ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉತ್ತರ ಪ್ರದೇಶ ಕೋರ್ಟ್ ಆವರಣದಲ್ಲಿ ಬಾಂಬ್ ಸ್ಪೋಟ
ಫೈಜಾಬಾದ್: ಉತ್ತರ ಪ್ರದೇಶದಲ್ಲಿ ರಾಜಕೀಯ ಘರ್ಷಣೆ ವಿಪರೀತವಾಗತೊಡಗಿದ್ದು ಈಗ ಫೈಜಾಬಾದ್ ಕೋರ್ಟ್ ಆವರಣದಲ್ಲೇ ಕಚ್ಚಾ ಬಾಂಬ್ ಸ್ಪೋಟಿಸಿ ಕೊಲೆ ಮಾಡುವ ಮಟ್ಟಕ್ಕೆ ಹೋಗಿದೆ.
ಬಾಂಬ್ ದಾಳಿಯಿಂದ ಇಬ್ಬರು ಮೃತಪಟ್ಟಿದ್ದು ಹತ್ತಕ್ಕು ಹೆಚ್ಚುಜನ ಗಾಯಗೊಂಡಿದ್ದಾರೆ. ಬಿಜೆಪಿ ಸ್ಥಳೀಯ ನಾಯಕ ಸೋನು ಸಿಂಗ್ ಮತ್ತು ಆತನ ಸಹೋದರನ್ನು ಗುರಿಯಾಗಿಸಿ ಈ ಬಾಂಬ್ ದಾಳಿಯನ್ನು ನಡೆಸಿದ್ದು, ಕೃತ್ಯ ಎಸೆಗಿದ್ದ ವ್ಯಕ್ತಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.
ಅಲಹಾಬಾದ್ನ ಜ್ಞಾನೇಶರ್ ಸ್ವಾಮೀಜಿಯ ಕೊಲೆ ಪ್ರಕರಣದ ಆರೋಪಿಗಳಾಗಿರುವ ಇಬ್ಬರು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಸಮಾಜವಾದಿ ಪಕ್ಷದ ಮಾಜಿ ಶಾಸಕನಾಗಿರುವ ಸೋನು ಸಿಂಗ್ ಲೋಕಾಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದ.
Comments
English summary
A BJP leader from Sultanpur in Uttar Pradesh and his brother were attacked with crude bombs at a court in Faizabad district today. Two persons have been killed while four others were injured after a blast followed by firing inside a Faizabad court in Uttar Pradesh.