ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಎಸ್ ಯಡಿಯೂರಪ್ಪ, ಅನಂತ್ ಕುಮಾರ್ ಬಂಧನ
ಕೇಂದ್ರದ 6/12 ಸಿಲಿಂಡರ್, ಡಿಸೆಲ್ ಬೆಲೆ ಏರಿಕೆ, ಎಫ್ ಡಿಐ ನೀತಿಗಳನ್ನು ಖಂಡಿಸಿ, ಪ್ರತಿಭಟನಾರ್ಥವಾಗಿ ಇಂದು ಬೀದಿಗಿಳಿದ ಬಿಜೆಪಿ ನಾಯಕರನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಹಾರಾಣಿ ಕಾಲೇಜಿನೆದುರು ಹೋಟೆಲ್ ಏಟ್ರಿಯಾ ಬಳಿ ಮೆರವಣಿಗೆಯಲ್ಲಿ ಸಾಗಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಂತ್ ಕುಮಾರ್, ಶಾಸಕ ಆಶ್ವತ್ಥ್ ನಾರಾಯಣ ಮುಂತಾದ ನಾಯಕರನ್ನು ಬಂಧಿಸಿ, ಪೊಲೀಸ್ ವಾಹನದಲ್ಲಿ ಕರೆದೊಯ್ದರು.
ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜೀನಾಮೆ ನೀಡಬೇಕು ಎಂದು ಯಡಿಯೂರಪ್ಪ ಇದೇ ವೇಳೆ ಆಗ್ರಹಿಸಿದರು.
ಬಂದ್ ಕಾವೇರಿ ವಿವಾದ ಬೆಲೆ ಏರಿಕೆ ಡೀಸೆಲ್ ಕರ್ನಾಟಕ ಯಡಿಯೂರಪ್ಪ ಬಂಧನ ಅನಂತ್ ಕುಮಾರ್ cauvery river karnataka bandh yediyurappa
English summary
Bharat Bandh effect: BJP senior leaders BS Yeddyurappa and Ananth Kumar were arrested in Bangalore a short while ago.