ಚುಟುಕು: ರಾಹುಲ್ ಗಾಂಧಿ ಹಾಡಿ ಹೊಗಳಿದ ವರುಣ್
ಬೆಂಗಳೂರು, ಏ.2: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
12.55:
ಮೀರತ್
ಕ್ಷೇತ್ರದ
ಕಾಂಗ್ರೆಸ್
ಅಭ್ಯರ್ಥಿ
ನಗ್ಮಾ
ಅವರ
ನಡೆದಿರುವ
ದೌರ್ಜನ್ಯ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಕಾಂಗ್ರೆಸ್
ಪಕ್ಷ
ಕೊನೆಗೂ
ಸ್ಪಂದಿಸಿದೆ.
ನಟಿ
ಕಮ್
ರಾಜಕಾರಣಿ
ನಗ್ಮಾ
ಅವರಿಗೆ
ಹೆಚ್ಚಿನ
ಭದ್ರತೆ
ಒದಗಿಸಲು
ನಿರ್ಧರಿಸಲಾಗಿದೆ.
[ಮೋದಿ
ಮಾತನ್ನು
ಕನ್ನಡದಲ್ಲಿ
ಕೇಳಿರಿ]
12.50:
ಮುಲಾಯಂ
ಸಿಂಗ್
ಯಾದವ್
ರಿಂದ
ಸಮಾಜವಾದಿ
ಪಕ್ಷದ
ಪ್ರಣಾಳಿಕೆ
ಬಿಡುಗಡೆ,
ಅಲ್ಪಸಂಖ್ಯಾತರ
ಉದ್ಧಾರ,
ಬೆಲೆ
ಏರಿಕೆಗೆ
ಕಡಿವಾಣಕ್ಕೆ
ಆದ್ಯತೆ
11.30:
ಕಾಂಗ್ರೆಸ್ಸಿನ
ಧೀಮಂತ
ನಾಯಕರೆಂದರೆ
ಮಾಜಿ
ಪ್ರಧಾನಿ
ಲಾಲ್
ಬಹದ್ದೂರ್
ಶಾಸ್ತ್ರಿ
ಮಾತ್ರ
ಎಂದು
ಬಿಜೆಪಿ
ಪ್ರಧಾನಿ
ಅಭ್ಯರ್ಥಿ
ನರೇಂದ್ರ
ಮೋದಿ
ಜಾರ್ಖಂಡ್
ಸಮಾವೇಶದಲ್ಲಿ
ಹೇಳಿಕೆ.
11.00:
ಅಮೇಥಿಯಲ್ಲಿ
ರಾಹುಲ್
ಗಾಂಧಿ
ಹೊಗಳಿದ
ವರುಣ್
ಗಾಂಧಿ.
ಸಣ್ಣ
ಕೈಗಾರಿಕೆಗಳಿಗೆ
ಉತ್ತೇಜನ
ನೀಡಿದ್ದಕ್ಕೆ
ಥ್ಯಾಂಕ್ಸ್
ಎಂದ
ವರುಣ್.
10.45:
ಕಾಂಗ್ರೆಸ್
ಪಕ್ಷ
ಕೋಮುವಾದಿ
ಪಕ್ಷ,
ರಾಜ್ಯ
ಒಡೆಯುವುದೇ
ಅವರ
ಕೆಲಸ
ಎಂದ
ಬಿಜೆಪಿ
ರಾಷ್ಟ್ರಾಧ್ಯಕ್ಷ
ರಾಜನಾಥ್
ಸಿಂಗ್.
10.15:
ಬಿಹಾರದಲ್ಲಿ
ನಿತೀಶ್
ಕುಮಾರ್
ಹಾಗೂ
ನರೇಂದ್ರ
ಮೋದಿ
ಮುಖಾಮುಖಿ.
10.00:
ವಲಸಿಗರ
ಮೇಲೆ
ಹರಿಹಾಯ್ದಿರುವ
ನರೇಂದ್ರ
ಮೋದಿ,
ರಾಜ್
ಠಾಕ್ರೆ
ವಿರುದ್ಧ
ಕಾಂಗ್ರೆಸ್
ನಾಯಕ
ದಿಗ್ವಿಜಯ್
ಸಿಂಗ್
ಟ್ವಿಟ್ಟರ್
ನಲ್ಲಿ
ಸರಣಿ
ಟ್ವೀಟ್
ಮೂಲಕ
ಟೀಕಿಸಿದ್ದಾರೆ.
9.30:
ಎಐಸಿಸಿ
ಅಧ್ಯಕ್ಷೆ
ಸೋನಿಯಾ
ಗಾಂಧಿ
ಅವರು
ರಾಯ್
ಬರೇಲಿ
ಕ್ಷೇತ್ರದಲ್ಲಿ
ಇಂದು
ನಾಮಪತ್ರ
ಸಲ್ಲಿಸಲಿದ್ದಾರೆ.