ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಿರಂಜನ ಪ್ರಶಸ್ತಿಗೆ ಕವಿ ಕೆ.ವಿ.ತಿರುಮಲೇಶ್ ಆಯ್ಕೆ
ನಿರಂಜನ
ಪ್ರಶಸ್ತಿಗೆ
ಕವಿ
ಕೆ.ವಿ.ತಿರುಮಲೇಶ್
ಆಯ್ಕೆ
ಶಿವರಾಮ
ಕಾರಂತ
ಅಧ್ಯಯನ
ಕೇಂದ್ರದಿಂದ
ಡಿಸೆಂಬರ್ನಲ್ಲಿ
ಪ್ರಶಸ್ತಿ
ಪ್ರದಾನ
ನವ್ಯೋತ್ತರದ ಸಂದರ್ಭದಲ್ಲಿ ತಿರುಮಲೇಶ್ ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿ, ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ಅಧ್ಯಯನ ಕೇಂದ್ರ ತಿಳಿಸಿದೆ.
ಕಾಸರಗೋಡು ಜಿಲ್ಲೆಯ ಕಾರಡ್ಕದ ತಿರುಮಲೇಶ್ ಪ್ರಸ್ತುತ ಅಮೆರಿಕದ ಅಯೋವ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ. ಕರ್ನಾಟಕ ಸಾಹಿತ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಆನೇಕ ಪ್ರತಿಷ್ಠಿತ ಪ್ರಶಸ್ತಿಗಳು ಅವರಿಗೆ ಸಂದಿವೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Monday, August 1, 2005, 23:53 [IST]