ಬೆಳವಾಡಿ ನಿರ್ದೇಶನದಲ್ಲಿ ದ್ರೌಪದಿ ಕುರಿತ ನಾಟಕ
ಬೆಂಗಳೂರು, ಅ.3: ‘ಬೆಂಗಳೂರು ಅಂತರರಾಷ್ಟ್ರೀಯ ಕಲಾ ಉತ್ಸವ 2013' ಅಂಗವಾಗಿ ‘ದಿ ಇಂಪಾರ್ಟೆನ್ಸ್ ಆಫ್ ಬೀಯಿಂಗ್ ದ್ರೌಪದಿ' ನಾಟಕ ನಗರದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಕೃಷ್ಣನ್ ರಂಗರಾಜು ರಚನೆಯಿರುವ ಈ ನಾಟಕದ ರಂಗ ವಿನ್ಯಾಸ ಹಾಗೂ ನಿರ್ದೇಶನವನ್ನು ಪ್ರಕಾಶ್ ಬೆಳವಾಡಿ ಮಾಡಿದ್ದಾರೆ.
ಸೆಂಟರ್
ಫಾರ್
ಫಿಲಂ
ಅಂಡ್
ಡ್ರಾಮಾ
ನಿರ್ಮಾಣದ
‘ದಿ
ಇಂಪಾರ್ಟೆನ್ಸ್
ಆಫ್
ಬೀಯಿಂಗ್
ದ್ರೌಪದಿ'
ಇಂಗ್ಲೀಷ್
ನಾಟಕದ
ವಿವರ
ಇಂತಿದೆ:
ಸ್ಥಳ
:
ಚೌಡಯ್ಯ
ಸ್ಮಾರಕ
ಭವನ,
ಬೆಂಗಳೂರು
ದಿನಾಂಕ/
ಸಮಯ:
ಅಕ್ಟೋಬರ್
5,
ಶನಿವಾರ,
ಸಂಜೆ
7.30
ನಾಟಕದ
ಅವಧಿ
:
2
ಗಂಟೆ
10
ನಿಮಿಷ
ಟಿಕೆಟ್
ಗಾಗಿ
ಸಂಪರ್ಕಿಸಿ:
ಬುಕ್
ಮೈ
ಶೋ.ಕಾಂ
*
ಬಜ್
ಇನ್
ಟೌನ್
.ಕಾಂ
ಅಥವಾ
*
ಇಂಡಿಯಾ
ಸ್ಟೇಜ್.ಕಾಂ
ನಾಟಕದ
ಬಗ್ಗೆ
:
ಭೀಲ್
ಬುಡಕಟ್ಟು
ಜನಾಂಗದ
ಮಹಾಭಾರತ
ಆವೃತ್ತಿಯ
ಕಥೆಯಲ್ಲಿ
ಧರ್ಮ-ಕರ್ಮದ
ಬಗ್ಗೆ
ಚರ್ಚೆಯ
ಜತೆಗೆ
ದ್ರೌಪದಿಯ
ಅಸ್ತಿತ್ವದ
ಬಗ್ಗೆ
ಸೊಗಸಾದ
ವ್ಯಾಖ್ಯಾನವಿದೆ.
ಪುರುಷ-ಸ್ತ್ರೀ
ಸಮಾನ
ಹಕ್ಕು,
ದುರಂತಗಳಲ್ಲಿ
ಪಾತ್ರಗಳ
ಪೋಷಣೆ
ಸುತ್ತ
ನಾಟಕದ
ಕಥೆ
ಸಾಗಲಿದೆ.
ದ್ರೌಪದಿ
ಸ್ತ್ರೀ
ಕುಲದ
ಹೆಮ್ಮೆಯ
ಪ್ರತೀಕವಾದರೆ,
ವಾಸುಕಿ(ಸರ್ಪಗಳ
ರಾಜ)
ಪುರುಷಕುಲತಿಲಕನಾಗಿ
ನಾಟಕದಲ್ಲಿ
ಕಂಡು
ಬರುತ್ತಾರೆ.
ಪಾತವರ್ಗ
ಸೂತ್ರಧಾರ/ವಿದುರ/ಪ್ರತಿಹಾರಿ:
ಸುನೀಲ್
ರಾಘವೇಂದ್ರ
ಪ್ರಬಂಧಕ:
ಅಭಿಜಿತ್
ರೇವತಿ
ದ್ರೌಪದಿ:
ಸಿರಿ
ರವಿಕುಮಾರ್
ಪ್ರಿಯಂವದ:
ಪ್ರತಿಮಾ
ಚೌಧರಿ
ವಾಸುಕಿ:
ಅಭಿಜಿತ್
ರಾಮಕೃಷ್ಣ
ಶೆಟ್ಟಿ
ಪದ್ಮನಾಗಿನಿ/ಕುಂತಿ:
ಸುಷ್ಮಾ
ಅರ್ಜುನ:
ಕರಣ್ಬೀರ್
ಸಿಂಗ್
ಕರ್ಣ:
ಹರೀಶ್
ಶೇಷಾದ್ರಿ
ಸೂರ್ಯ/ಧೃತರಾಷ್ಟ್ರ:
ಅರ್ಜುನ್
ನಿಟ್ಟೂರು
ದುಶ್ಯಾಸನ:
ರಣ್
ವಿಜಯ್
ಪ್ರತಾಪ್
ಸಿಂಗ್
ಧುರ್ಯೋಧನ:
ಪ್ರಕಾಶ್
ಐಯಂಗಾರ್
ಭೀಷ್ಮ:
ವಿಜಯ್
ಕೃಷ್ಣ
ಯುಧೀಷ್ಠರ:
ಅನಿರುದ್ಧ್
ಆಚಾರ್ಯ
ಭೀಷ್ಮ
:
ಲಿಖಿತ್
ಜಿ.ಪಿ
ನಕುಲ:
ಶ್ರೀನಿಧಿ
ಆಚಾರ್
ಕೆ.ಎಸ್
ಸಹದೇವ:
ಸತ್ಯನಾರಾಯಣ
ರೂಡಿ
ದೀಕ್ಷಿತ್
ಕಲೆ:
ಶ್ರೀಧರ್
ಮೂರಿಜಿ.ಜೆ
ರಂಗವಿನ್ಯಾಸ:
ಎಂ
ಜಯರಾಮ್
ಸಂಗೀತ:
ಅಭಿನವ್
ಪಾರ್ಮಾರ್,
ಸಹಾಯ
ಮೇಘನಾ
ಬೆಳವಾಡಿ
ವಸ್ತ್ರ
ವಿನ್ಯಾಸ:
ಸಂಕೀರ್ತಿ
ಐಪಂಜಿಗುಳಿ
ಮೇಕಪ್
:
ಉಮಾ
ಮಹೇಶ್ವರ್
ಬೆಳಕು,
ನಿರ್ದೇಶನ:
ಪ್ರಕಾಶ್
ಬೆಳವಾಡಿ