ಬೆಂಗಳೂರು, ಮೇ 14: ಬೆಂಗಳೂರಿನಲ್ಲಿ ಆಟೋ ಹತ್ತಬೇಕೆಂದರೆ ಮೀಟರ್ ಇರಲೇಬೇಕು. ಆದರೆ ಅದು ಆಟೋಗೆ ಅಲ್ಲ; ಬದಲಿಗೆ ಆಟೋ ಹತ್ತುವ ಪ್ರಯಾಣಿಕನಿಗೆ. ವಿಷಯ ಏನಪಾ ಅಂದರೆ ಸತತ ಆಟೋ ಗ್ಯಾಸ್ ದರ ಏರಿಕೆಯ
ಬೆಂಗಳೂರು, ಮೇ.12: ಮಾಜಿ ಮುಖ್ಯಮಂತ್ರಿಗಳು ಜಿಂದಾಲ್ ಕಂಪನಿಯಿಂದ ಕಿಕ್ ಬ್ಯಾಕ್ ಪಡೆದು ಗಣಿಗಾರಿಕೆ ಗುತ್ತಿಗೆಗೆ ಅಕ್ರಮವಾಗಿ ಒಪ್ಪಿಗೆ ನೀಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆ ಎಸ್ ಡಬ್ಲ್ಯೂ ಪ್ರತಿಕ್ರಿಯಿಸಿದೆ. ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ
ದಾವಣಗೆರೆ, ಮೇ 12: ಪಶ್ಚಿಮಘಟ್ಟದಲ್ಲಿ ಅರಣ್ಯ ಸಂಪತ್ತನ್ನು ರಕ್ಷಿಸುವ ಸಲುವಾಗಿ ಕಾವಲು ಸಿಬ್ಬಂದಿ ಅಗತ್ಯವಾಗಿದೆ. ಆದ್ದರಿಂದ ಕನಿಷ್ಠ 1,000 ಮಂದಿ ನೇಮಕಕ್ಕೆ ಅನುಮತಿ ಕೋರಿ ಪಶ್ಚಿಮಘಟ್ಟ ಕಾರ್ಯಪಡೆಯು ಸರಕಾರಕ್ಕೆ ಕಳೆದ ವಾರ ಪ್ರಸ್ತಾವನೆ
ಬೆಂಗಳೂರು, ಮೇ.12: ಕೇಂದ್ರ ಸರ್ಕಾರ ಚಿನ್ನದ ಖರೀದಿ ಮೇಲಿನ ತೆರಿಗೆ ಮಿತಿಯನ್ನು ಹೆಚ್ಚಿಸಿದ್ದರಿಂದ ಚಿನ್ನದ ವರ್ತಕರು ಸಂತಸದಿಂದಿದ್ದಾರೆ. ಅಕ್ಷಯ ತದಿಗೆ ನಂತರ ಇದೇ ಮೊದಲ ಬಾರಿಗೆ ಗ್ರಾಹಕ ಕೂಡಾ ಚಿನಿವಾರ ಪೇಟೆಗೆ ಮತ್ತೆ
ಬೆಂಗಳೂರು, ಮೇ.11: ಮೇ ತಿಂಗಳ ಅಂತ್ಯಕ್ಕೆ ಇನ್ಫೋಸಿಸ್ ಹಾಗೂ ವಿಪ್ರೋ ಸಂಸ್ಥೆಗಳಿಗೆ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಬೇಕಾದ ಅಗತ್ಯವಾದ ಭೂಮಿಯನ್ನು ನೀಡಲಾಗುವುದು ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಕಳೆದ ಬಾರಿಯ
ಹೈದರಾಬಾದ್, ಮೇ 9: Internet penentrationನಲ್ಲಿ ಮುಂಚೂಣಿಯಲ್ಲಿರುವ ಮಿಲೇನಿಯಂ ಸಿಟಿ ಗುರ್ ಗಾಂವ್, ಭಾರತದ Silicon Valley ಬೆಂಗಳೂರನ್ನು ಪಕ್ಕಕ್ಕೆ ತಳ್ಳಿ, digital raceನಲ್ಲಿ ನಾಗಾಲೋಟದಲ್ಲಿದೆ. ಈ ಮಧ್ಯೆ, ಬೆಂಗಳೂರು ಐಟಿಗೆ ಪೆಟ್ಟುಕೊಟ್ಟು
ಹೈದರಾಬಾದ್, ಮೇ 10: ರಾಜ್ಯ ಸರಕಾರವನ್ನು ಒಪ್ಪಿಸಿ ಕೊನೆಗೂ ಸಂಸದ ವೈ.ಎಸ್. ಜಗನ್ ಮೋಹನ್ ರೆಡ್ಡಿಗೆ ಸೇರಿದ ಮಾಧ್ಯಮ ಸಂಸ್ಥೆಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾದ ಸಿಬಿಐಗೆ ಭರ್ಜರಿ ಇಳುವರಿ ಸಿಕ್ಕಿದೆ.ಜಗನ್ ರೆಡ್ಡಿ
ಬೆಂಗಳೂರು, ಮೇ 8: ಮೊನ್ನಯಷ್ಟೆ 30,000 ರುಪಾಯಿ ಗಡಿಯತ್ತ ಸಾರ್ವಕಾಲಿಕ ಏರಿಕೆ ಕಂಡಿದ್ದ ಚಿನ್ನದ ಬೆಲೆ ಈಗ ಕೆಳಗಿಳಿಯುತ್ತಾ ಬಂದಿದೆ. ಬೆಂಗಳೂರಿನಲ್ಲಿ ಮೂರು ತಿಂಗಳ ಹಿಂದೆ ಫೆಬ್ರವರಿ ತಿಂಗಳಲ್ಲಿ ಇದೇ ಚಿನ್ನದ ಬೆಲೆ
ಬೆಂಗಳೂರು, ಮೇ.9: ಜಾಗತಿಕವಾಗಿ ಐದನೇ ಅತಿದೊಡ್ಡ ಸಾಫ್ಟ್ ವೇರ್ ಇನ್ಫೋಸಿಸ್ ನಾಲ್ಕನೇ ತ್ರೈಮಾಸಿಕ ಫಲಿತಾಂಶ ನಂತರ ಕಷ್ಟದ ದಿನಗಳನ್ನು ಎದುರಿಸುತ್ತಿದೆ. ಸಂಬಳ ಕಡಿತ, variable pay cut ವಿರುದ್ಧ ಇನ್ಫಿ ಉದ್ಯೋಗಿಗಳು ಬ್ಲಾಗ್,
ಬೆಂಗಳೂರು, ಮೇ.9: 10 ಬಿಲಿಯನ್ ಡಾಲರ್ ಆದಾಯ ಗಳಿಸಿದ ಪ್ರಪ್ರಥಮ ಭಾರತೀಯ ಸಾಫ್ಟ್ ವೇರ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಈಗ ಜಾಗತಿಕವಾಗಿ ನಾಲ್ಕನೇ ಅತಿ ಮೌಲ್ಯ