ಕುಶಾಲನಗರ, ಮೇ 18: ಇಪ್ಪತ್ತೇಳು ವರ್ಷದ ಶಿವಣ್ಣನಿಗೆ ಇಂದು ಶುಕ್ರವಾರ ಮದುವೆಯ ದಿನ. ಆದರೆ ಮದುವೆ ಶಾಸ್ತ್ರಗಳನ್ನು ಪೂರೈಸುತ್ತಾ ಹಸೆಮಣೆಯೇರಬೇಕಿದ್ದ ಮದುಮಗ ಕಾವೇರಿ ನದಿಯ ಪಾಲಾದ ದುರ್ಘಟನೆ ನಡೆದಿದೆ. ಈ ಆಕಸ್ಮಿಕದಲ್ಲಿ ಒಟ್ಟು
ಬೆಂಗಳೂರು, ಮೇ 18: ನಿಮ್ z-category ಭದ್ರತೆ ನೀವೇ ಮಡಕ್ಕೊಳ್ಳಿ ಎಂದು ಸಿಟ್ಟಿನಿಂದ ಒಬ್ಬಂಟಿಯಾಗಿ ನಿನ್ನೆ ರೇಸ್ ಕೋರ್ಸ್ ರಸ್ತೆ ಮನೆಯಿಂದ ಹೊರಟ ಯಡಿಯೂರಪ್ಪನವರು ತಲುಪಿಕೊಂಡಿರುವುದು ಹೊಸ ಕಚೇರಿಗೆ. ಅದು ಮಲ್ಲೇಶ್ವರದಲ್ಲಿರುವ ಬಿಜೆಪಿ
ಬೆಂಗಳೂರು, ಮೇ.17: ಆತನಿಗಿನ್ನೂ 20ರ ಹರೆಯ ಆದರೆ, ಹಣದಾಹ ಏನು ಬೇಕಾದರೂ ಮಾಡಿಸುತ್ತದೆ ಎಂಬುದಕ್ಕೆ ಈ ಪ್ರಕರಣ ಸಣ್ಣ ಉದಾಹರಣೆಯಾಗಬಲ್ಲುದು. ಖಾಸಗಿ ಫೈನಾನ್ಸ್ ಸಂಸ್ಥೆಯಲ್ಲಿ ಕ್ಯಾಶಿಯರ್ ಆಗಿದ್ದ ಯುವಕ ತನ್ನ ಸಂಸ್ಥೆಯ ತಿಜೋರಿಗೆ
ಬೆಂಗಳೂರು, ಮೇ.17: ಗಣಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಾಳಿಗೆ ತುತ್ತಾಗಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಂಧನ ಭೀತಿ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಹಾಗೂ ಅವರ
ಯಾದಗಿರಿ, ಮೇ 17 : ಕೌಟುಂಬಿಕ ಕಲಹದಿಂದ ಬೇಸತ್ತು ತನ್ನ ನಾಲ್ವರು ಹೆಣ್ಣುಮಕ್ಕಳೊಂದಿಗೆ ರೈಲಿಗೆ ಸಿಲುಕಿ ತಾಯಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಯಾದಗಿರಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಈ ದುರ್ಘಟನೆಯಲ್ಲಿ ತಾಯಿ
ಬೆಂಗಳೂರು, ಮೇ 17: ದಿಢೀರ್ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರತ್ತ ವಾಲಿದ BSR Congress ಸಂಸ್ಥಾಪಕ, ಬಳ್ಳಾರಿ ಶಾಸಕ ಬಿ ಶ್ರೀರಾಮಲು ಅವರು ನಿನ್ನೆ ಇಡೀ ದಿನ ಯಡಿಯೂರಪ್ಪ ಪರ ಭರ್ಜರಿ
ಬೆಂಗಳೂರು, ಮೇ.16: ಕಸದ ಮೇಲೆ ತೆರಿಗೆ ಹಾಕಿ ಕೋಟಿಗಟ್ಟಲೇ ಹಣ ಗಳಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಹಣವನ್ನು ಸದ್ವಿನಿಯೋಗ ಮಾಡಿಲ್ಲ ಎಂದು ಎನ್ ಜಿಒಗಳು ಮಾಹಿತಿ ಹೊರ ಹಾಕಿದೆ. ಆಸ್ತಿ ತೆರಿಗೆ
ಬೆಂಗಳೂರು, ಮೇ 16: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಸಂಬಂಧ ಸಿಬಿಐ ಅಧಿಕಾರಿಗಳು ಬುಧವಾರ ಯಡಿಯೂರಪ್ಪ ಅವರ ಅಳಿಯ ಉದಯ್ ಕುಮಾರ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಶಿವಮೊಗ್ಗದ ವಿನೋಬಾ ನಗರದಲ್ಲಿರುವ
ಯಾದಗಿರಿ, ಮೇ 16 : ಛತ್ತಿಸಘಡ ರಾಜ್ಯದ ದಂತೇವಾಡ ಪ್ರದೇಶದಲ್ಲಿ ಯೋಧರ ಮೇಲೆ ನಕ್ಸಲರು ಭಾನುವಾರ ರಾತ್ರಿ ನಡೆಸಿದ ದಾಳಿಯಲ್ಲಿ ಕರ್ತವ್ಯ ನಿರತರಾಗಿದ್ದ ಶಹಾಪುರ ತಾಲ್ಲೂಕಿನ ದೊಡ್ಡ ಸಗರ ಗ್ರಾಮದ ಯೋಧ ಸುಭಾಶ್ಚಂದ್ರ
ಕಾರವಾರ, ಮೇ.15: ಬಿಜೆಪಿ ಬಿಕ್ಕಟ್ಟು ನಿವಾರಣೆಯಾಗಬೇಕಾದರೆ ಯಡಿಯೂರಪ್ಪ ಅವರಿಗೆ ಶಿಕ್ಷೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾದರೆ ಉಳಿದವರಿಗೆ ಬುದ್ಧಿ ಬರುತ್ತದೆ. ಪಕ್ಷದ ಆಂತರಿಕ ಗೊಂದಲಗಳ ನಿವಾರಣೆಗಾಗಿ ಹಾಗೂ ಸಂಪುಟ ವಿಸ್ತರಣೆಗಾಗಿ ನಾವು ಆಗ್ರಹಿಸುತ್ತಿದ್ದೇವೆ ಎಂದು ಐದು