ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾವಣನನ್ನು ಸುಡಲು ನಿರ್ಧರಿಸಿದ ಹಜಾರೆ
"ಭ್ರಷ್ಟಾಚಾರವೆಂಬ ರಾವಣನನ್ನು ನಾನಿಂದು ಸುಡಲಿದ್ದೇನೆ. ಈ ದಸರಾ ಹಬ್ಬದಲ್ಲಿ ನಾವೆಲ್ಲರು ನಮ್ಮೊಳಗಿರುವ, ನಮ್ಮ ದೇಶದಲ್ಲಿರುವ ಭ್ರಷ್ಟಾಚಾರವೆಂಬ ರಾವಣನನ್ನು ದಹಿಸಿಬಿಡೋಣ" ಎಂದು ಹಜಾರೆ ಹೇಳಿದ್ದಾರೆ.
ಅಣ್ಣಾ ಹಜಾರೆ ಗ್ರಾಮದಲ್ಲಿ ದಸರಾವನ್ನು ಬೃಹತ್ ಹಬ್ಬವಾಗಿ ಆಚರಿಸಲಾಗುತ್ತಿದೆ. ಸುಮಾರು ಹತ್ತು ಗಂಟೆಗಳ ಕಾಲ ನಡೆಯುವ ದಸರಾ ಹಬ್ಬದಲ್ಲಿ ನಾಡಿನ ಸಂಸ್ಕೃತಿ, ಆಚರಣೆ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಅಂದಹಾಗೆ ಇಂದು ಸಂಜೆ 5 ಗಂಟೆಗೆ ಅಣ್ಣಾ ಭ್ರಷ್ಟಾಚಾರವೆಂಬ ರಾವಣನ ಪ್ರತಿಕೃತಿ ದಹಿಸಲಿದ್ದಾರೆ.
Comments
English summary
Anti-corruption crusader, Anna Hazare in a strong message against corruption said that he would burn the Ravana of corruption on Dussehra to set out as an example of his fight against corruption.
Story first published: Thursday, October 6, 2011, 12:31 [IST]