು ಸಂಸತ್ತಿನತ್ತ ಅರುಣ್ ಜೇಟ್ಲಿ
9.15: ಚಿನ್ನದ ಮೇಲಿನ ಆಮದು ಸುಂಕ ಕಡಿತಗೊಳಿಸುವ ನಿರೀಕ್ಷೆಯಿದೆ.
9.00: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ವಿತ್ತ ಸಚಿವ ಅರುಣ್ ಜೇಟ್ಳಿ ಭೇಟಿ ಮಾಡಿದರು.
ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆ ಇರುವುದರಿಂದ ಜನೋಪಯೋಗಿ ಯೋಜನೆಗಳಿಗೆ ಅನುದಾನ ಒದಗಿಸಲು ರಕ್ಷಣೆ, ಮೂಲಭೂತ ಸೌಲಭ್ಯ ಕ್ಷೇತ್ರಗಳಿಗೆ ನೀಡುತ್ತಿರುವ ಅನುದಾನ ಕಡಿತ ಮಾಡಬಹುದು. [ಅರುಣ್ ಜೇಟ್ಲಿ ಕೇಂದ್ರ ಬಜೆಟ್ ನಿರೀಕ್ಷೆಗಳೇನು?]
ಜನರಿಗೆ ನೇರವಾಗಿ ಅನುಕೂಲವಾಗುವ ಆದಾಯ ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ತೆರಿಗೆ ಭಾರ ಇಳಿಸುವ ಪ್ರಯತ್ನ ಮಾಡಬಹುದು. ಜತೆಗೆ ಘೋಷಿತ ಜನೋಪಯೋಗಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬಹುದು. ಆರೋಗ್ಯ, ಗ್ರಾಮೀಣಾಭಿವೃದ್ಧಿ, ಪಡಿತರ ಸಬ್ಸಿಡಿ, ಉದ್ಯೋಗ ಸೃಷ್ಟಿಗೆ ಒತ್ತು ನೀಡಬಹುದು ಎಂಬ ನಿರೀಕ್ಷೆಯಿದೆ. [ಇಂದು ಬಜೆಟ್, ಆರ್ಥಿಕ ಸ್ಥಿತಿ ಪುನಶ್ವೇತನಕ್ಕೆ ಆದ್ಯತೆ]