ಬೀದಿ ನಾಟಕದಲ್ಲಿ ಬಸವನಗುಡಿಯ ಗತ ವೈಭವ
ಬೆಂಗಳೂರು.ಏ.24: ಬೆಂಗಳೂರಿನಲ್ಲಿ ತನ್ನದೇ ಆದ ವಿಶೇಷತೆಗಳಿಗೆ ಹೆಸರುವಾಸಿಯಾದ ಬಸವನಗುಡಿ ಇಂದು ವಿಶಿಷ್ಟ ರಂಗ ಚಟುವಟಿಕೆಗೆ ಸಾಕ್ಷಿಯಾಯಿತು.
ರಾಮಕೃಷ್ಣ ಆಶ್ರಮದ ಆವರಣದ ಸಮೀಪ ಚಿತ್ರಕಲಾ ಪರಿಷತ್ನ ಸದಸ್ಯರು ಬಸವನಗುಡಿಯ ಹಿಂದಿನ ಸಂಸ್ಕೃತಿ,ಪರಿಸರ,ಇತಿಹಾಸದ ಪರಿಚಯವನ್ನು ಸಾರ್ವಜನಿಕರಿಗೆ ಬೀದಿ ನಾಟಕದ ಮೂಲಕ ವಿವರಿಸುವ ವಿನೂತನ ಪ್ರಯತ್ನವನ್ನು ನಡೆಸಿಕೊಟ್ಟರು.[ಕಡಲೆ ಕಾಯಿ ಪರಿಷೆ ಐತಿಹಾಸಿಕ ಹಿನ್ನಲೆ]
ಬಸವನಗುಡಿ ಲೈವ್ ಆರ್ಟ್ ಪ್ರೊಜೆಕ್ಟ್ ಸಹಯೋಗದೊಂದಿಗೆ ಚಿತ್ರಕಲಾ ಪರಿಷತ್ನ ಸದಸ್ಯರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
Comments