•  
Prostitution Racket busted Koramangala

ವೆಬ್‌ಸೈಟ್‌ ಮೂಲಕ ವೇಶ್ಯಾ ದಂಧೆ, ಮೂವರು ಸೆರೆ

ಬೆಂಗಳೂರು, ಮೇ 21: ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡಿ ಹೈಟೆಕ್‌ ವೈಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿ ಮೂವರನ್ನು ಭಾನುವಾರ(ಮೇ.20) ರಾತ್ರಿ ಬಂಧಿಸಿದ್ದಾರೆ. ಯುವತಿಯೊಬ್ಬಳ ಹೆಸರಿನಲ್ಲಿ ಜಾಹೀರಾತು ನೀಡಿ ಮೊಬೈಲ್‌ಫೋನ್ ಮೂಲಕ
Follow Oneindia Kannada on Twitter
Oneindia Kannada Facebook fan page
ಭಾರತಕ್ಕೆ ಹಣ ವರ್ಗಾಯಿಸುವ ಸುಲಭ ಮಾರ್ಗ
Mysore
ಮೈಸೂರು ವಿವಿ ಲೈಂಗಿಕ ಹಗರಣ ಪಾರ್ಟ್ 2
ಮೈಸೂರು, ಮೇ.20: ಸಂಶೋಧನಾ ವಿದ್ಯಾರ್ಥಿನಿ ಎಂ ಸರಿತಾ ಅವರಿಗೆ ಪ್ರೊ ಶಿವಬಸವಯ್ಯ ಲೈಂಗಿಕ ಕಿರುಕುಳ ನೀಡಿದ
ಮತ್ತೆ ಯಡಿಯೂರಪ್ಪಗಾಗಿ ಅಡ್ಡಬಿದ್ದ ಈಶ್ವರಪ್ಪ
ಮೈಸೂರು, ಮೇ.18: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅನ್ಯಾಯವಾಗಿದೆ. ಅವರಿಗೆ ಶೀಘ್ರದಲ್ಲೇ ಸೂಕ್ತ ಸ್ಥಾನಮಾನ ದೊರಕುವಂತಾಗಲಿ
ಮಾರುತಿ ಕಾರು ಹೊಡೆದ ರಭಸಕ್ಕೆ ಐವರು ಬಲಿ
ಮೈಸೂರು, ಮೇ.12: ಹೆಗ್ಗಡದೇವನ ಕೋಟೆ ಬಳಿಯ ಹೈರಿಗೆ ಎಂಬ ಗ್ರಾಮದಲ್ಲಿ ಬಸ್ ಕಾಯುತ್ತಿದ್ದ ಜನರ ಮೇಲೆ
ಶಾಸಕನ ಮನೆಮುಂದೆ ಆತ್ಮಹತ್ಯೆಗೆ ಪ್ರೇಮಿಗಳ ಯತ್ನ
ಮೈಸೂರು, ಮೇ. 7 : ಮದುವೆಗೆ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಅಡೆತಡೆಗಳನ್ನು ಎದುರಿಸುತ್ತಿದ್ದ ಪ್ರೇಮಿಗಳಿಬ್ಬರು ಶಾಸಕರ
District news
ಯಡಿಯೂರಪ್ಪ ಆದರ್ಶ ನಾಯಕರಲ್ಲ : ಈಶ್ವರಪ್ಪ
ಮಂಗಳೂರು, ಮೇ. 21 : ನಾಯಕತ್ವದ ಸಂಘರ್ಷದಿಂದಾಗಿ ಮಾತು ಮಾತಿನ ಚಕಮಕಿಗಳಿಂದಾಗಿ ಮಾಜಿ ಮುಖ್ಯಮಂತ್ರಿ ಬಿಎಸ್
ಮೈಸೂರು ವಿವಿ ಲೈಂಗಿಕ ಹಗರಣ ಪಾರ್ಟ್ 2
ಮೈಸೂರು, ಮೇ.20: ಸಂಶೋಧನಾ ವಿದ್ಯಾರ್ಥಿನಿ ಎಂ ಸರಿತಾ ಅವರಿಗೆ ಪ್ರೊ ಶಿವಬಸವಯ್ಯ ಲೈಂಗಿಕ ಕಿರುಕುಳ ನೀಡಿದ
ನಾನಾಗಿದ್ರೆ ಆತ್ಮಹತ್ಯೆ ಮಾಡಿಕೊಂಡಿರುತ್ತಿದ್ದೆ : ಈಶ್ವರಪ್ಪ
ಬೆಂಗಳೂರು, ಮೇ. 20 : "ಮಾಜಿ ಮುಖ್ಯಮಂತ್ರಿಗೆ ಒದಗಿದ ಪರಿಸ್ಥಿತಿ ತಮಗೆ ಒದಗಿದ್ದರು ಇಷ್ಟೊತ್ತಿದೆ ಆತ್ಮಹತ್ಯೆ
ಬೆಳಗಾವಿ: ನೂರಾರು ಕರವೇ ಕಾರ್ಯಕರ್ತರ ಸೆರೆ
ಬೆಳಗಾವಿ, ಮೇ.20: ಮರಾಠಿಗರ ಮಹಾಮೇಳಾವ್ ಗೆ ವಿರೋಧ ವ್ಯಕ್ತಪಡಿಸಿದ ಬೆಳಗಾವಿಗೆ ಆಗಮಿಸುತ್ತಿದ್ದ 100ಕ್ಕೂ ಅಧಿಕ ಕರ್ನಾಟಕ
marriage-tragedy-kushalnagar-4-drown-kaveri-river
ಕುಶಾಲನಗರ, ಮೇ 18: ಇಪ್ಪತ್ತೇಳು ವರ್ಷದ ಶಿವಣ್ಣನಿಗೆ ಇಂದು ಶುಕ್ರವಾರ ಮದುವೆಯ ದಿನ. ಆದರೆ ಮದುವೆ ಶಾಸ್ತ್ರಗಳನ್ನು ಪೂರೈಸುತ್ತಾ ಹಸೆಮಣೆಯೇರಬೇಕಿದ್ದ ಮದುಮಗ ಕಾವೇರಿ ನದಿಯ ಪಾಲಾದ ದುರ್ಘಟನೆ ನಡೆದಿದೆ. ಈ ಆಕಸ್ಮಿಕದಲ್ಲಿ ಒಟ್ಟು
ಬೆಂಗಳೂರು, ಮೇ 18: ನಿಮ್ z-category ಭದ್ರತೆ ನೀವೇ ಮಡಕ್ಕೊಳ್ಳಿ ಎಂದು ಸಿಟ್ಟಿನಿಂದ ಒಬ್ಬಂಟಿಯಾಗಿ ನಿನ್ನೆ ರೇಸ್ ಕೋರ್ಸ್ ರಸ್ತೆ ಮನೆಯಿಂದ ಹೊರಟ ಯಡಿಯೂರಪ್ಪನವರು ತಲುಪಿಕೊಂಡಿರುವುದು ಹೊಸ ಕಚೇರಿಗೆ. ಅದು ಮಲ್ಲೇಶ್ವರದಲ್ಲಿರುವ ಬಿಜೆಪಿ
yeddyurappa-new-office-in-malleswaram-party-kjp
ಬೆಂಗಳೂರು, ಮೇ.17: ಆತನಿಗಿನ್ನೂ 20ರ ಹರೆಯ ಆದರೆ, ಹಣದಾಹ ಏನು ಬೇಕಾದರೂ ಮಾಡಿಸುತ್ತದೆ ಎಂಬುದಕ್ಕೆ ಈ ಪ್ರಕರಣ ಸಣ್ಣ ಉದಾಹರಣೆಯಾಗಬಲ್ಲುದು. ಖಾಸಗಿ ಫೈನಾನ್ಸ್ ಸಂಸ್ಥೆಯಲ್ಲಿ ಕ್ಯಾಶಿಯರ್ ಆಗಿದ್ದ ಯುವಕ ತನ್ನ ಸಂಸ್ಥೆಯ ತಿಜೋರಿಗೆ
ಬೆಂಗಳೂರು, ಮೇ.17: ಗಣಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಾಳಿಗೆ ತುತ್ತಾಗಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಂಧನ ಭೀತಿ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಹಾಗೂ ಅವರ
Yeddyurappa Anticipatrory Bail Plea
Mother commits suicide with daughter
ಯಾದಗಿರಿ, ಮೇ 17 : ಕೌಟುಂಬಿಕ ಕಲಹದಿಂದ ಬೇಸತ್ತು ತನ್ನ ನಾಲ್ವರು ಹೆಣ್ಣುಮಕ್ಕಳೊಂದಿಗೆ ರೈಲಿಗೆ ಸಿಲುಕಿ ತಾಯಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಯಾದಗಿರಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಈ ದುರ್ಘಟನೆಯಲ್ಲಿ ತಾಯಿ
ಬೆಂಗಳೂರು, ಮೇ 17: ದಿಢೀರ್ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರತ್ತ ವಾಲಿದ BSR Congress ಸಂಸ್ಥಾಪಕ, ಬಳ್ಳಾರಿ ಶಾಸಕ ಬಿ ಶ್ರೀರಾಮಲು ಅವರು ನಿನ್ನೆ ಇಡೀ ದಿನ ಯಡಿಯೂರಪ್ಪ ಪರ ಭರ್ಜರಿ
sriramulu-criticises-dvs-prices-yeddyurappa-koppal
BBMP Solid Waste Management
ಬೆಂಗಳೂರು, ಮೇ.16: ಕಸದ ಮೇಲೆ ತೆರಿಗೆ ಹಾಕಿ ಕೋಟಿಗಟ್ಟಲೇ ಹಣ ಗಳಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಹಣವನ್ನು ಸದ್ವಿನಿಯೋಗ ಮಾಡಿಲ್ಲ ಎಂದು ಎನ್ ಜಿಒಗಳು ಮಾಹಿತಿ ಹೊರ ಹಾಕಿದೆ. ಆಸ್ತಿ ತೆರಿಗೆ
ಬೆಂಗಳೂರು, ಮೇ 16: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಸಂಬಂಧ ಸಿಬಿಐ ಅಧಿಕಾರಿಗಳು ಬುಧವಾರ ಯಡಿಯೂರಪ್ಪ ಅವರ ಅಳಿಯ ಉದಯ್ ಕುಮಾರ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಶಿವಮೊಗ್ಗದ ವಿನೋಬಾ ನಗರದಲ್ಲಿರುವ
Subhashchandra Bhagawantaraya, a Soldier from Yadgir
ಯಾದಗಿರಿ, ಮೇ 16 : ಛತ್ತಿಸಘಡ ರಾಜ್ಯದ ದಂತೇವಾಡ ಪ್ರದೇಶದಲ್ಲಿ ಯೋಧರ ಮೇಲೆ ನಕ್ಸಲರು ಭಾನುವಾರ ರಾತ್ರಿ ನಡೆಸಿದ ದಾಳಿಯಲ್ಲಿ ಕರ್ತವ್ಯ ನಿರತರಾಗಿದ್ದ ಶಹಾಪುರ ತಾಲ್ಲೂಕಿನ ದೊಡ್ಡ ಸಗರ ಗ್ರಾಮದ ಯೋಧ ಸುಭಾಶ್ಚಂದ್ರ
ಕಾರವಾರ, ಮೇ.15: ಬಿಜೆಪಿ ಬಿಕ್ಕಟ್ಟು ನಿವಾರಣೆಯಾಗಬೇಕಾದರೆ ಯಡಿಯೂರಪ್ಪ ಅವರಿಗೆ ಶಿಕ್ಷೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾದರೆ ಉಳಿದವರಿಗೆ ಬುದ್ಧಿ ಬರುತ್ತದೆ. ಪಕ್ಷದ ಆಂತರಿಕ ಗೊಂದಲಗಳ ನಿವಾರಣೆಗಾಗಿ ಹಾಗೂ ಸಂಪುಟ ವಿಸ್ತರಣೆಗಾಗಿ ನಾವು ಆಗ್ರಹಿಸುತ್ತಿದ್ದೇವೆ ಎಂದು ಐದು
Anand Asnotikar on Yeddyurappa CBI Probe
More: 1  2  3  4  5  6  7  8  9