ಕರ್ನಾಟಕ ನೂತನ ಸಚಿವರ ಸಂಕ್ಷಿಪ್ತ ವ್ಯಕ್ತಿ ಚಿತ್ರಣ
ಬೆಂಗಳೂರು, ಮೇ. 19 : ಕರ್ನಾಟಕದ ಪಾಲಿಗೆ 2013 ರ ಈ ವಿಧಾನಸಭಾ ಚುನಾವಣೆ ಅವೀಸ್ಮರಣೀಯ. ಏಕೆಂದರೆ ಹಲವು ವರ್ಷಗಳ ನಂತರ ಪಕ್ಷವೊಂದು ಸ್ವಂತ ಬಲದಿಂದ ಅಧಿಕಾರಕ್ಕೇರುತ್ತಿದೆ. ಕರ್ನಾಟಕ ವಿಧಾನಸಭಾ ಕ್ಷೇತ್ರದ ಒಟ್ಟು 224 ಸ್ಥಾನಗಳಲ್ಲಿ ಬರೋಬ್ಬರಿ 122 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದು ಬಹುಮತ ಸಾಬೀತುಪಡಿಸಿದೆ. ಹಿಂದಿನ ಸರಕಾರದಲ್ಲಿ ಹಲವಾರು ಹಗರಣಗಳನ್ನು ನೋಡಿರುವ ರಾಜ್ಯದ ಜನತೆ ಇಂದಿನ ಸರಕಾರದಲ್ಲಿ ಅದು ಮರುಕಳಿಸದಿರಲಿ ಎಂದು ಬಯಸುತ್ತಿದೆ. ಜೊತೆಗೆ ನಮ್ಮ ಮಂತ್ರಿಗಳು ಎಂಥವರು, ಸರಕಾರವನ್ನು ಪರಿಣಾಮಕಾರಿಯಾಗಿ ನಡೆಸುತ್ತಾರಾ? ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತಾರಾ? ಕೇವಲ ರಾಜಕೀಯ ಮಾಡದೆ ಜನಕಲ್ಯಾಣಕ್ಕೆ ಒತ್ತು ನೀಡುತ್ತಾರಾ ಎಂಬುದನ್ನು ತಿಳಿಯಲು ಕಾತರದಿಂದಿದ್ದಾರೆ. ನೂತನ ಸಚಿವರ ಹಿನ್ನೆಲೆ ಏನು, ಯಾರ್ಯಾರು ಎಲ್ಲಿಯವರೆಗೆ ಓದಿದ್ದಾರೆ, ಎಷ್ಟು ಬಾರಿ ಕ್ಷೇತ್ರದಲ್ಲಿ ಗೆದ್ದುಬಂದಿದ್ದಾರೆ, ಯಾರ್ಯಾರಿಗೆ ಯಾವ ಖಾತೆ ಎಂಬ ಸಂಕ್ಷಿಪ್ತ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಸುಮಾರು
10
ಜಿಲ್ಲೆಗಳಿಗೆ
ಪ್ರಾತಿನಿಧ್ಯ
ಸಿಕ್ಕಿಲ್ಲ.
ವಲಸೆ
ಬಂದವರಿಗೇ
ಮಣೆ
ಹಾಕಿ,
ಮೂಲ
ಕಾಂಗ್ರೆಸಿಗರನ್ನು
ಮುಲೆಗುಂಪು
ಮಾಡಲಾಗುತ್ತಿದೆ
ಎಂದು
ಎಲ್ಲೆಡೆ
ಪ್ರತಿಭಟನೆ
ನಡೆದಿದೆ.
ಕಳಂಕರಹಿತರಿಗೆ
ಖಾತೆ
ನೀಡುವುದಿಲ್ಲ
ಎಂಬ
ಮಾತಿಗೆ
ಸಿದ್ದರಾಮಯ್ಯ
ಅವರು
ಬದ್ಧರಾಗಿದ್ದಾರೆ
ಎಂದುಕೊಂಡರೂ
ಭ್ರಷ್ಟಾಚಾರ,
ಗಣಿಗಾರಿಕೆ
ಆರೋಪ
ಹೊತ್ತಿರುವ
ಬಾಬುರಾವ್
ಚಿಂಚನಸೂರ್,
ಸಂತೋಷ್
ಲಾಡ್
ಅವರನ್ನು,
ಸಂಪುಟಕ್ಕೆ
ಸೇರಿಸಿಕೊಳ್ಳಲಾಗಿದೆ.
ಸ್ಪೀಕರ್
ಆಗುವ
ಕಾಗೋಡು
ತಿಮ್ಮಪ್ಪ
ಅವರ
ಮೇಲೂ
ಚೆಕ್
ಬೌನ್ಸ್
ಪ್ರಕರಣಗಳಿದೆ.
ಎಲ್ಲದರ
ನಡುವೆ
ಸಿದ್ದರಾಮಯ್ಯ
ಅವರ
ಆಡಳಿತ
ಸುಗಮಗೊಳಿಸುವ
ಹೊಣೆ
ಹೊತ್ತಿರುವ
ಸಚಿವರ
ಸಂಕ್ಷಿಪ್ತ
ಪರಿಚಯ
ಇಲ್ಲಿದೆ...
ಶಾಮನೂರು ಶಿವಶಂಕರಪ್ಪ
ಕ್ಷೇತ್ರ
:
ದಾವಣಗೆರೆ
ದಕ್ಷಿಣ
ವಯಸ್ಸು:
82
ಜನನ:
ದಾವಣಗೆರೆ,
1931
ಜೂನ್
16.
ಕಲ್ಲಪ್ಪ-
ಸಾವಿತ್ರಮ್ಮ
ದಂಪತಿ
ಪುತ್ರ.
ಕುಟುಂಬ:
ಪತ್ನಿ
ಪಾರ್ವತಮ್ಮ
ನಿಧನರಾಗಿದ್ದಾರೆ.
ಮೂವರು
ಪುತ್ರರಿದ್ದಾರೆ.
ಜಾತಿ:
ಲಿಂಗಾಯತ
*
ಇಂಟರ್
ಮೀಡಿಯೇಟ್
ವರೆಗೆ
ವ್ಯಾಸಂಗ
*
1969ರಲ್ಲಿ
ರಾಜಕೀಯ
ಪ್ರವೇಶ.
ನಗರಸಭಾ
ಸದಸ್ಯರಾಗಿ
ಆಯ್ಕೆ.
1972ರಲ್ಲಿ
ಬಾಪೂಜಿ
ವಿದ್ಯಾಸಂಸ್ಥೆ
ಕಾರ್ಯದರ್ಶಿಯಾಗಿ
ನೇಮಕ.
*
1971-73ರವರೆಗೆ
ದಾವಣಗೆರೆ
ನಗರಸಭೆ
ಅಧ್ಯಕ್ಷ.
*
1978-80ರವರೆಗೆ
ಚಿತ್ರದುರ್ಗ
ಜಿಲ್ಲಾ
ಕಾಂಗ್ರೆಸ್
ಅಧ್ಯಕ್ಷ.
ಈಗ
ಕೆಪಿಸಿಸಿ
ಖಜಾಂಚಿ.
*
1998
ರಿಂದ
99ರವರೆಗೆ
ಲೋಕಸಭಾ
ಸದಸ್ಯ.
1994-1998,
2004-2008,
2008-13ರ
ಅವಧಿಯಲ್ಲಿ
ಶಾಸಕ
*
2013ರಲ್ಲಿ
ನಡೆದ
ಚುನಾವಣೆಯಲ್ಲಿ
ಮರು
ಆಯ್ಕೆ.
*
ಅಖಿಲ
ಭಾರತ
ವೀರಶೈವ
ಮಹಾಸಭಾ
ರಾಷ್ಟ್ರೀಯ
ಅಧ್ಯಕ್ಷ
*
ಖಾತೆ:
ತೋಟಗಾರಿಕೆ
ಹನುಮಂತಗೌಡ ಕೃಷ್ಣಗೌಡ ಪಾಟೀಲ
ಕ್ಷೇತ್ರ
:
ಗದಗ
ವಯಸ್ಸು:
60
ಜಾತಿ
:
ಲಿಂಗಾಯತ
ವಿದ್ಯೆ:
ಬಿಎಸ್ಸಿ
ಎಲ್
ಎಲ್
ಬಿ
(ಸ್ಪೆಷಲ್).
ಕುಟುಂಬ:
ಪತ್ನಿ
ಹೇಮಾ.
ಮಕ್ಕಳು-
ಕೃಷ್ಣಗೌಡ,
ಲಕ್ಷ್ಮಿ
ಮತ್ತು
ರಾಜೇಶ್ವರಿ.
*
1984ರಿಂದ
2008ರ
ವರೆಗೆ
(ಪಶ್ಚಿಮ
ಪದವೀಧರ
ಕ್ಷೇತ್ರ)
MLC.
*
1993ರ
ಜನವರಿಯಿಂದ
1994ರ
ಡಿಸೆಂಬರ್
ವರೆಗೆ
ವೀರಪ್ಪ
ಮೊಯಿಲಿ
ಸರ್ಕಾರದಲ್ಲಿ
ಜವಳಿ
ಖಾತೆ
ರಾಜ್ಯ
ಸಚಿವ.
*
1994ರಿಂದ
1999ರ
ವರೆಗೆ
ಹಾಗೂ
2006
ರಿಂದ
2008ರ
ವರೆಗೆ
ವಿಧಾನ
ಪರಿಷತ್
ಪ್ರತಿಪಕ್ಷದ
ನಾಯಕ.
*
1999
ರಿಂದ
2003ರ
ವರೆಗೆ
ಎಸ್.ಎಂ.ಕೃಷ್ಣ
ಸರ್ಕಾರದಲ್ಲಿ
ಜಲಸಂಪನ್ಮೂಲ
ಖಾತೆ,
ಕೃಷಿ
ಮತ್ತು
ಕಾನೂನು
ಮತ್ತು
ಸಂಸದೀಯ
ವ್ಯವಹಾರಗಳ
ಖಾತೆ
ಸಚಿವ
*
ಕೆ.ಎಚ್.ಪಾಟೀಲ
ಪ್ರತಿಷ್ಠಾನ
ಮತ್ತು
ರೂರಲ್
ಮೆಡಿಕಲ್
ಸೊಸೈಟಿ
ಮೂಲಕ
ಶುದ್ಧ
ಕುಡಿಯುವ
ನೀರು
ಘಟಕ
ಸ್ಥಾಪಿಸಿದ್ದಾರೆ.
*
ಖಾತೆ:
ಗ್ರಾಮೀಣಾಭಿವೃದ್ಧಿ
ಮತ್ತು
ಪಂಚಾಯತ್
ರಾಜ್
ಕೃಷ್ಣ ಭೈರೇಗೌಡ
ಕ್ಷೇತ್ರ
:
ಬೆಂಗಳೂರು
ನಗರ
(ಬ್ಯಾಟರಾಯನಪುರ)
ಜನನ:
4
ಏಪ್ರಿಲ್
1973,
ಗರುಡಪಾಳ್ಯ,
ಕೋಲಾರ
ಜಿಲ್ಲೆ
ಶಿಕ್ಷಣ
:
ಎಂ.ಎ
(ಅಂತರರಾಷ್ಟ್ರೀಯ
ವಿಚಾರಗಳು)
ಜಾತಿ
:
ಒಕ್ಕಲಿಗ
*
ಮಾಜಿ
ಸಚಿವ
ದಿವಂಗತ
ಸಿ.ಬೈರೇಗೌಡರ
ಪುತ್ರರಾದ
ಕೃಷ್ಣ
ಬೈರೇಗೌಡ
4ನೇ
ಬಾರಿಗೆ
ವಿಧಾನಸಭೆಗೆ
ಆಯ್ಕೆ.
ಕುಟುಂಬ:
ಪತ್ನಿ:
ಮೀನಾಕ್ಷಿ
ಶೇಷಾದ್ರಿ.
*
ತಂದೆ
ನಿಧನದ
ನಂತರ
2003ರಲ್ಲಿ
ನಡೆದ
ಉಪ
ಚುನಾವಣೆಯಲ್ಲಿ
ವೇಮಗಲ್
ಕ್ಷೇತ್ರದಿಂದ
ಆಯ್ಕೆ.
2004ರಲ್ಲಿ
ಪುನರಾಯ್ಕೆ
*
2008ರಲ್ಲಿ
ಬೆಂಗಳೂರು
ನಗರದ
ಬ್ಯಾಟರಾಯನಪುರ
ಕ್ಷೇತ್ರದಲ್ಲಿ
ಸ್ಪರ್ಧಿಸಿ
ಕೃಷ್ಣ
ಬೈರೇಗೌಡ
ಜಯಶಾಲಿಯಾದರು.
*
ರಾಹುಲ್
ಗಾಂಧಿ
ಅವರ
ಆಪ್ತ
ವಲಯದಲ್ಲಿ
ಗುರುತಿಸಿಕೊಂಡಿದ್ದಾರೆ.
2009ರಲ್ಲಿ
ಬೆಂಗಳೂರು
ದಕ್ಷಿಣ
ಲೋಕಸಭಾ
ಕ್ಷೇತ್ರದಿಂದ
ಚುನಾವಣೆಗೆ
ಸ್ಪರ್ಧಿಸಿ,
ಬಿಜೆಪಿ
ಅಭ್ಯರ್ಥಿ
ಅನಂತಕುಮಾರ್
ವಿರುದ್ಧ
ಸೋತಿದ್ದರು.
ರಾಮಲಿಂಗಾರೆಡ್ಡಿ
ಕ್ಷೇತ್ರ
:
ಬೆಂಗಳೂರು
ನಗರ
(ಬಿ.ಟಿ.ಎಂ.ಲೇಔಟ್)
ಜನನ
:
12
ಜೂನ್
1953,
ಶೆಟ್ಟಿಹಳ್ಳಿ,
ಆನೇಕಲ್
ತಾಲ್ಲೂಕು
ಶಿಕ್ಷಣ
:
ಬಿಎಸ್ಸಿ
ಜಾತಿ
:
ಒಕ್ಕಲಿಗ
(ರೆಡ್ಡಿ)
*
1989
ರಿಂದ
ಒಟ್ಟು
6
ಬಾರಿ
ವಿಧಾನಸಭೆಗೆ
ಆಯ್ಕೆಯಾಗಿದ್ದಾರೆ.
*
1983ರಲ್ಲಿ
ಬೆಂಗಳೂರು
ನಗರ
ಪಾಲಿಕೆ
ಸದಸ್ಯರಾಗಿ
ಆಯ್ಕೆ
*
1989,
1994,
1999
ಹಾಗೂ
2004ರವರೆಗೆ
ಜಯನಗರ
ವಿಧಾನಸಭಾ
ಕ್ಷೇತ್ರದಿಂದ
ನಾಲ್ಕು
ಬಾರಿ
ಶಾಸಕರಾಗಿ
ಆಯ್ಕೆ.
*
ಕ್ಷೇತ್ರ
ಪುನರ್
ವಿಂಗಡಣೆ
ನಂತರ
ಬಿ.ಟಿ.ಎಂ.ಲೇಔಟ್
ಕ್ಷೇತ್ರದಿಂದ
2008
ಹಾಗೂ
2013ರಲ್ಲಿ
ಆಯ್ಕೆಯಾಗಿದ್ದಾರೆ.
*
ಎಂ.
ವೀರಪ್ಪ
ಮೊಯಿಲಿ
ಅವರ
ಸಚಿವ
ಸಂಪುಟದಲ್ಲಿ
ಹಣಕಾಸು,
ಬೃಹತ್
ಮತ್ತು
ಮಧ್ಯಮ
ಕೈಗಾರಿಕೆ
ಹಾಗೂ
ಕೃಷಿ
ಮಾರುಕಟ್ಟೆ
ಸಚಿವರಾಗಿದ್ದರು.
*
ಕೃಷ್ಣ
ಸರ್ಕಾರದಲ್ಲಿ
ಆಹಾರ
ಮತ್ತು
ನಾಗರಿಕ
ಪೂರೈಕೆ
ಹಾಗೂ
ಬೆಂಗಳೂರು
ನಗರಾಭಿವೃದ್ಧಿ
ಸಚಿವರಾಗಿ,
ಧರ್ಮಸಿಂಗ್
ಸರ್ಕಾರದಲ್ಲಿ
ಪ್ರೌಢಶಿಕ್ಷಣ
ಸಚಿವರಾಗಿದ್ದರು.
ಪ್ರಸ್ತುತ
ಖಾತೆ:
ಸಾರಿಗೆ
ದಿನೇಶ ಗುಂಡೂರಾವ್
ಜಿಲ್ಲೆ : ಬೆಂಗಳೂರು ನಗರ (ಗಾಂಧಿನಗರ)
ಜನ್ಮ
ದಿನಾಂಕ
:
9
ಅಕ್ಟೋಬರ್
1969
ಜನ್ಮಸ್ಥಳ
:
ಸಾತನೂರು,
ಬೆಂಗಳೂರು
ಗ್ರಾಮಾಂತರ
ಜಿಲ್ಲೆ
ಶಿಕ್ಷಣ
:
ಬಿ.ಇ
ಜಾತಿ
:
ಬ್ರಾಹ್ಮಣ
ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರ ಪುತ್ರರಾದ ದಿನೇಶ್ ಗುಂಡೂರಾವ್, ಎಂಜಿನಿಯರಿಂಗ್ ಪದವೀಧರ. ಮುಸ್ಲಿಂ ಸಮುದಾಯದ ತಬಸ್ಸುಮ್ ಅವರನ್ನು ವಿವಾಹವಾಗಿದ್ದಾರೆ. ಇವರಿಗೆ ಇಬ್ಬರು ಪುತ್ರಿಯರಿದ್ದಾರೆ. ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ದಿನೇಶ್, ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಸಿದ್ದಾರೆ. 1999ರಲ್ಲಿ ಪ್ರಥಮ ಬಾರಿಗೆ ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಇವರು, ಸತತವಾಗಿ 2004, 2008 ಹಾಗೂ 2013ರ ಚುನಾವಣೆಗಳಲ್ಲಿ ಪುನರಾಯ್ಕೆಯಾಗಿದ್ದಾರೆ.
ಸತೀಶ್ ಜಾರಕಿಹೊಳಿ
ಕ್ಷೇತ್ರ
:
ಯಮಕನಮರಡಿ
ಮೀಸಲು
(ಎಸ್
ಟಿ)
ಜಾತಿ
:
ವಾಲ್ಮೀಕಿ
(ಬೇಡರ)
ಸಮುದಾಯ
ವಿದ್ಯೆ:
ದ್ವಿತೀಯ
ಪಿಯುಸಿ
*
ಗೋಕಾಕ
ಕ್ಷೇತ್ರದಿಂದ
ಸತತವಾಗಿ
2ನೇ
ಬಾರಿ
ಆಯ್ಕೆ
*
2004ರಲ್ಲಿ
ಕಾಂಗ್ರೆಸ್
ಹಾಗೂ
ಜೆಡಿಎಸ್
ಸಮ್ಮಿಶ್ರ
ಸರ್ಕಾರ
ಅಧಿಕಾರಕ್ಕೆ
ಬಂದಾಗ
ಧರ್ಮಸಿಂಗ್
ಮಂತ್ರಿಮಂಡಲದಲ್ಲಿ
ಸತೀಶ
ಜಾರಕಿಹೊಳಿ
ಅವರಿಗೆ
ಜವಳಿ
ಖಾತೆಯ
(ಸ್ವತಂತ್ರ)
ರಾಜ್ಯ
ಸಚಿವ
ಸ್ಥಾನ
*
ಸಚಿವ
ಸ್ಥಾನ
ರೇಸ್
ನಲ್ಲಿದ್ದ
ಸೋದರ
ಗೋಕಾಕ
ಕ್ಷೇತ್ರದಿಂದ
ಸತತವಾಗಿ
ನಾಲ್ಕನೇ
ಬಾರಿಗೆ
ಆಯ್ಕೆಯಾಗಿರುವ
ರಮೇಶ
ಜಾರಕಿಹೊಳಿ
ಬದಲಿಗೆ
ಸತೀಶ್
ಜಾರಕಿಹೊಳಿಗೆ
ಅವಕಾಶ
ಪ್ರಕಾಶ್ ಹುಕ್ಕೇರಿ
ವಿದ್ಯ್ತೆ:
ಎಸ್ಸೆಸ್ಸೆಲ್ಸಿ.
ಜಾತಿ:
ಲಿಂಗಾಯತ
ಪಂಚಮಸಾಲಿ
ಸಮುದಾಯ
*
ಚಿಕ್ಕೋಡಿ-ಸದಲಗಾ
ಕ್ಷೇತದಿಂದ
ಶಾಸಕರಾಗಿ
ಆಯ್ಕೆಯಾಗಿ
ಐದನೇ
ಬಾರಿಗೆ
ವಿಧಾನಸಭೆ
ಪ್ರವೇಶ.
*
1983ರಲ್ಲಿ
ತಾಲ್ಲೂಕಿನ
ಯಕ್ಸಂಬಾ
ಗ್ರಾಮ
ಪಂಚಾಯ್ತಿ
ಅಧ್ಯಕ್ಷರಾಗಿ
ರಾಜಕೀಯಕ್ಕೆ
ಎಂಟ್ರಿ.
ಪಯಣವು,
ಎರಡನೇ
ಬಾರಿಗೆ
ಸಚಿವರಾಗುವ
ಹಂತಕ್ಕೆ
ಬಂದು
ತಲುಪಿದೆ.
*
1986
ಬೆಳಗಾವಿ
ಜಿಲ್ಲಾ
ಪಂಚಾಯ್ತಿ
ಸದಸ್ಯರಾಗಿ,
1988ರಿಂದ
1994ರ
ವರೆಗೆ
ವಿಧಾನ
ಪರಿಷತ್
ಸದಸ್ಯರಾಗಿ,
1992ರಿಂದ
1994ರ
ವರೆಗೆ
ವಿಧಾನ
ಪರಿಷತ್
ನ
ಮುಖ್ಯ
ಸಚೇತಕರಾಗಿ
ಕಾರ್ಯ
ನಿರ್ವಹಣೆ
*
2000ರಿಂದ
2004ರ
ವರೆಗೆ
ಬೆಳಗಾವಿ
ಕಾಡಾ
ಅಧ್ಯಕ್ಷರಾಗಿದ್ದರು.
*
1994,
1999
ಮತ್ತು
2004ರಲ್ಲಿ
ನಡೆದ
ವಿಧಾನಸಭೆ
ಚುನಾವಣೆಗಳಲ್ಲಿ
ಸದಲಗಾ
ಮತಕ್ಷೇತ್ರದಿಂದ
ಸತತವಾಗಿ
ಗೆಲ್ಲುವ
ಮೂಲಕ
ಹ್ಯಾಟ್ರಿಕ್
ಸಾಧನೆ
*
2004
ಧರ್ಮಸಿಂಗ್
ಮಂತ್ರಿಮಂಡಲದಲ್ಲಿ
ಕೃಷಿ
ಉತ್ಪನ್ನ
ಮಾರುಕಟ್ಟೆ
ಇಲಾಖೆ
ಸಚಿವ.
ಮಲ್ಲನಗೌಡ ಬಸನಗೌಡ ಪಾಟೀಲ
ಜನನ:
ಜನನ
7ನೇ
ಅಕ್ಟೋಬರ್
1964.
ಜಾತಿ:
ತೊರವಿ
ಗ್ರಾಮದ
ಕುಡು
ಒಕ್ಕಲಿಗ
ಕುಟುಂಬ:
ಲಿಂಗಾಯತ
ರಡ್ಡಿ
ಜಾತಿಯ
ಆಶಾ
ಅವರನ್ನು
ಪ್ರೀತಿಸಿ
ವಿವಾಹವಾಗಿದ್ದಾರೆ.
ವಿದ್ಯೆ:
ಬಿ.ಇ.
(ಸಿವಿಲ್)
*
ಬೆಂಗಳೂರಿನ
ಪೂರ್ಣಪ್ರಜ್ಞ
ಶಾಲೆಯಲ್ಲಿ,
ಪ್ರೌಢ
ಶಿಕ್ಷಣವನ್ನು
ವಿಜಾಪುರದ
ದರಬಾರ
ಪ್ರೌಢ
ಶಾಲೆಯಲ್ಲಿ,
ಬಿ.ಇಯನ್ನು
ತಮ್ಮದೇ
ಸಂಸ್ಥೆಯ
ಬಿ.ಎಲ್.ಡಿ.ಇ.
ಎಂಜಿನಿಯರಿಂಗ್
ಕಾಲೇಜನಲ್ಲಿ
ಪಡೆದಿದ್ದಾರೆ.
*
ಒಮ್ಮೆ
ಸಂಸದ,
ನಾಲ್ಕು
ಬಾರಿ
ಶಾಸಕರಾಗಿದ್ದು,
ಇದೇ
ಪ್ರಥಮ
ಬಾರಿಗೆ
ಸಚಿವರಾಗಿದ್ದಾರೆ.
*
1991ರಲ್ಲಿ
ತಿಕೋಟಾ
ಕ್ಷೇತ್ರದ
ಉಪ
ಚುನಾವಣೆಯಲ್ಲಿ
ಆಯ್ಕೆಯಾಗಿ
ಮೊದಲ
ಬಾರಿಗೆ
ವಿಧಾನಸಭೆ
ಪ್ರವೇಶ.
*
1998ರಲ್ಲಿ
ವಿಜಾಪುರ
ಕ್ಷೇತ್ರದಿಂದ
ಲೋಕಸಭೆಗೆ,
2004ರಲ್ಲಿ
ತಿಕೋಟಾ,
2008ರಲ್ಲಿ
ಬಬಲೇಶ್ವರ
(ಕ್ಷೇತ್ರ
ಪುನರ್
ವಿಂಗಡಣೆ)ದಿಂದ
ವಿಧಾನಸಭೆಗೆ
ಆಯ್ಕೆ
*
ಈಗ
ಬಬಲೇಶ್ವರ
ಕ್ಷೇತ್ರದಿಂದ
ಪುನರಾಯ್ಕೆಯಾಗಿದ್ದಾರೆ.
ಎಐಸಿಸಿ,
ಕೆಪಿಸಿಸಿ
ಸಮನ್ವಯ
ಸಮಿತಿ
ಸದಸ್ಯರಾಗಿದ್ದಾರೆ.
ಬಾಬುರಾವ್ ಚಿಂಚನಸೂರ್
ಕ್ಷೇತ್ರ
:
ಗುರು
ಮಿಠಕಲ್
ವಯಸ್ಸು:
62
ವಿದ್ಯೆ:
ಪದವಿ
ಜಾತಿ
:
ಹಿಂದುಳಿದ
ವರ್ಗ
*
1989ರಲ್ಲಿ
ಚಿತ್ತಾಪುರ
ಕ್ಷೇತ್ರದಿಂದ
ಮೊದಲ
ಬಾರಿ
ಶಾಸಕರಾಗಿ
ಆಯ್ಕೆ
*
1994,1999ರಲ್ಲಿ
ವಿಧಾನಸಭೆ
ಚುನಾವಣೆಯಲ್ಲಿ
ಗೆಲುವು
*
1999
ರಿಂದ
2003ರವರೆಗೆ
ಎಸ್
ಎಂ
ಕೃಷ್ಣ
ಸರ್ಕಾರದಲ್ಲಿ
ಮುಜರಾಯಿ,
ಬಂದೀಖಾನೆ
ರಾಜ್ಯ
ಸಚಿವ
*
2008ರಲ್ಲಿ
ಗುರುಮಿಠಕಲ್
ನಿಂದ
ಶಾಸಕರಾಗಿ
ಆಯ್ಕೆ
*
ಒಟ್ಟು
5
ಬಾರಿ
ಶಾಸಕರಾಗಿ
ಆಯ್ಕೆ,
2ನೇ
ಬಾರಿ
ಸಚಿವ
ಸ್ಥಾನ
ಆರ್ ವಿ ದೇಶಪಾಂಡೆ
ಕ್ಷೇತ್ರ:
ಹಳಿಯಾಳ
ವಯಸ್ಸು:
66
ವಿದ್ಯೆ
:
ಕಾನೂನು
ಪದವಿ
ಜಾತಿ:
ಗೌಡ
ಸಾರಸ್ವತ
ಬ್ರಾಹ್ಮಣ
ಕುಟುಂಬ
:
ಪತ್ನಿ
ರಾಧಾ.
ಈ
ದಂಪತಿಗೆ
ಪ್ರಸಾದ್
ಹಾಗೂ
ಪ್ರಶಾಂತ್
ಎಂಬ
ಪುತ್ರರು.
ಕೇಂದ್ರ
ಸಚಿವ
ಪ್ರಫುಲ್
ಪಟೇಲ್
ಅವರು
ದೇಶಪಾಂಡೆಯವರ
ಬೀಗರು.
*
ಹಳಿಯಾಳದಲ್ಲಿ
ವಕೀಲ
ವೃತ್ತಿ
ಆರಂಭಿಸಿ,
ಪುರಸಭೆ
ಚುನಾವಣೆಯಲ್ಲಿ
ಸ್ಪರ್ಧಿಸುವ
ಮೂಲಕ
ರಾಜಕೀಯಕ್ಕೆ
ಪ್ರವೇಶ
ಮಾಡಿದರು.
*
ಹಳಿಯಾಳ
ಕ್ಷೇತ್ರದಿಂದ
ಏಳು
ಬಾರಿ
ಜಯಗಳಿಸಿ
ದಾಖಲೆ
ನಿರ್ಮಿಸಿದ್ದಾರೆ.
*
1983
ರಿಂದ
2004ರ
ವರೆಗೆ
ದೇಶಪಾಂಡೆಯವರು
ಸತತ
ಆರು
ಸಲ
ಗೆದ್ದು
ಎರಡೆರಡು
ಬಾರಿ
ಹ್ಯಾಟ್ರಿಕ್
ಸಾಧನೆ
ಮಾಡಿದರು.
*
1985ರಲ್ಲಿ
ಮೊದಲ
ಬಾರಿಗೆ
ಸಚಿವರಾದರು.
*
1989ರ
ಚುನಾವಣೆಯಲ್ಲಿ
ಜಯ
ಗಳಿಸಿ
ನಗರಾಭಿವೃದ್ಧಿ
ಖಾತೆ
ಸಚಿವರಾದರು,
*
1994,
98
ಹಾಗೂ
2004ರಲ್ಲಿ
ಗೆದ್ದು
ಸತತ
ಮೂರು
ಅವಧಿಗೆ
ಬೃಹತ್
ಕೈಗಾರಿಕೆ
ಸಚಿವರಾಗಿದ್ದರು.
*
2008ರ
ಚುನಾವಣೆ.
ಜೆಡಿಎಸ್
ಅಭ್ಯರ್ಥಿ
ಸುನಿಲ್
ಹೆಗಡೆ
ವಿರುದ್ಧ
ದೇಶಪಾಂಡೆ
ಸೋತಿದ್ದರು.
ಉಮಾಶ್ರೀ
*
ವಯಸ್ಸು:
57
ವರ್ಷ
*
ಉಮಾಶ್ರೀ
ತುಮಕೂರು
ಜಿಲ್ಲೆಯ
ತುರುವೇಕೆರೆ
ತಾಲ್ಲೂಕಿನ
ನೊಣವಿನಕೆರೆ
ಗ್ರಾಮದವರು.
*
ರಾಜ್ಯಶಾಸ್ತ್ರದಲ್ಲಿ
ಪದವೀಧರೆ.
ಕುಟುಂಬ:
ಮಗ
ವಿಜಯಕುಮಾರ
ವಕೀಲರಾಗಿ
ಕಾರ್ಯ
ನಿರ್ವಹಿಸುತ್ತಿದ್ದಾರೆ.
ಮಗಳು
ಗಾಯತ್ರಿ
ದಂತ
ವೈದ್ಯೆ.
*
ಚಿತ್ರ
ನಟಿ
ಉಮಾಶ್ರೀ
ವಿಧಾನಸಭೆಯನ್ನು
ಮೊದಲ
ಬಾರಿಗೆ
ಪ್ರವೇಶ
ಹಾಗೂ
ಸಚಿವೆ
ಸ್ಥಾನವೂ
ಒಲಿದಿದೆ.
*
ಬಾಗಲಕೋಟೆ
ಜಿಲ್ಲೆಯ
ತೇರದಾಳ
ಕ್ಷೇತ್ರದ
ಶಾಸಕಿ.
*
350ಕ್ಕೂ
ಅಧಿಕ
ಕನ್ನಡ
ಚಿತ್ರಗಳಲ್ಲಿ
ಅಭಿನಯಿಸಿರುವ
ಅವರು
ನಾಟಕ
ರಂಗದಲ್ಲೂ
ದೊಡ್ಡ
ಹೆಸರು
ಮಾಡಿದ್ದಾರೆ.
*
ಎರಡು
ದಶಕಗಳಿಂದ
ರಾಜಕೀಯದಲ್ಲಿ
ಗುರುತಿಸಿಕೊಂಡಿದ್ದು
ಪ್ರಸ್ತುತ
ಕೆಪಿಸಿಸಿ
ಪ್ರಧಾನ
ಕಾರ್ಯದರ್ಶಿಯಾಗಿದ್ದಾರೆ.
*
2001ರಿಂದ
2006ರ
ವರೆಗೆ
ವಿಧಾನ
ಪರಿಷತ್
ಸದಸ್ಯೆಯಾಗಿದ್ದ
ಉಮಾಶ್ರೀ
2008ರಲ್ಲಿ
ತೇರದಾಳ
ಕ್ಷೇತ್ರದಿಂದ
ಚುನಾವಣೆ
ಎದುರಿಸಿ,
ಬಿಜೆಪಿಯ
ಸಿದ್ದು
ಸವದಿ
ಅವರಿಂದ
ಸೋಲನುಭವಿಸಿದ್ದರು.
ಟಿ.ಬಿ.ಜಯಚಂದ್ರ
ಕ್ಷೇತ್ರ:
ಶಿರಾ
ವಯಸ್ಸು:
64
ವಿದ್ಯೆ:
ಬಿಎಸ್ಸಿ,
ಕಾನೂನು
ಜಾತಿ:
ಒಕ್ಕಲಿಗ
ಕುಟುಂಬ:
ತಂದೆ
ದಿವಂಗತ
ಬೋರೇಗೌಡ,
ತಾಯಿ
ಲಕ್ಷ್ಮಮ್ಮ.
ಮೂವರು
ಪುತ್ರರು.
ಚಿಕ್ಕನಾಯಕನಹಳ್ಳಿ
ತಾಲ್ಲೂಕಿನ
ಕಾಯಿ
ತಿಮ್ಮನಹಳ್ಳಿ
ಊರು.
ರಾಜಕೀಯ
ಅನುಭವ:
ಕಾಂಗ್ರೆಸ್ಸಿನ
ವಿವಿಧ
ಹುದ್ದೆಗಳ
ನಿರ್ವಹಣೆ.
*
1978ರಲ್ಲಿ
ಕಳ್ಳಂಬೆಳ್ಳ
ಕ್ಷೇತ್ರದಿಂದ
ಮೊದಲ
ಬಾರಿ
ಶಾಸಕರಾಗಿ
ಆಯ್ಕೆ.
*
ನಂತರ
1989,
1994,1999ರಲ್ಲಿ
ಸತತವಾಗಿ
3
ಬಾರಿ
ವಿಧಾನಸಭೆಗೆ
ಆಯ್ಕೆ.
*
1994-19999ರಲ್ಲಿ
ವಿಧಾನಸಭೆ
ವಿರೋಧ
ಪಕ್ಷದ
ಉಪ
ನಾಯಕ.
*ಎಸ್
ಎಂ
ಕೃಷ್ಣ
ಸರ್ಕಾರದಲ್ಲಿ
ಕೃಷಿ,
ಆಹಾರ
ಸಚಿವರಾಗಿದ್ದರು.
*
2008ರಲ್ಲಿ
ಶಿರಾ
ಕ್ಷೇತ್ರದಿಂದ
5ನೇ
ಬಾರಿಗೆ
ವಿಧಾನಸಭೆಗೆ
ಆಯ್ಕೆ.
*
ನವದೆಹಲಿಯಲ್ಲಿ
ರಾಜ್ಯ
ಸರ್ಕಾರದ
ವಿಶೇಷ
ಪ್ರತಿನಿಧಿ
*
ಕೃಷ್ಣ
ಕೊಳ್ಳ
ನೀರಾವರಿ
ಸಮಿತಿ,
ಪಶ್ಚಿಮಘಟ್ಟ
ನೀರಾವರಿ
ಸಮಿತಿ
ಅಧ್ಯಕ್ಷ
*
ಮೂರು
ಸಲ
ಎಐಸಿಸಿ
ಸದಸ್ಯ,
ಕೆಪಿಸಿಸಿ
ಕಾಯಂ
ಆಹ್ವಾನಿತ
ಸದಸ್ಯ.
*
1994
ಹಾಗೂ
2003ರಲ್ಲಿ
ವಿಧಾನಸಭೆಯ
ವಿರೋಧ
ಪಕ್ಷದ
ಉಪನಾಯಕರಾಗಿದ್ದರು.
ಸಂತೋಷ್ ಲಾಡ್
ಕ್ಷೇತ್ರ:ಕಲಘಟಗಿ
ಜನನ:
ಜನನ
1975
ಫೆ.
27.
ಕುಟುಂಬ:
ತಂದೆ
ದಿವಂಗತ
ಶಿವಾಜಿ
ಲಾಡ್.
ತಾಯಿ
ಶೈಲಜಾ.
ಪತ್ನಿ
ಕೀರ್ತಿ
ಎಸ್.ಲಾಡ್.
ಮಗ
ಕರಣ್
ಲಾಡ್.
ವಿದ್ಯೆ:
ವಾಣಿಜ್ಯ
ಶಾಸ್ತ್ರ
ಪದವೀಧರ.
*
1996ರಲ್ಲಿ
ಸಂಡೂರು
ಪಟ್ಟಣ
ಪಂಚಾಯ್ತಿ
ಚುನಾವಣೆಯಲ್ಲಿ
ಪರಾಭವಗೊಂಡಿದ್ದ
ಅವರು,
2000ದಲ್ಲಿ
ಅದೇ
ಪಟ್ಟಣ
ಪಂಚಾಯ್ತಿಯ
ಎರಡು
ಕ್ಷೇತ್ರಗಳಿಂದ
ಕಣಕ್ಕಿಳಿದು
ಆಯ್ಕೆ
*
2004ರ
ಚುನಾವಣೆಯಲ್ಲಿ
ಸಂಡೂರು
ಕ್ಷೇತ್ರದಿಂದ
ಜೆಡಿಎಸ್
ಅಭ್ಯರ್ಥಿಯಾಗಿ
ಸ್ಪರ್ಧಿಸಿ
ಆಯ್ಕೆ
*
ಎಂ.ಪಿ.ಪ್ರಕಾಶ್
ಜೊತೆ
ಸಂತೋಷ್
ಲಾಡ್
ಕೂಡಾ
ಕಾಂಗ್ರೆಸ್ಸಿನತ್ತ
ಮುಖ
ಮಾಡಿದರು.
*2008ರಲ್ಲಿ
ಕ್ಷೇತ್ರ
ವಿಂಗಡಣೆಯ
ಬಳಿಕ
ಸಂಡೂರು
ಕ್ಷೇತ್ರ
ಪರಿಶಿಷ್ಟ
ಪಂಗಡಕ್ಕೆ
ಮೀಸಲುಗೊಂಡಿದ್ದರಿಂದ
ಕಲಘಟಗಿ
ಕ್ಷೇತ್ರದಿಂದ
ಸ್ಪರ್ಧೆ
ಆಯ್ಕೆ
*
ಮೂಲತಃ
ಗಣಿ
ಉದ್ಯಮಿ
ಅಲ್ಲದೆ
ಸಾಫ್ಟ್
ವೇರ್
ಸೇರಿದಂತೆ
ಹಲವು
ಉದ್ಯಮ
ಸಂಸ್ಥೆಗಳ
ಮಾಲೀಕ
ಅಂಬರೀಷ್
ಕ್ಷೇತ್ರ:
ಮಂಡ್ಯ
ವಯಸ್ಸು:61
ವಿದ್ಯೆ:
ಪಿಯುಸಿ
ಜಾತಿ:
ಒಕ್ಕಲಿಗ
ಕುಟುಂಬ:
ಪತ್ನಿ
ಸುಮಲತಾ,
ಪುತ್ರ
ಅಭಿಷೇಕ್
*
ಚಿತ್ರರಂಗದಲ್ಲಿ
ರೆಬೆಲ್
ಸ್ಟಾರ್
ಆಗಿ
25
ವರ್ಷಗಳ
ಕಾಲ
ಅನುಭವ
*
ಪಸ್ತುತ
ಮಂಡ್ಯ
ಕ್ಷೇತ್ರದಿಂದ
ಆಯ್ಕೆಯಾಗಿ
ಸಚಿವರಾಗಿದ್ದಾರೆ.
*
1995ರಲ್ಲಿ
ಕಾಂಗ್ರೆಸ್
ಸೇರ್ಪಡೆ
*
1998ರಲ್ಲಿ
ಮಂಡ್ಯ
ಲೋಕಸಭಾ
ಸದಸ್ಯರಾಗಿ
ಆಯ್ಕೆ.
*
1999,2004ರಲ್ಲಿ
ಲೋಕಸಭೆಗೆ.ಆಯ್ಕೆ
*
2006-07ರವರೆಗೆ
ಯುಪಿಎ-1
ಸರ್ಕಾರದಲ್ಲಿ
ವಾರ್ತಾ
ಖಾತೆ
ರಾಜ್ಯ
ಸಚಿವ.
ಕಾವೇರಿ
ವಿವಾದಕ್ಕಾಗಿ
ರಾಜೀನಾಮೆ.
*
2008ರಲ್ಲಿ
ಶ್ರೀರಂಗಪಟ್ಟಣ
ವಿಧಾನಸಭಾ
ಕ್ಷೇತ್ರದಿಂದ
ಸೋಲು.
*
2012ರಲ್ಲಿ
ಕೆಪಿಸಿಸಿ
ಉಪಾಧ್ಯಕ್ಷರಾಗಿದ್ದರು.
ಶಿವರಾಜ್ ತಂಗಡಗಿ
ಕ್ಷೇತ್ರ:
ಕನಕಗಿರಿ
ಜನನ:
ಹುನಗುಂದ
ತಾಲ್ಲೂಕಿನ
ಇಳಕಲ್ಲದಲ್ಲಿ
10
ಜೂನ್
1971ರಂದು
ಕುಟುಂಬ:
ಸಂಗಪ್ಪ
ಮತ್ತು
ಹುಲಿಗಮ್ಮ
ದಂಪತಿಯ
ಪುತ್ರ.
ಶಿವರಾಜ್
ಮತ್ತು
ವಿದ್ಯಾ
ದಂಪತಿಗೆ
ಇಬ್ಬರು
ಪುತ್ರರು
(ಶಶಾಂಕ್,
ಕಿರಣ್)
ಮತ್ತು
ಪುತ್ರಿ
(ತನುಷಾ)
ಇದ್ದಾರೆ.
ವಿದ್ಯ್ತೆ:
ಬಿಎಸ್
ಸಿ
ಪದವೀಧರ.
ವೃತ್ತಿಯಲ್ಲಿ
ಗ್ರಾನೈಟ್
ಉದ್ಯಮಿ.
*
ಎರಡನೇ
ಬಾರಿ
ಅಸೆಂಬ್ಲಿಗೆ
ಆಯ್ಕೆಯಾಗಿರುವ
ಶಿವರಾಜ
ಸಂಗಪ್ಪ
ತಂಗಡಗಿ
ಬಿಜೆಪಿಯಿಂದ
ಉಚ್ಚಾಟಿತರಾಗಿದ್ದರು.
*
2001ರಲ್ಲಿ
ಇಳಕಲ್ಲ
ಪುರಸಭೆಗೆ
ಕಾಂಗ್ರೆಸ್
ನಿಂದ
ಸ್ಪರ್ಧಿಸಿ
ಸದಸ್ಯರಾದರು.
ನಂತರ
ಬಿಜೆಪಿಗೆ
ಸೇರಿದರು.
*
ರಾಜ್ಯ
ಪ್ರಧಾನ
ಕಾರ್ಯದರ್ಶಿಯಾಗಿ
ಕಾರ್ಯ
ನಿರ್ವಹಿಸಿದರು.
2008ರಲ್ಲಿ
ಬಿಜೆಪಿ
ಯುವ
ಮೋರ್ಚಾದ
ರಾಜ್ಯ
ಉಪಾಧ್ಯಕ್ಷರಾದರು.
*
2008ರಲ್ಲಿ
ಕೊಪ್ಪಳ
ಜಿಲ್ಲೆಯ
ಕನಕಗಿರಿ
(ಎಸ್
ಸಿ
ಮೀಸಲು)
ಕ್ಷೇತ್ರದಿಂದ
ಬಿಜೆಪಿ
ಟಿಕೆಟ್
ಸಿಗದ
ಕಾರಣ
ಸ್ವತಂತ್ರ
ಅಭ್ಯರ್ಥಿಯಾಗಿ
ಸ್ಪರ್ಧಿಸಿದರು.
ಅದಕ್ಕಾಗಿ
ಬಿಜೆಪಿಯಿಂದ
ಉಚ್ಚಾಟನೆ.
ಪಕ್ಷೇತರ
ಶಾಸಕರಾಗಿ
ಆಯ್ಕೆ.
ಅನಿವಾರ್ಯ
ಪರಿಸ್ಥಿತಿಯಲ್ಲಿ
ಬಿಜೆಪಿಯು
ತಂಗಡಗಿ
ಅವರ
ಬೆಂಬಲ
ಯಾಚಿಸಿತು.
ಬೆಂಬಲ
ನೀಡಿದ
*
ತಂಗಡಗಿ
ಕೃಷಿ
ಮಾರುಕಟ್ಟೆ
ಮತ್ತು
ಸಕ್ಕರೆ
ಖಾತೆ
ಸಚಿವರಾಗಿದ್ದರು.
*
2013ರ
ಏಪ್ರಿಲ್
ನಲ್ಲಿ
ಕಾಂಗ್ರೆಸ್
ಸೇರಿದರು.
ಕಾಂಗ್ರೆಸ್
ಟಿಕೆಟ್
ಪಡೆದು
ಮರು
ಆಯ್ಕೆಯಾಗಿ
ಸಚಿವರಾದರು.
ಕಿಮ್ಮನೆ ರತ್ನಾಕರ
ಜನನ:ತೀರ್ಥಹಳ್ಳಿ
ತಾಲ್ಲೂಕು
ಮೇಗರವಳ್ಳಿ,
1951ರ
ಜುಲೈ
17ರಂದು.
ಕುಟುಂಬ:
ಮಂಜಪ್ಪಗೌಡ-
ಶೇಷಮ್ಮ
ದಂಪತಿಯ
ಏಳನೇ
ಪುತ್ರ.
ಪತ್ನಿ
ಎಸ್.ಸಿ.ಅರುಂಧತಿ.
*
ಎಸ್ಸೆಸ್ಸೆಲ್ಸಿಯವರೆಗೆ
ತೀರ್ಥಹಳ್ಳಿಯಲ್ಲೇ
ವ್ಯಾಸಂಗ.
ಪಿಯುಸಿ
ಶಿವಮೊಗ್ಗದ
ಎನ್ಇಎಸ್ನಲ್ಲಿ.
*
ಕಾರ್ಕಳದ
ಭುವನೇಶ್ವರ
ಕಾಲೇಜಿನಲ್ಲಿ
ಬಿಎಸ್ಸಿ.
ಬೆಂಗಳೂರಿನ
ಬಿಎಂಎಸ್
ಕಾನೂನು
ಕಾಲೇಜಿನಲ್ಲಿ
ಕಾನೂನು
ಪದವಿ.
1978ರಲ್ಲಿ
ಶಿವಮೊಗ್ಗದಲ್ಲಿ
ವಕೀಲ
ವೃತ್ತಿ.
*
ಆರಗ
ತಾಲ್ಲೂಕು
ಪಂಚಾಯ್ತಿ
ಕ್ಷೇತ್ರದಲ್ಲಿ
ಸಮಾಜವಾದಿ
ಪಕ್ಷದಿಂದ
ಸ್ಪರ್ಧಿಸಿ
ಗೆಲುವು.
1986ರಲ್ಲಿ
ಆರಗ
ಜಿಲ್ಲಾ
ಪಂಚಾಯ್ತಿ
ಕ್ಷೇತ್ರದಿಂದ
ಸ್ಪರ್ಧೆ,
ಸೋಲು.
*
1987ರಲ್ಲಿ
ತೀರ್ಥಹಳ್ಳಿ
ತಾಲ್ಲೂಕು
ಘಟಕದ
ಜನತಾದಳದ
ಕಾರ್ಯಾಧ್ಯಕ್ಷ,
*
1989ರಲ್ಲಿ
ಜನತಾದಳ
ಹೋಳಾದಾಗ
ದೇವೇಗೌಡ
ಬಣದಿಂದ
ತಾಲ್ಲೂಕು
ಅಧ್ಯಕ್ಷ,
*
1999ರಲ್ಲಿ
ಜನತಾದಳದಿಂದ
ಸ್ಪರ್ಧೆ,
ಆರಗ
ಜ್ಞಾನೇಂದ್ರ
ವಿರುದ್ಧ
ಸೋಲು.
*
2004ರಲ್ಲಿ
ಕಾಂಗ್ರೆಸ್
ಟಿಕೆಟ್
ಪಡೆದು
ಸ್ಪರ್ಧೆ,
ಸೋಲು.
*
2008ರಲ್ಲಿ
ಕಾಂಗ್ರೆಸ್ನಿಂದ
ಸ್ಪರ್ಧಿಸಿ,
ಆರಗ
ಜ್ಞಾನೇಂದ್ರ
ವಿರುದ್ಧ
ಮೊದಲ
ಗೆಲುವು
ದಾಖಲಿಸಿದರು.
2013ರಲ್ಲಿ
ಮತ್ತೆ
ಗೆಲುವು.
ಬಿ.ರಮಾನಾಥ ರೈ
ಕ್ಷೇತ್ರ:
ಬಂಟ್ವಾಳ
ವಯಸ್ಸು:
60
ವಿದ್ಯೆ:
ಬಿಎ
ಪದವಿ
ಜಾತಿ:
ಬಂಟ
ಸಮುದಾಯದ
ಬೆಳ್ಳಿಪ್ಪಾಡಿ
ಮನೆತನದವರು.
ಕುಟುಂಬ:
ಪತ್ನಿ
ಧನಭಾಗ್ಯ
ಆರ್.ರೈ.
ಪುತ್ರ
ಚೈತ್ರದೀಪ
ರೈ,
ಪುತ್ರಿ
ಚರಿಷ್ಮಾ
ರೈ.
*
ಬಂಟ್ವಾಳ
ವಿಧಾನಸಭಾ
ಕ್ಷೇತ್ರದಿಂದ
ಆರು
ಬಾರಿ
ಆಯ್ಕೆ
*
1985ರಿಂದಲೂ
ವಿಧಾನಸಭಾ
ಚುನಾವಣೆಯಲ್ಲಿ
ಸ್ಪರ್ಧಿಸುತ್ತಲೇ
ಬಂದಿರುವ
ಅವರು,
2004ರಲ್ಲಿ
ಸೋಲುಂಡದ್ದು
ಬಿಟ್ಟರೆ
ಕ್ಷೇತ್ರದಲ್ಲಿ
ಅಜೇಯರಾಗಿಯೇ
ಮುನ್ನಡೆದಿದ್ದಾರೆ.
*
ವೀರಪ್ಪ
ಮೊಯಿಲಿ
ಸರ್ಕಾರದಲ್ಲಿ
ಗೃಹ
ಖಾತೆ
ರಾಜ್ಯ
ಸಚಿವರಾಗಿದ್ದರು
*
ಎಸ್.ಎಂ.ಕೃಷ್ಣ
ಸಚಿವ
ಸಂಪುಟದಲ್ಲಿ
ಸಾರಿಗೆ
ಸಚಿವರಾಗಿದ್ದರು.
ಜತೆಗೆ
ಬಂದರು,
ಮೀನುಗಾರಿಕೆ
ಸಚಿವರಾಗಿಯೂ
ಕಾರ್ಯ
ನಿರ್ವಹಿಸಿದ್ದಾರೆ.
*
ಎಎನ್
ಎಸ್
ಯುಐ
ಸಂಘಟನೆಯಲ್ಲಿ
ಸಕ್ರಿಯರಾಗಿದ್ದವರು.
ಬಂಟ್ವಾಳ
ತಾಲ್ಲೂಕು
ಭೂ
ಅಭಿವೃದ್ಧಿ
ಬ್ಯಾಂಕಿನ
ಮೂಲಕ
ಸಾರ್ವಜನಿಕ
ಜೀವನಕ್ಕೆ
ಕಾಲಿಟ್ಟರು.
*
ಬಂಟ್ವಾಳ
ಯುವ
ಕಾಂಗ್ರೆಸ್
ಅಧ್ಯಕ್ಷ,
ಜಿಲ್ಲಾ
ಯುವ
ಕಾಂಗ್ರೆಸ್
ಅಧ್ಯಕ್ಷ,
ಕೆಪಿಸಿಸಿ
ಜತೆ
ಕಾರ್ಯದರ್ಶಿ,
ಪ್ರಧಾನ
ಕಾರ್ಯದರ್ಶಿಯಾಗಿ
ಅವರು
ಸೇವೆ
ಸಲ್ಲಿಸಿದ್ದಾರೆ.
ಶರಣ ಪ್ರಕಾಶ್ ಪಾಟೀಲ್
ಕ್ಷೇತ್ರ:
ಸೇಡಂ
ವಯಸ್ಸು:
46,
ಸೇಡಂ
ತಾಲ್ಲೂಕಿನ
ಊಡಗಿಯಲ್ಲಿ.
ವಿದ್ಯೆ:
ಚರ್ಮ
ವಿಜ್ಞಾನದಲ್ಲಿ
ಸ್ನಾತಕೋತ್ತರ
(ಎಂ
ಡಿ)
ಪದವೀಧರರು.
ಜಾತಿ
:
ಆದಿ
ಲಿಂಗಾಯತ
ಸಮುದಾಯ
ಕುಟುಂಬ:
ತಂದೆ
ರುದ್ರಪ್ಪ
ಪಾಟೀಲ,ತಾಯಿ
ಮಲಕಮ್ಮ.
ಪತ್ನಿ
ಭಾಗ್ಯಶ್ರೀ
ಗುಲ್ಬರ್ಗ
ನಗರದಲ್ಲಿ
ವೈದ್ಯರು.
*
ಎನ್
ಎಸ್
ಯುಐ,
ಯುವ
ಕಾಂಗ್ರೆಸ್,
ಜಿಲ್ಲಾ
ಪಂಚಾಯಿತಿ
ಸದಸ್ಯರಾಗಿ,
ವಿಧಾನಸಭೆಗೆ
ಹ್ಯಾಟ್ರಿಕ್'
ಪ್ರವೇಶ
*
ಪಂಚಾಯತ್
ರಾಜ್
ವ್ಯವಸ್ಥೆ
ಬಗ್ಗೆ
ಆಳವಾದ
ಜ್ಞಾನ
ಹೊಂದಿದವರು.
*
ಗುಲ್ಬರ್ಗದ
ವೈದ್ಯ
ಕಾಲೇಜಿನಲ್ಲಿ
ಓದುವಾಗಲೇ
ವಿದ್ಯಾರ್ಥಿ
ಚಳವಳಿಗಳಲ್ಲಿ
ಗುರುತಿಸಿಕೊಂಡಿದ್ದರು,
*
1994ರಲ್ಲಿ
ಜಿಲ್ಲಾ
ಯುವ
ಕಾಂಗ್ರೆಸ್
ಅಧ್ಯಕ್ಷರಾದರು.
2000ದಲ್ಲಿ
ಗುಲ್ಬರ್ಗ
ಜಿಲ್ಲಾ
ಪಂಚಾಯಿತಿಗೆ
ಆಯ್ಕೆ.
*
2002ರಲ್ಲಿ
ಜಿಲ್ಲಾ
ಪಂಚಾಯಿತಿ
ಉಪಾಧ್ಯಕ್ಷ.
2004ರಲ್ಲಿ
ಸೇಡಂ
ಕ್ಷೇತ್ರದಿಂದ
ವಿಧಾನಸಭೆ
ಪ್ರವೇಶಿಸಿದ
ಅವರು
2008
ಮತ್ತು
2013ರಲ್ಲಿಯೂ
ಸತತವಾಗಿ
ಗೆದ್ದರು.
ಎಚ್. ಆಂಜನೇಯ
ಜನನ:
1955ರ
ಏ.
15ರಂದು,
ದಾವಣಗೆರೆಯ
ಗಾಂಧಿನಗರದಲ್ಲಿ
ಕ್ಷೇತ್ರ:
ಚಿತ್ರದುರ್ಗ
ಹೊಳೆಲ್ಕೆರೆ
ವಿದ್ಯೆ:
ಪದವಿಪೂರ್ವ
ಶಿಕ್ಷಣವ್ಯವಸಾಯವನ್ನು
ವೃತ್ತಿಯಾಗಿಸಿಕೊಂಡವರು.
ನಂತರ
ರಾಜಕೀಯ
ರಂಗ
ಪ್ರವೇಶ.
*
1974ರಿಂದ
ಕಾಂಗ್ರೆಸ್
ಪಕ್ಷದ
ಸಕ್ರಿಯ
ಸದಸ್ಯ.
1976-
80ರವರೆಗೆ
ದಾವಣಗೆರೆ
ನಗರಾಭಿವೃದ್ಧಿ
ಪ್ರಾಧಿಕಾರದ
ಸದಸ್ಯ.
*
1982-87ರವರೆಗೆ
ದಾವಣಗೆರೆ
ನಗರಸಭೆ
ಸದಸ್ಯ.
*
1986-89ರವರೆಗೆ
ಚಿತ್ರದುರ್ಗ
ಜಿಲ್ಲಾ
ಯುವ
ಕಾಂಗ್ರೆಸ್
ಅಧ್ಯಕ್ಷ.
1989-95ರವರೆಗೆ
ರಾಜ್ಯ
ಯುವ
ಕಾಂಗ್ರೆಸ್
ಸದಸ್ಯ.
*
1996-98ರಿಂದ
ಕಾಂಗ್ರೆಸ್
ಸೇವಾದಳದ
ಅಧ್ಯಕ್ಷ.
1998-2004ರವರೆಗೆ
ಕೆಪಿಸಿಸಿ
ಕಾರ್ಯದರ್ಶಿಯಾಗಿ
ಕಾರ್ಯ
ನಿರ್ವಹಣೆ.
*
1999ರಲ್ಲಿ
ಚಿತ್ರದುರ್ಗದ
ಅಂದಿನ
ಭರಮಸಾಗರ
ಕ್ಷೇತ್ರದಿಂದ
ವಿಧಾನಸಭೆ
ಚುನಾವಣೆಯಲ್ಲಿ
ಸ್ಪರ್ಧೆ.
*
2003-04ರವರೆಗೆ
ರಾಜ್ಯ
ಪ.ಜಾತಿ
ಮತ್ತು
ಪ.ಪಂಗಡದ
ಅಭಿವೃದ್ಧಿ
ನಿಗಮದ
ಅಧ್ಯಕ್ಷ.
*
2004ರಲ್ಲಿ
ಭರಮಸಾಗರ
ಕ್ಷೇತ್ರದ
ಶಾಸಕ.
2008ರಲ್ಲಿ
ಹೊಳಲ್ಕೆರೆ
ಮೀಸಲು
ಕ್ಷೇತ್ರದಿಂದ
ಶಾಸಕ
ಸ್ಥಾನಕ್ಕೆ
ಸ್ಪರ್ಧೆ.
*
2012ರಲ್ಲಿ
ಕೆಪಿಸಿಸಿ
ಪ್ರಧಾನ
ಕಾರ್ಯದರ್ಶಿಯಾಗಿ
ಆಯ್ಕೆ.
2013ರಲ್ಲಿ
ನಡೆದ
ವಿಧಾನಸಭೆ
ಚುನಾವಣೆಯಲ್ಲಿ
ಹೊಳಲ್ಕೆರೆ
ಕ್ಷೇತ್ರದಿಂದ
ಆಯ್ಕೆ.
ವಿನಯಕುಮಾರ್ ಸೊರಕೆ
ಕ್ಷೇತ್ರ:
ಕಾಪು
ವಯಸ್ಸು:
58
ಜಾತಿ
:
ಬಿಲ್ಲವ
ಸಮುದಾಯ
ವಿದ್ಯೆ:ಬಿಎಸ್
ಸಿ
ಎಲ್
ಎಲ್
ಬಿ
*
ಪುತ್ತೂರು
ವಿಧಾನಸಭಾ
ಕ್ಷೇತ್ರದಿಂದ
ಎರಡು
ಬಾರಿ
(1985
ಮತ್ತು
1994)
ಆಯ್ಕೆ
*
ಉಡುಪಿ
ಲೋಕಸಭಾ
ಕ್ಷೇತ್ರದಿಂದ
1999ರಲ್ಲಿ
ಆಯ್ಕೆ
*
1982-1987ರ
ವರೆಗೆ
ಎನ್
ಎಸ್
ಯುಐ
ರಾಜ್ಯ
ಘಟಕದ
ಅಧ್ಯಕ್ಷ
*
ಭೂ
ಸುಧಾರಣಾ
ಚಳವಳಿಯಲ್ಲಿ
ಮುಖ್ಯ
ಪಾತ್ರ
ನಿರ್ವಹಿಸಿದವರು.ಭೂ
ನ್ಯಾಯಮಂಡಳಿ
ಸದಸ್ಯರೂ
ಆಗಿದ್ದರು.
*
1989ರಲ್ಲಿ
ಅಖಿಲ
ಭಾರತ
ಯುವ
ಕಾಂಗ್ರೆಸ್
ನ
ಜಂಟಿ
ಕಾರ್ಯದರ್ಶಿ
*
1991-2000
ಅವಧಿಯಲ್ಲಿ
ರಾಜ್ಯ
ಕಾಂಗ್ರೆಸ್
ಘಟಕದ
ಪ್ರಧಾನ
ಕಾರ್ಯದರ್ಶಿ.
*
ಸಿಂಡಿಕೇಟ್
ಬ್ಯಾಂಕ್
ನ
ನಿರ್ದೇಶಕರಾಗಿದ್ದ
ಅವರು
ಸದ್ಯ
ಎಐಸಿಸಿಯ
ಕಾರ್ಯದರ್ಶಿ,ದಕ್ಷಿಣ
ಭಾರತದ
ಸೇವಾದಳದ
ಉಸ್ತುವಾರಿ.
ಅಭಯಚಂದ್ರ ಜೈನ್
ಕ್ಷೇತ್ರ:
ಮೂಡುಬಿದಿರೆ
ವಯಸ್ಸು:
64
ಕುಟುಂಬ:
ಬನಾರಸ್
ವಿಶ್ವವಿದ್ಯಾಲಯದ
ಟೆನಿಸ್
ಆಟಗಾರರಾಗಿದ್ದ
ಎಂ.ಕೆ.
ಅನಂತರಾಜ್
ಜೈನ್
ಅವರ
ಪುತ್ರ.
ಅಭಯಚಂದ್ರರ
ಪತ್ನಿ
ಮಂಜುಳಾ.
ಆಯುಷ್
ಮತ್ತು
ಕ್ಷಮಾ
ಅವರ
ಮಕ್ಕಳು.
*
ಇದೀಗ
ಅವರಿಗೆ
ಮೊದಲ
ಬಾರಿಗೆ
ಸಚಿವ
ಸ್ಥಾನ
ಲಭಿಸಿದೆ.
*
ಮಂಗಳೂರು
ಕೆಪಿಟಿಯಲ್ಲಿ
ಅಟೊಮೊಬೈಲ್
ಡಿಪ್ಲೊಮಾ
ವ್ಯಾಸಂಗ,
ವೃತ್ತಿಯಲ್ಲಿ
ಸಾರಿಗೆ
ಉದ್ಯಮಿ,
ಪ್ರವೃತ್ತಿಯಲ್ಲಿ
ನಿಷ್ಠಾವಂತ
ಕಾಂಗ್ರೆಸ್
ಕಾರ್ಯಕರ್ತ.
ಮೂಡುಬಿದಿರೆ
ಮಹಾವೀರ
ಕಾಲೇಜಿನ
ಆಡಳಿತ
ಮಂಡಳಿಯ
ಅಧ್ಯಕ್ಷ.
*
ಮಾಜಿ
ಮುಖ್ಯಮಂತ್ರಿ
ವೀರಪ್ಪ
ಮೊಯಿಲಿ
ಅವರ
ಪ್ರೇರಣೆಯಿಂದ
1972ರಲ್ಲಿ
ಮೂಡುಬಿದಿರೆಯಲ್ಲಿ
ರಾಜಕೀಯ
ಕ್ಷೇತ್ರಕ್ಕೆ
ಪದಾರ್ಪಣೆ
*
1980ರಲ್ಲಿ
ದ.ಕ.ಜಿಲ್ಲಾ
ಯುವ
ಕಾಂಗ್ರೆಸ್
ಉಪಾಧ್ಯಕ್ಷ.
*
1991ರಲ್ಲಿ
ಮೂಡುಬಿದಿರೆ
ಬ್ಲಾಕ್
ಕಾಂಗ್ರೆಸ್
ಅಧ್ಯಕ್ಷ.
*
1992ರಲ್ಲಿ
ವೀರಪ್ಪ
ಮೊಯಿಲಿ
ಮುಖ್ಯಮಂತ್ರಿಯಾಗಿದ್ದಾಗ
ಎಂಎಲ್
ಸಿ
ಆಗಿ
ನೇಮಕ
1994ರಲ್ಲಿ
ಮತ್ತೆ
ಪುನರಾಯ್ಕೆ
*
1999ರಿಂದೀಚೆಗೆ
ಅವರು
ಸತತವಾಗಿ
ಮೂಡುಬಿದಿರೆ-ಮೂಲ್ಕಿ
ಕ್ಷೇತ್ರವನ್ನು
ಪ್ರತಿನಿಧಿ.
*
2004ರಲ್ಲಿ
ವಿಧಾನಸಭೆ
ಸಚೇತಕರಾಗಿ
ಹಾಗೂ
2009ರಲ್ಲಿ
ವಿಧಾನಸಭೆಯ
ವಿರೋಧ
ಪಕ್ಷದ
ಮುಖ್ಯ
ಸಚೇತಕರಾಗಿದ್ದರು.
ಯು.ಟಿ.ಅಬ್ದುಲ್ ಖಾದರ್
ವಯಸ್ಸು:
44
ವಿದ್ಯೆ
:
ಕಾನೂನು
ಪದವೀಧರ.
ಕುಟುಂಬ
:
ಪತ್ನಿ
ಲಾಮಿಸ್
ಖಾದರ್,
ಪುತ್ರಿ
ಹವ್ವಾ
ನಸೀಮಾ.
*
2007ರಲ್ಲಿ
ತಮ್ಮ
ತಂದೆ
ಯು.ಟಿ.ಫರೀದ್
ನಿಧನದ
ನಂತರ
ಉಳ್ಳಾಲ
ಕ್ಷೇತ್ರದಲ್ಲಿ
ನಡೆದ
ಉಪಚುನಾವಣೆಯಲ್ಲಿ
ಗೆದ್ದರು
*
ಎನ್
ಎಸ್
ಯುಐನಲ್ಲಿ
ಸಕ್ರಿಯರಾಗಿದ್ದ
ಅವರು
1992ರಲ್ಲಿ
ಜಿಲ್ಲಾ
ಎನ್
ಎಸ್
ಯುಐ
ಪ್ರಧಾನ
ಕಾರ್ಯದರ್ಶಿ
ನಂತರ
ಅಧ್ಯಕ್ಷರಾದರು.
*
ಮಂಗಳೂರು
ವಿಶ್ವವಿದ್ಯಾಲಯದ
ಸೆನೆಟ್
ಸದಸ್ಯರಾಗಿದ್ದರು.
2000ದಲ್ಲಿ
ರಾಜ್ಯ
ಎನ್
ಎಸ್
ಯುಐ
ಉಪಾಧ್ಯಕ್ಷರಾಗಿದ್ದರು.
*2002ರಲ್ಲಿ
ಅಖಿಲ
ಭಾರತ
ಸೇವಾದಳದ
ಮಾರ್ಗದರ್ಶಕ
*
ಮೋಟಾರ್
ಕ್ರಾಸಿಂಗ್
ಸ್ಪರ್ಧೆಗಳಲ್ಲಿ
ಪಾಲ್ಗೊಂಡಿದ್ದ
ಅವರು
ರಾಜ್ಯ
ಮತ್ತು
ರಾಷ್ಟ್ರ
ಮಟ್ಟದಲ್ಲಿ
ಪ್ರಶಸ್ತಿ
ಗಳಿಸಿದ್ದಾರೆ.
ಪಿ.ಟಿ. ಪರಮೇಶ್ವರ ನಾಯ್ಕ
ಕ್ಷೇತ್ರ
:
ಬಳ್ಳಾರಿ
ಜಿಲ್ಲೆ
ಹೂವಿನ
ಹಡಗಲಿ
(ಮೀಸಲು)
ಜನನ:
1964ರ
ಮೇ
11ರಂದು
ಜನನ.
ಕುಟುಂಬ
:
ಹರಪನಹಳ್ಳಿ
ಬಳಿಯ
ಲಕ್ಷ್ಮಿಪುರ
ತಾಂಡಾದ
ಪಿ.
ಥಾವರ
ನಾಯ್ಕ
ಹಾಗೂ
ಗಂಗಿಬಾಯಿ
ದಂಪತಿಯ
ಪುತ್ರ.
ಪರಮೇಶ್ವರ
ನಾಯ್ಕ
ಪತ್ನಿ
ಪ್ರೇಮಾ
.
ಈ
ದಂಪತಿಗೆ
ಅವಿನಾಶ್
ಮತ್ತು
ಭರತ್
ಎಂಬ
ಮಕ್ಕಳು.
ವಿದ್ಯೆ:
ಬಿ.ಎ.
ಪದವೀಧರ.
*
ಕಾಂಗ್ರೆಸ್
ನಿಂದಲೇ
ರಾಜಕೀಯ
ಜೀವನ
ಆರಂಭಿಸಿರುವ
ಇವರು,
ಮೊದಲ
ಬಾರಿ
ಸಚಿವರಾಗಿದ್ದಾರೆ.
*
ದಾವಣಗೆರೆ
ಜಿಲ್ಲೆಯ
ಹರಪನಹಳ್ಳಿ
(ಮೀಸಲು)
ವಿಧಾನಸಭೆ
ಕ್ಷೇತ್ರದಿಂದ
1999
ಹಾಗೂ
2004ರಲ್ಲಿ
ಸತತ
ಎರಡು
ಬಾರಿ
ಶಾಸಕರಾಗಿದ್ದರು.
*
2008ರಲ್ಲಿ
ಎಂ.ಪಿ.
ಪ್ರಕಾಶ್
ಅವರಿಗಾಗಿ
ಕ್ಷೇತ್ರ
ಬದಲಿಸಿ,
ಹೂವಿನ
ಹಡಗಲಿಯಲ್ಲಿ
ಸ್ಪರ್ಧಿಸಿ
ಸೋತಿದ್ದರು.
*
1987ರಲ್ಲಿ
ಹಿರೇಮ್ಯಾಗಳಗೇರಿ
ಮಂಡಲ
ಪಂಚಾಯಿತಿ
ಸದಸ್ಯರಾಗಿ,
1993ರಲ್ಲಿ
ಗ್ರಾಮ
ಪಂಚಾಯಿತಿ
ಸದಸ್ಯರಾಗಿ
ಲಕ್ಷ್ಮಿಪುರ
ತಾಂಡಾ
ಪ್ರತಿನಿಧಿಸಿದ್ದರು.
*
1995ರಲ್ಲಿ
ತಾಲ್ಲೂಕು
ಪಂಚಾಯಿತಿಯ
ಹಿರೇ
ಮ್ಯಾಗಳಗೇರಿ
ಕ್ಷೇತ್ರದ
ಸದಸ್ಯರಾಗಿ
ಆಯ್ಕೆಯಾಗಿದ್ದರಲ್ಲದೆ,
*
1997ರಲ್ಲಿ
ಹರಪನಹಳ್ಳಿ
ತಾಲ್ಲೂಕು
ಪಂಚಾಯಿತಿ
ಅಧ್ಯಕ್ಷರಾಗಿಯೂ
ಸೇವೆ
ಸಲ್ಲಿಸಿದ
ಅನುಭವ
ಹೊಂದಿದ್ದಾರೆ.
ಖಮರುಲ್ ಇಸ್ಲಾಂ
ಕ್ಷೇತ್ರ:
ಗುಲ್ಬರ್ಗ
ಉತ್ತರ
ವಿದ್ಯೆ:
ಇಂಜಿನಿಯರಿಂಗ್
ಪದವೀಧರ
*
ಖಮರುಲ್
ಅವರ
ಪತ್ನಿ
ಖನೀಫಾ
ಫಾತಿಮಾ.
ಈ
ದಂಪತಿಯ
ದತ್ತು
ಪುತ್ರ
ಫರಾದ್
ಸದ್ಯ
ಎಂಬಿಎ
ವಿದ್ಯಾರ್ಥಿ.
*
ಇವರು
ಕಟ್ಟಿ
ಬೆಳೆಸಿದ
ನೋಬೆಲ್
ಶಿಕ್ಷಣ
ಸಂಸ್ಥೆ'ಯನ್ನು
ಸಹೋದರರು
ನೋಡಿಕೊಳ್ಳುತ್ತಿದ್ದಾರೆ.
*
1978ರಲ್ಲಿ
ಮುಸ್ಲಿಂ
ಲೀಗ್
ಮೂಲಕ
ಗುಲ್ಬರ್ಗ
ಕ್ಷೇತ್ರದಿಂದ
ಜಯ
*
1983
ಮತ್ತು
1985ರಲ್ಲಿ
ಜನತಾ
ಪಕ್ಷದ
ಎಸ್.ಕೆ.
ಕಾಂತಾ
ವಿರುದ್ಧ
ಸೋಲು
*
1994ರಲ್ಲಿ
ಇಂಡಿಯನ್
ನ್ಯಾಷನಲ್
ಲೀಗ್
ನಿಂದ
ಸ್ಪರ್ಧಿಸಿ
ಗೆಲುವು.
*
1996ರಲ್ಲಿ
ಜನತಾದಳ
ಸೇರಿ
ಗುಲ್ಬರ್ಗ
ಲೋಕಸಭಾ
ಕ್ಷೇತ್ರದಿಂದ
ಆಯ್ಕೆ.
1998ರಲ್ಲಿ
ಸೋಲು.
ಬಳಿಕ
ಕಾಂಗ್ರೆಸ್
ಸೇರಿ
1999ರಲ್ಲಿ
ಮತ್ತೆ
ಗುಲ್ಬರ್ಗ
ವಿಧಾನಸಭಾ
ಕ್ಷೇತ್ರದಿಂದ
ಆಯ್ಕೆ
*
ಎಸ್.ಎಂ.
ಕೃಷ್ಣ
ಸಚಿವ
ಸಂಪುಟದಲ್ಲಿ
ವಸತಿ
ಮತ್ತು
ಕಾರ್ಮಿಕ
ಸಚಿವರಾಗಿದ್ದರು.
*
ಈ
ಬಾರಿ
ಹೈದರಾಬಾದ್
ಕರ್ನಾಟಕದಿಂದ
ಆಯ್ಕೆಯಾದ
ಏಕೈಕ
ಮುಸ್ಲಿಂ
ಕಾಂಗ್ರೆಸ್
ನಾಯಕ
ಡಾ. ಎಚ್ ಸಿ ಮಹದೇವಪ್ಪ
ಜಾತೀ:
ಪರಿಶಿಷ್ಟ
ಜಾತಿ
ಕ್ಷೇತ್ರ:
ಟೀ
ನರಸೀಪುರ
ವಯಸ್ಸು:
66
ವಿದ್ಯೆ:ಎಂಬಿಬಿಎಸ್
*
1980ರಲ್ಲಿ
ರಾಜಕೀಯ
ಪ್ರವೇಶ.
ಮೊದಲ
ಬಾರಿಗೆ
ಜನತಾ
ಪಕ್ಷದಿಂದ
1985ರಲ್ಲಿ
ಟಿ.
ನರಸೀಪುರದಿಂದ
ಆಯ್ಕೆ
*
ಎಚ್
ಡಿ
ದೇವೇಗೌಡ
ಹಾಗೂ
ಜೆಎಚ್
ಪಟೇಲ್
ಮಂತ್ರಿಮಂಡಲದಲ್ಲಿ
ಆರೋಗ್ಯ
ಮತ್ತು
ಕುಟುಂಬ
ಕಲ್ಯಾಣ
ಸಚಿವ
*
ಧರಂ
ಸಿಂಗ್
ಸಂಪುಟದಲ್ಲಿ
ಗ್ರಾಮೀಣಾಭಿವೃದ್ಧಿ
ಮತ್ತು
ಪಂಚಾಯತ್
ರಾಜ್
ಸಚಿವ
ಎಚ್ ಎಸ್ ಮಹದೇವ ಪ್ರಸಾದ್
ಕ್ಷೇತ್ರ
ಗುಂಡ್ಲುಪೇಟೆ
ವಯಸ್ಸು:
55
ವಿದ್ಯೆ:
ಎಂಎ
ಜಾತಿ:
ಲಿಂಗಾಯತ
*
1985
ರಲ್ಲಿ
ರಾಜಕೀಯ
ಪ್ರವೇಶ.
ಐದು
ಬಾರಿ
ವಿಧಾನಸಭೆಗೆ
ಆಯ್ಕೆ
*
1985,
1989ರಲ್ಲಿ
ಸೋಲು
ನಂತರ
1994ರಿಂದ
2013ರವರೆಗೆ
5
ಬಾರಿ
ಆಯ್ಕೆ
*
ಧರಂ
ಸಿಂಗ್
ಸರ್ಕಾರದಲ್ಲಿ
ಆಹಾರ
ಮತ್ತು
ನಾಗರಿಕ
ಪೂರೈಕೆ
ಖಾತೆ
ನಿರ್ವಹಣೆ
*
ಎಚ್
ಡಿ
ಕುಮಾರಸ್ವಾಮಿ
ಸರ್ಕಾರದಲ್ಲಿ
ಕನ್ನಡ
ಮತ್ತು
ಸಂಸ್ಕೃತಿ
ಇಲಾಖೆ
ಸಚಿವ
*
2010ರಲ್ಲಿ
ಚಾಮರಾಜನಗರ
ಜಿಲ್ಲಾ
ಕಾಂಗ್ರೆಸ್
ಘಟಕದ
ಅಧ್ಯಕ್ಷ