•  
Haripriya

ಸಿಬಿಐ ದಾಳಿ ನಡೆದಿರುವುದು ಸುಳ್ಳು: ನಟಿ ಹರಿಪ್ರಿಯಾ

ಗಣಿಲಂಚ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಪ್ತರ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ. ಈ ದಾಳಿಯ ವೇಳೆ ಸದಾಶಿವ ನಗರದಲ್ಲಿರುವ ನಟಿಯೊಬ್ಬರ ಮನೆಯ ಮೇಲೂ ದಾಳಿ ನಡೆಸುವ ಸಾಧ್ಯತೆ ಇದೆ
Follow Oneindia Kannada on Twitter
Oneindia Kannada Facebook fan page
ಭಾರತಕ್ಕೆ ಹಣ ವರ್ಗಾಯಿಸುವ ಸುಲಭ ಮಾರ್ಗ
Zee kannada
ಜೀ ಕನ್ನಡದಿಂದ 'ಬೃಹತ್ ಬ್ರಹ್ಮಾಂಡ'ಕ್ಕೆ ಗೇಟ್‌ಪಾಸ್
ಟಿವಿ ವಾಹಿನಿಗಳ ಮೂಲಕ ಖ್ಯಾತಿಯ ಉತ್ತುಂಗಕ್ಕೇರಿದ್ದ ನರೇಂದ್ರ ಬಾಬು ಶರ್ಮ ಅವರ ಭವಿಷ್ಯವೇ ಈಗ ಅತಂತ್ರವಾಗಿದೆ.
ಜೀ ಕನ್ನಡದಲ್ಲಿ ಮತ್ತೆ 'ಲಿಟ್ಲ್ ಚಾಂಪ್ಸ್' ಸ ರಿ ಗ ಮ ಪ
ಸ ರಿ ಗ ಮ ಪ ಕಾರ್ಯಕ್ರಮದ 8 ಸೂಪರ್ ಹಿಟ್ ಆವೃತ್ತಿಗಳನ್ನು ನೀಡಿದ ಜೀ
ಜೀ ಕನ್ನಡದಲ್ಲಿ ಮುಂಜಾನೆ ಮೂಡಿಬರುತ್ತಿದೆ ಓಂಕಾರ
ವೀಕ್ಷಕರ ಜೀವನ ಸಾಮಾನ್ಯದಿಂದ ಉತ್ತಮತೆಯೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ, ಅವಿವೇಕದಿಂದ ವಿವೇಕದೆಡೆಗೆ ಸಾಗಲಿ ಎಂಬ
ಮೈಸೂರಿನ ರಾಜ ವಿಜಯೇಂದ್ರರಿಗ್ಯಾಕಿ ದುರ್ಗತಿ ಬಂತು
ಮೈಸೂರಿನ ರಾಜ ಮನೆತನದ ಕತೆಯಿದು. ರಾಜಾ ವಿಜಯೇಂದ್ರರಿಗೆ ತನ್ನ 'ರತ್ನ ಮಹಲ್' ಅರಮನೆ ಮುಂದೆ ಉಳಿದಿದ್ದೆಲ್ಲವೂ
Udaya tv
ಜಗ್ಗೇಶ್ ಕೋಟ್ಯಾಧಿಪತಿ ಶೋಗೆ ಅದ್ಭುತ ಪ್ರತಿಕ್ರಿಯೆ
ಉದಯ ಟಿವಿಯ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಆಟಕ್ಕೆ ಮೊದಲೇ ಕೋಟಿ ಕೊಟ್ಟು ಆಟ ಆಡಿಸುವ
ಉದಯ ಟಿವಿಯಲ್ಲಿ ಅಂಬರೀಷ್ ಮಂಡ್ಯದ ಗಂಡು
ರೆಬಲ್ ಸ್ಟಾರ್ ಅಂಬರೀಷ್ ಅಭಿನಯದ 175ನೇ ಚಿತ್ರ 'ಮಂಡ್ಯದ ಗಂಡು' (1994). ಈ ಚಿತ್ರದ ಬಳಿಕ
ಉದಯ ಟಿವಿಯಲ್ಲಿ ಕಿಚ್ಚ ಸುದೀಪ್ 'ಕೆಂಪೇಗೌಡ'
ಉದಯ ವಾಹಿನಿಯಲ್ಲಿ ಇದೇ ಶುಕ್ರವಾರ, ದಿನಾಂಕ 23.03.2012 ರಂದು ಕಿಚ್ಚ ಸುದೀಪ್ ಹಾಗೂ ಗ್ಲಾಮರ್ ರಾಣಿ
ಕೋಟ್ಯಾಧಿಪತಿ ವಿರುದ್ದ ಆಖಾಡಕ್ಕೆ ಇಳಿದ ಉದಯಟಿವಿ
ಕಿರುತೆರೆಯಲ್ಲಿ ಸುವರ್ಣ ಮತ್ತು ಉದಯ ಟಿವಿ ಹಿತಕರ ಪೈಪೋಟಿಗೆ ವೇದಿಕೆ ಸಜ್ಜು ಮಾಡಿಕೊಳ್ಳುತ್ತಿದೆ. ಇಂದಿನಿಂದ (ಮಾ
Satyameva Jayate
ತೀವ್ರ ವಿರೋಧದ ನಡುವೆಯೂ ಅಮೀರ್ ಖಾನ್ ನಡೆಸಿಕೊಡುತ್ತಿರುವ 'ಸತ್ಯಮೇವ ಜಯತೆ' ಟಿವಿ ಶೋ ಕನ್ನಡಕ್ಕೆ ಡಬ್ ಆಗಿದೆ. 'ಸತ್ಯಮೇವ ಜಯತೆ' ಕನ್ನಡ ಡಬ್ಬಿಂಗ್ ಆವೃತ್ತಿಯನ್ನು ಜನಪ್ರಿಯ ವಿಡಿಯೋ ಹಂಚಿಕೆ ತಾಣ ಯೂಟ್ಯೂಬ್‌ನಲ್ಲಿ ಮುಕ್ತವಾಗಿ
ಅಮೀರ್ ಖಾನ್ ಅವರ ಟಿವಿ ಶೋ ಹೆಸರೇ 'ಸತ್ಯಮೇವ ಜಯತೆ'. ಸತ್ಯಕ್ಕೆ ಯಾವತ್ತಿದ್ದರೂ ಜಯ ಎಂಬುದು ಅದರ ಅರ್ಥ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಆದರೆ ಶೋನ ಹೆಸರಿಗೆ ಅಪವಾದ ಎಂಬಂತಹ ಆರೋಪವೊಂದು ಕೇಳಿಬಂದಿದೆ.
Aamir Khan TV Show
Aamir Khan TV Show
ಭಾರಿ ನಿರೀಕ್ಷೆ ಹುಟ್ಟಿಸಿದ್ದ ಅಮೀರ್ ಖಾನ್ ಅವರ ಕಿರುತೆರೆ ಟಾಕ್ ಶೋ 'ಸತ್ಯಮೇವ ಜಯತೆ' ಮೊದಲ ಸಂಚಿಕೆಯಲ್ಲೇ ವೀಕ್ಷಕರ ತನುಮನ ಗೆದ್ದಿದೆ. ಈ ಮೂಲಕ ಅಮೀರ್ ಶೋ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಬದುಕಿನ
ಜನಪ್ರಿಯ ಬಾಲಿವುಡ್ ಸ್ಟಾರ್ ಅಮೀರ್ ಖಾನ್ ನಡೆಸಿಕೊಡುವ ಟಾಕ್ ಶೊ 'ಸತ್ಯಮೇವ ಜಯತೇ' ಇಂದಿನಿಂದ (ಮೇ 6, 2012) ಪ್ರಸಾರ ಆರಂಭಿಸಿದೆ. ವಾರಕ್ಕೊಮ್ಮೆ, ಭಾನುವಾರ ಬೆಳಿಗ್ಗೆ 11 ಗಂಟಗೆ ಪ್ರಸಾರವಾಗಲಿರುವ ಈ ಕಾರ್ಯಕ್ರಮದ
Aamir Khan
Kannadada Kotyadipathi
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಡೆಸಿಕೊಡುತ್ತಿರುವ ಸುವರ್ಣ ವಾಹಿನಿಯ 'ಕನ್ನಡದ ಕೋಟ್ಯಾಧಿಪತಿ' ಗೇಮ್ ಶೋ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಪುನೀತ್ ಅವರ ಮಾತುಗಾರಿಕೆ, ಅವರ ನಯ ವಿನಯ ನಡತೆ ನಡೆಸಿಕೊಡುತ್ತಿರುವ ಶೈಲಿ ನಮಗೆಲ್ಲಾ ತುಂಬಾ
ಸ ರಿ ಗ ಮ ಪ ಕಾರ್ಯಕ್ರಮದ 8 ಸೂಪರ್ ಹಿಟ್ ಆವೃತ್ತಿಗಳನ್ನು ನೀಡಿದ ಜೀ ಕನ್ನಡ ಇದೀಗ 9 ನೇ ಸೀಸನ್ ಗೆ ಅಣಿಯಾಗಿದೆ. ಇದು ಪುಟಾಣಿಗಳ ಗಾಯನ ಪ್ರತಿಭೆ ಒರೆಗೆ
Zee Kannada Channel
Pancharangi Pom Pom
ಕನ್ನಡ ಟಿವಿ ವಾಹಿನಿಗಳಲ್ಲಿ ಹಾಸ್ಯಭರಿತ ಧಾರಾವಾಹಿಗಳ ಅಷ್ಟಾಗಿ ಮೂಡಿಬರುತ್ತಿಲ್ಲ ಎಂಬ ಅಪವಾದಕ್ಕೆ ಬ್ರೇಕ್ ಹಾಕಲು ಸುವರ್ಣ ವಾಹಿನಿ ಹೊಸ ಹಾಸ್ಯ ಧಾರಾವಾಹಿಯನ್ನು ಆರಂಭಿಸಿದೆ. ಧಾರಾವಾಹಿಯ ಹೆಸರು 'ಪಂಚರಂಗಿ ಪೋಂ ಪೋಂ'. ಯೋಗರಾಜ್ ಭಟ್
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ. ಚಂದ್ರಶೇಖರ್ ಅವರಿಗೆ ಬಾಲಿವುಡ್ ನಟ ಅಮೀರ್ ಖಾನ್ ಪತ್ರವೊಂದನ್ನು ಬರೆದಿದ್ದಾರೆ. ಇದೇ ಮೇ 6, ಭಾನುವಾರ ಬೆಳಿಗ್ಗೆ 11 ಗಂಟೆಗೆ ಆರಂಭವಾಗುತ್ತಿರುವ ತಮ್ಮ ನಿರ್ಮಾಣದ
Aamir Khan writes letter to KFCC
Actress Neha Dhupia
ಬಾಲಿವುಡ್ ನಟ ಜಾನ್ ಅಬ್ರಹಾಂಗೆ ತಾರೆ ಬಿಪಾಶಾ ಬಸು ಕೈಕೊಟ್ಟ ಬಳಿಕ ಆಕೆಯ ಹೃದಯಕ್ಕೆ ಹತ್ತಿರವಾದವನು ತೆಲುಗು ಚಿತ್ರರಂಗದ ಆಜಾನುಬಾಹು ನಟ ರಾಣಾ ದಗ್ಗುಬಾಟಿ. ಬಳಿಕ ಇವರಿಬ್ಬರ ನಡುವೆ ಆಗಾಗ ಗುಸುಗುಸು ಸುದ್ದಿಗಳು
ಅಮೀರ್ ಖಾನ್ ನಡೆಸಿಕೊಡಲಿರುವ ಟಿವಿ ಕಾರ್ಯಕ್ರಮ 'ಸತ್ಯಮೇವ ಜಯತೆ'ಗೆ ಕೌಂಟ್‌ಡೌನ್ ಶುರುವಾಗಿದೆ. ಮೇ.6ರಿಂದ ಈ ಕಾರ್ಯಕ್ರಮ ಸ್ಟಾರ್ ನೆಟ್‌ವರ್ಕ್ ಹಾಗೂ ದೂರದರ್ಶನದಲ್ಲಿ ಬೆಳಗ್ಗೆ 11ಕ್ಕೆ ಪ್ರಸಾರವಾಗಲಿದೆ. ಮೊಟ್ಟಮೊದಲ ಬಾರಿಗೆ ಕಿರುತೆರೆಗೆ ಲಗ್ಗೆ ಇಟ್ಟಿರುವ
Aamir Khan