ಚಂಡೀಗಢ, ಮೇ 19: ಕಾಲೇಜು ಕ್ಯಾಂಪಸ್ಸಿನಲ್ಲಿ ಕ್ರೀಡಾ ವಾಹನದಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ 24 ಗಂಟೆ ಕಾಲ ಮಾನಭಂಗ ಮಾಡಿರುವ ಘಟನೆ ವರದಿಯಾಗಿದೆ. ಹರಿಯಾಣಾದ ಸೋನಿಪತ್ ಜಿಲ್ಲೆಯ ಖಾನ್ ಪುರ
ಚೆನ್ನೈ, ಮೇ.18: ವಿಪ್ರೋ ಸಂಸ್ಥೆಯ 26 ವರ್ಷ ವಯಸ್ಸಿನ ಮಹಿಳಾ ಸಾಫ್ಟ್ ವೇರ್ ಉದ್ಯೋಗಿಯೊಬ್ಬರು ಸ್ಟಾರ್ ಹೋಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ. ಅತಿಯಾದ ನಿದ್ರಾಮಾತ್ರೆ ಸೇವನೆಯಿಂದ ಸಾವನ್ನಪ್ಪಿರುವ ಶಂಕೆ
ನವದೆಹಲಿ, ಮೇ.17: ಯೋಗ ಗುರು ರಾಮದೇವ್ ಅವರ ಟ್ರಸ್ಟ್ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣು ಬಿದ್ದಿದೆ. ಆಯುರ್ವೇದ ಔಷಧಿಗಳ ಮಾರಾಟದಿಂದ ಗಳಿಸಿರುವ ಆದಾಯದಿಂದ 58 ಕೋಟಿ ರು ತೆರಿಗೆ ಕಟ್ಟುವಂತೆ ಇಲಾಖೆ
ಮುಂಬೈ, ಮೇ.18: ವಾಂಖೆಡೆ ಸ್ಟೇಡಿಯಂನಲ್ಲಿ ಕಿತ್ತಾಟಕ್ಕೆ ಸಂಬಂಧಿಸಿದಂತೆ ಶಾರುಖ್ ಖಾನ್ ಅವರಿಗೆ 5 ವರ್ಷಗಳ ಕಾಲ ಮುಂಬೈ ಕ್ರಿಕೆಟ್ ಅಸೋಸಿಯೇಷನ್ಸ್ ನಿಷೇಧ ಹೇರಿದೆ. ಮುಂದಿನ 5 ವರ್ಷಗಳಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣಕ್ಕಂತೂ ಕಾಲಿಡುವಂತಿಲ್ಲ.
ಲಖ್ನೋ, ಮೇ 18: ಕಾಮುಕ ಶಿಕ್ಷಕನೊಬ್ಬ ಹದಿಹರಯದ ವಿದ್ಯಾರ್ಥಿನಿಯ ಮೇಲೆ ಅತ್ಯಾಯಾಚಾರವೆಸಗಿ, 2 ತಿಂಗಳ ನಂತರ ಬಾಲಕಿ ಗರ್ಭಧರಿಸಿದಾಗ ಗರ್ಭಪಾತ ಗುಳಿಗೆಯನ್ನು ಬಲವಂತವಾಗಿ ನುಂಗಿಸಿದ ಘಟನೆ ವರದಿಯಾಗಿದೆ. ಕಸ್ತೂರ್ ಬಾ ಬಾಲಕಿಯರ ವಿದ್ಯಾಲಯದಲ್ಲಿ
ಮುಂಬೈ, ಮೇ.17: ವಾಂಖೆಡೆ ಸ್ಟೇಡಿಯಂನಲ್ಲಿ ಕಿತ್ತಾಟಕ್ಕೆ ಸಂಬಂಧಿಸಿದಂತೆ ಶಾರುಖ್ ಖಾನ್ ಮೇಲೆ ಹಲ್ಲೆ ಪ್ರಕರಣ ದಾಖಲಿಸಲಾಗಿದೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ಸ್ ನ ಜಂಟಿ ಕಾರ್ಯದರ್ಶಿ ನಿತಿನ್ ದಲಾಲ್ ಅವರು ನೀಡಿರುವ ದೂರನ್ನು ಸ್ವೀಕರಿಸಿದ
ಮುಂಬೈ, ಮೇ.17: ಮುಂಬೈ ಕ್ರಿಕೆಟ್ ಅಸೋಸಿಯೇಷನ್ಸ್ ನಿಂದ ನಿಷೇಧಕ್ಕೊಳಗಾಗುವ ಭೀತಿ ಎದುರಿಸುತ್ತಿರುವ ಬಾಲಿವುಡ್ ನಟ, ಕೋಲ್ಕತ್ತಾ ನೈಟ್ ರೈಡರ್ಸ್ ಒಡೆಯ ಶಾರುಖ್ ಖಾನ್ ಅವರು ತಮ್ಮ ಮೇಲಿನ ಆರೋಪಗಳನ್ನು ಅಲ್ಲಗೆಳೆದಿದ್ದಾರೆ. ಮೇ.16ರ ರಾತ್ರಿ
ಹೈದರಾಬಾದ್, ಮೇ 17: ಮಾಹಿತಿ ತಂತ್ರಜ್ಞಾನ bed roomಅನ್ನೂ ಪ್ರವೇಶಿಸಿ ಯಾವುದೋ ಕಾಲವಾಗಿದರೆ. ಆದರೆ ಅದು ಹಾಲಿನಂತಹ ಸಂಸಾರಕ್ಕೂ ಕೊಳ್ಳಿಯಿಡುತ್ತದೆ. ಅಥವಾ ಹಳಿತಪ್ಪುತ್ತಿರುವ ಪತಿಯ ವಿರುದ್ಧ ಪತ್ನಿಗೆ ಸಕಾಲಿಕ ಮಾಹಿತಿ ನೀಡಿ, ಆಕೆಯ
ಹೈದರಾಬಾದ್, ಮೇ.16 : ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಮ್ತೆ ಜಗನ್ ಮೋಹನ್ ರೆಡ್ಡಿಯನ್ನು ಬಂಧಿಸಲು ಮುಹೂರ್ತ ಹುಡುಕುತ್ತಿರುವ ಸಿಬಿಐ ತಂಡ ಬುಧವಾರ ಇಬ್ಬರು ಪ್ರಮುಖ ವ್ಯಕ್ತಿಗಳನ್ನು ಬಂಧಿಸಿ ಸಂಚಲನ ಮೂಡಿಸಿದೆ. ಆಂಧ್ರಪ್ರದೇಶ
ಮುಂಬೈ, ಮೇ.14: ಚಾಕು ಹಿಡಿದು 14 ವರ್ಷದ ಅಪ್ರಾಪ್ತೆ ಯನ್ನು ಹೆದರಿಸಿ, ಆಕೆ ಮೇಲೆ ಅತ್ಯಾಚಾರ ಎಸೆಗಿದ ಆರೋಪದ ಮೇಲೆ 29 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಅತ್ಯಾಚಾರಕ್ಕೊಳಗೊದ ಹುಡುಗಿಯನ್ನು ಭಗವತಿ ಆಸ್ಪತ್ರೆಗೆ ಸೇರಿಸಿ,