•  

ಕಥನ : ಯುಗಾದಿ ಕಥಾ ಸ್ಪರ್ಧೆ-06ರ ಫಲಿತಾಂಶ ಪ್ರಕಟ

ಮಂಗಳವಾರ, ಏಪ್ರಿಲ್ 11, 2006, 23:53 [IST]
ಕಥನ : ಯುಗಾದಿ ಕಥಾ ಸ್ಪರ್ಧೆ-06ರ ಫಲಿತಾಂಶ ಪ್ರಕಟ
ಸಚ್ಚಿದಾನಂದ ಹೆಗಡೆಗೆ ಪ್ರಥಮ, ಸುನಂದಾ ಪ್ರಕಾಶ ಕಡಮೆಗೆ ದ್ವಿತೀಯ ಬಹುಮಾನ

ಬೆಂಗಳೂರು : ಕಥನ (ಜಾಗತಿಕ ಕನ್ನಡಿಗರ ಕೂಟ) ಹಾಗೂ ರಾಘವೇಂದ್ರ ಪ್ರಕಾಶನ, ಅಂಕೋಲ ಆಯೋಜಿಸಿದ್ದ ಯುಗಾದಿ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.

ವಿಜೇತರುಗಳ ಪಟ್ಟಿ ಹೀಗಿದೆ :

ಪ್ರಥಮ ಬಹುಮಾನ :

  • ಕಥೆ - ‘ನೀವೂ ದಾರ ಕಟ್ಟಿ’. (ಲೇಖಕರು - ಸಚ್ಚಿದಾನಂದ ಹೆಗಡೆ, ಬೆಂಗಳೂರು.)
ದ್ವಿತೀಯ ಬಹುಮಾನ :
  • ಕಥೆ - ‘ನಿನ್ನದೊಂದು ನೋಟ ಬೇಕು’.(ಲೇಖಕರು - ಸುನಂದಾ ಪ್ರಕಾಶ ಕಡಮೆ, ಹುಬ್ಬಳ್ಳಿ)
ತೃತೀಯ ಬಹುಮಾನ (ಮೂವರಿಗೆ ಹಂಚಿಕೆಯಾಗಿದೆ) :
  • ಕಥೆ - ‘ಹೊರಗೂ ಮಳೆ, ಒಳಗೂ ಮಳೆ’.(ಲೇಖಕರು - ರಘುನಾಥ ಚ.ಹ., ಶಿರಾ - ತುಮಕೂರು ಜಿಲ್ಲೆ)
  • ಕಥೆ - ‘ಚಿಟ್ಟೆ’(ಲೇಖಕರು - ನರೇಂದ್ರ ಪೈ, ಮಂಗಳೂರು.)
  • ಕಥೆ - ‘ಸರಹದ್ದು’(ಲೇಖಕರು - ದೀಪಾ ಹಿರೇಗುತ್ತಿ, ಕೊಪ್ಪ - ಚಿಕ್ಕಮಗಳೂರು.)
ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆಗಳು :
  • ಕಥೆ - ‘ಕುವೆಂಪುಗೆ ಸಿಗದ ಕತೆ’.(ಲೇಖಕರು - ಸರ್ಜಾಶಂಕರ ಹರಳಿಮಠ, ಶಿವಮೊಗ್ಗ.)
  • ಕಥೆ - ‘ನಿನ್ನೆ ನಿನ್ನೆಗೆ’.(ಲೇಖಕರು - ಅಲಕ ತೀರ್ಥಹಳ್ಳಿ, ಶಿವಮೊಗ್ಗ.)
  • ಕಥೆ - ‘ನೀನ್ಯಾಕೊ ನಿನ್ನ ಹಂಗ್ಯಾಕೊ’.(ಲೇಖಕರು - ಶುಭದಾ ಅಮೀನಭಾವಿ, ಧಾರವಾಡ.)
  • ಕಥೆ - ‘ಹಾವು’.(ಲೇಖಕರು - ಸಿ.ಎಂ.ಮುನಿಸ್ವಾಮಿ, ಹುಬ್ಬಳ್ಳಿ.)
  • ಕಥೆ - ‘ಮೌನ ಮೌನದ ವೀಣೆ’.(ಲೇಖಕರು - ಎನ್‌.ಶೈಲಜಾ, ಹಾಸನ.)
  • ಕಥೆ - ‘ನಕ್ಸಲ್‌’.(ಲೇಖಕರು - ಅರವಿಂದ ಕರ್ಕಿಕೋಡಿ, ಹೊನ್ನಾವರ - ಉತ್ತರ ಕನ್ನಡ)
  • ಕಥೆ - ‘ವ್ಯೂಹ’(ಲೇಖಕರು - ವಿಜಯಲಕ್ಷ್ಮಿ ಶಾನಭೋಗ, ಕಾಸರಗೋಡು.)
(ದಟ್ಸ್‌ ಕನ್ನಡ ವಾರ್ತೆ)


ಮುಖಪುಟ / ವಾರ್ತೆಗಳು

User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
1st Test , Lord's Cricket Ground, St John's Wood
West Indies: 115 / 4, 43.3 Overs
IPL, Himachal Pradesh Cricket Association Stadium, Dharmasala
Kings XI Punjab won by 6 wickets
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article