ಶಾಸಕ ಮಾನಪ್ಪ ವಜ್ಜಲ್ ಕಾರು ಡಿಕ್ಕಿ, ಪಾದಚಾರಿ ಸಾವು
ಬಳ್ಳಾರಿ, ಜು. 30 : ಲಿಂಗಸುಗೂರು ಕ್ಷೇತ್ರದ ಜೆಡಿಎಸ್ ಶಾಸಕ ಮಾನಪ್ಪ ವಜ್ಜಲ್ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸಾವನ್ನಪ್ಪಿದ ಘಟನೆ ಹೊಸಪೇಟೆಯ ಟಿ.ಬಿ.ಡ್ಯಾಂ ಬಳಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಶಿವಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಬುಧವಾರ
ಸಂಜೆ
ಬಳ್ಳಾರಿ
ಜಿಲ್ಲೆಯ
ಹೊಸಪೇಟೆ
ತಾಲೂಕಿನ
ತುಂಗಭದ್ರಾ
ಜಲಾಶಯದ
ಬಳಿ
ಶಾಸಕ
ಮಾನಪ್ಪ
ವಜ್ಜಲ್
ಪ್ರಯಾಣಿಸುತ್ತಿದ್ದ
ಕಾರು
ಬೈಕ್
ಗೆ
ಡಿಕ್ಕಿ
ಹೊಡೆದಿದೆ.
ಈ
ಅಪಘಾತದಿಂದಾಗಿ
ಬೈಕ್
ಹಿಂಬದಿಯಲ್ಲಿ
ಕುಳಿತಿದ್ದ
ತಾತಾಜಿ
(17)
ಸ್ಥಳದಲ್ಲೀಯೇ
ಸಾವನ್ನಪ್ಪಿದ್ದಾನೆ.
ಅಪಘಾತ ನಡೆಯುವಾಗ ಶಾಸಕರು ಸಹ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಸ್ಥಳಕ್ಕೆ ಆಗಮಿಸಿದ ಹೊಸಪೇಟೆ ಪೊಲೀಸರು ಕಾರು ಚಾಲಕ ಶಿವಪ್ಪನನ್ನು ಬಂಧಿಸಿದ್ದಾರೆ.
Comments
English summary
Pedestrian killed in car accident at Tungabhadra Dam near Hospet of Bellary district on Wednesday, July 30. Lingasugur MLA Manappa Vajjal (JDS)car hit for pedestrian.