•  

ಬಾಬ್ರಿ ಧ್ವಂಸ : ಲಿಬರ್ಹಾನ್ ಸಮಿತಿ ವರದಿ ಸಲ್ಲಿಕೆ

ಮಂಗಳವಾರ, ಜೂನ್ 30, 2009, 12:33 [IST]
 Liberhan Comm report on Babri demolition submitted to PM
ನವದೆಹಲಿ, ಜೂ. 30 : 1992 ರಲ್ಲಿ ನಡೆದ ವಿವಾದಾತ್ಮಕ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ನೇಮಿಸಿದ್ದ ಲಿಬರ್ಹಾನ್ ಸಮಿತಿ ಇಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ತನ್ನ ವರದಿ ನೀಡಿತು.

&13;
&13;&13;

ಲಿಬರ್ಹಾನ್ ಸಮಿತಿಯ ನೇತೃತ್ವ ವಹಿಸಿದ್ದ ನಿವೃತ್ತ ನ್ಯಾಯಮೂರ್ತಿ ಎಂ ಎಸ್ ಲಿಬರ್ಹಾನ್ ಅವರು ಇಂದು ಪ್ರಧಾನಮಂತ್ರಿ ನಿವಾಸದಲ್ಲಿ ಮನಮೋಹನ್ ಸಿಂಗ್ ಅವರಿಗೆ ಸುಮಾರು 17 ವರ್ಷಗಳ ನಂತರ ಬಾಬ್ರಿ ಧ್ವಂಸ ಸಂಬಂಧಿಸಿದ ವರದಿಯನ್ನು ನೀಡಿದರು. ಈ ಸಂದರ್ಭದಲ್ಲಿ ಗೃಹ ಸಚಿವ ಪಿ ಚಿದಂಬರಂ ಉಪಸ್ಥಿತರಿದ್ದರು. ಲಿಬರ್ಹಾನ್ ಸಮಿತಿ ನೀಡಿರುವ ವರದಿಯಲ್ಲಿ ಏನಿದೆ ಎನ್ನುವುದು ಈವರೆಗೂ ತಿಳಿದು ಬಂದಿಲ್ಲ. ಸಂಜೆ ವೇಳೆಗೆ ವರದಿಯಲ್ಲಿರುವ ಎಲ್ಲ ಅಂಶಗಳು ಬಹಿರಂಗವಾಗುವ ಸಾಧ್ಯತೆಯಿದೆ.

* ಡಿಸೆಂಬರ್ 6, 1992 ರಂದು ಐತಿಹಾಸಿಕ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಲಾಯಿತು.
* ಬಾಬ್ರಿ ಮಸೀದಿ ಧ್ವಂಸ ಇಡೀ ಭಾರತಾದ್ಯಂತ ಕೋಮು ಗಲಭೆಗೆ ಕಾರಣವಾಯಿತು.
* ಆಗ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರವಿತ್ತು. ಕಲ್ಯಾಣ ಸಿಂಗ್ ಮುಖ್ಯಮಂತ್ರಿಯಾಗಿದ್ದರು.
* ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿತ್ತು. ಪಿ ವಿ ನರಸಿಂಹರಾವ್ ಪ್ರಧಾನಿಯಾಗಿದ್ದರು.
* ಕೋಮು ಗಲಭೆಯಲ್ಲಿ ಅನೇಕ ಸಾವು ನೋವುಗಳು ಸಂಭವಿಸಿದ್ದವು.
* ಬಾಬ್ರಿ ಮಸೀದಿ ಧ್ವಂಸಕ್ಕೆ ಬಿಜೆಪಿಯ ಹಿರಿಯ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ಅವರು ನೇತೃತ್ವ ವಹಿಸಿದ್ದರು ಎಂದು ಆರೋಪಿಸಿಲಾಗಿತ್ತು.
* ವರದಿಯಲ್ಲಿ ಏನಿದೆ ಎಂದು ತಿಳಿದಿಲ್ಲ.

1992 ಡಿಸೆಂಬರ್ 6 ರಂದು ಬಾಬ್ರಿ ಮಸೀದಿ ಧ್ವಂಸವಾಯಿತು. ಆಂದಿನ ಕೇಂದ್ರ ಸರಕಾರ ಸಮಗ್ರ ವಿಚಾರಣೆಗೆ ಡಿಸೆಂಬರ್ 16, 1992 ರಂದು ಎಂ ಎಸ್ ಲಿಬರ್ಹಾನ್ ನೇತೃತ್ವದ ಸಮಿತಿ ರಚಿಸಲಾಯಿತು. ಅಂದರೆ ಸುಮಾರು 17 ವರ್ಷಗಳ ನಂತರ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿದೆ. ವರದಿಯ ಪ್ರಸ್ತುತಿ, ಅಪ್ರಸ್ತುತಿಯ ಬಗ್ಗೆ ವಾದ ವಿವಾದಗಳು ಆರಂಭವಾಗಿವೆ.

(ಏಜನ್ಸೀಸ್)

&13;
User Comments
ಸಾಂದ್ರ ಮುಂಬೈ 01 Jul 2009 12:30 pm
ರಾಮ ಎಂಬುದು ಕಾಲ್ಪನಿಕ ಮಾತ್ರ ಆದರೆ ಬಿಜೆಪ ಯವರು ವೋತೆಗೆ ಬೇಕಾಗಿ ಜನಗಳನ್ನು ಕೊಳ್ಳಲು ರಾಮನನ್ನು ಉಪಯೋಗಿಸುಥಾ ಇದ್ದಾರೆ. ರಾಮ ಇದ್ದಾ ಅಂತ ಏನಾದರು ಪುರಾವೆ ಇದೆಯಾ? ಇಲ್ಲ ನೂರಕ್ಕೆ ನೂರು ಸತ್ಯ. ಯಾಕೆ ಬೇಕು ನಮಗೆ ರಾಮ ಮಂದಿರ. ನಾವೆಲ್ಲಾ ಸಹಬಾಳ್ವೆ ಮಾಡಬೇಕಾದರೆ ಮಸೀದಿ ಇರುವ ಸ್ಥಳದಲ್ಲಿ ಮಸೀದಿ ಕಟ್ಟಲಿ. ಸೋನಿಯಾಕಿ ಜೈ ಹೋ
ಅಮೆರಿಕನ್ನಡಿಗ 01 Jul 2009 01:46 am
ಆಫ್ಗಾನಿಸ್ತಾನದಲ್ಲಿ ಸಾವಿರಾರು ವರುಷಗಳ ಬುದ್ದನ ಪ್ರತಿಮೆ ನುಚ್ಚು ನೂರು ಮಾಡಲಾಯಿತು. ಕರಣ, ಅದು ಸಬರದಲ್ಲ. ಆಗ ಒಬ್ಬ ಸಾಬಿಯು ಮಾತಾಡಲಿಲ್ಲ. ಅದೇ, ಹಿಂದುಸ್ತಾನದ ದೇವರು ರಾಮ. ಆತನ ಮಂದಿರ ಕೆಡವಿ ಹಿಂದಿನ ಸಾಬರು ತಮ್ಮ ಮಸ್ಸೀದಿ ಕಟ್ಟಿದ್ದರು. ಅದನ್ನು ಕೆಡವಿದ್ದು ಏನು ತಪ್ಪಿಲ್ಲ. ನಮ್ಮ ಹಳೇಬೀಡು, ಬೇಲೂರು ಬಂದು ನೋಡಿ. ಹೇಗೆ ನಮ್ಮ ಕಳೆಯಬಿದನ್ನು ಮಣ್ಣು ಮಾಡಿದ್ದರೆ. ತಾಜ್ ಮಹಲ್ ಬಗ್ಗೆ ಕೂಡ ಇದೆ ರೀತಿ ಅನುಮಾನ ಇದೆ. ಸಂಬಂದ ಪಟ್ಟವರು ಸರಿಯಾಗಿ ಸಂಶೋಧನೆ ಮಾಡಿ ಹೇಳಬೇಕು. ನಮ್ಮ ದೇಶಕ್ಕೆ ನುಗ್ಗಿ, ನಮ್ಮ ದೇವಸ್ತಾನಗಳನ್ನೀಲ್ಲ ದ್ವಮ್ಸಮಾದಿರುವ ಈ ಸಾಬರಿಗೆ ದಿಕ್ಕಾರವರಲಿ. ತು ನಿಮ್ಮ...
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article