ತೀವ್ರ ವಿರೋಧದ ನಡುವೆಯೂ ಅಮೀರ್ ಖಾನ್ ನಡೆಸಿಕೊಡುತ್ತಿರುವ 'ಸತ್ಯಮೇವ ಜಯತೆ' ಟಿವಿ ಶೋ ಕನ್ನಡಕ್ಕೆ ಡಬ್ ಆಗಿದೆ. 'ಸತ್ಯಮೇವ ಜಯತೆ' ಕನ್ನಡ ಡಬ್ಬಿಂಗ್ ಆವೃತ್ತಿಯನ್ನು ಜನಪ್ರಿಯ ವಿಡಿಯೋ ಹಂಚಿಕೆ ತಾಣ ಯೂಟ್ಯೂಬ್ನಲ್ಲಿ ಮುಕ್ತವಾಗಿ
ಅಮೀರ್ ಖಾನ್ ಅವರ ಟಿವಿ ಶೋ ಹೆಸರೇ 'ಸತ್ಯಮೇವ ಜಯತೆ'. ಸತ್ಯಕ್ಕೆ ಯಾವತ್ತಿದ್ದರೂ ಜಯ ಎಂಬುದು ಅದರ ಅರ್ಥ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಆದರೆ ಶೋನ ಹೆಸರಿಗೆ ಅಪವಾದ ಎಂಬಂತಹ ಆರೋಪವೊಂದು ಕೇಳಿಬಂದಿದೆ.
ಭಾರಿ ನಿರೀಕ್ಷೆ ಹುಟ್ಟಿಸಿದ್ದ ಅಮೀರ್ ಖಾನ್ ಅವರ ಕಿರುತೆರೆ ಟಾಕ್ ಶೋ 'ಸತ್ಯಮೇವ ಜಯತೆ' ಮೊದಲ ಸಂಚಿಕೆಯಲ್ಲೇ ವೀಕ್ಷಕರ ತನುಮನ ಗೆದ್ದಿದೆ. ಈ ಮೂಲಕ ಅಮೀರ್ ಶೋ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಬದುಕಿನ
ಜನಪ್ರಿಯ ಬಾಲಿವುಡ್ ಸ್ಟಾರ್ ಅಮೀರ್ ಖಾನ್ ನಡೆಸಿಕೊಡುವ ಟಾಕ್ ಶೊ 'ಸತ್ಯಮೇವ ಜಯತೇ' ಇಂದಿನಿಂದ (ಮೇ 6, 2012) ಪ್ರಸಾರ ಆರಂಭಿಸಿದೆ. ವಾರಕ್ಕೊಮ್ಮೆ, ಭಾನುವಾರ ಬೆಳಿಗ್ಗೆ 11 ಗಂಟಗೆ ಪ್ರಸಾರವಾಗಲಿರುವ ಈ ಕಾರ್ಯಕ್ರಮದ
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಡೆಸಿಕೊಡುತ್ತಿರುವ ಸುವರ್ಣ ವಾಹಿನಿಯ 'ಕನ್ನಡದ ಕೋಟ್ಯಾಧಿಪತಿ' ಗೇಮ್ ಶೋ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಪುನೀತ್ ಅವರ ಮಾತುಗಾರಿಕೆ, ಅವರ ನಯ ವಿನಯ ನಡತೆ ನಡೆಸಿಕೊಡುತ್ತಿರುವ ಶೈಲಿ ನಮಗೆಲ್ಲಾ ತುಂಬಾ
ಸ ರಿ ಗ ಮ ಪ ಕಾರ್ಯಕ್ರಮದ 8 ಸೂಪರ್ ಹಿಟ್ ಆವೃತ್ತಿಗಳನ್ನು ನೀಡಿದ ಜೀ ಕನ್ನಡ ಇದೀಗ 9 ನೇ ಸೀಸನ್ ಗೆ ಅಣಿಯಾಗಿದೆ. ಇದು ಪುಟಾಣಿಗಳ ಗಾಯನ ಪ್ರತಿಭೆ ಒರೆಗೆ
ಕನ್ನಡ ಟಿವಿ ವಾಹಿನಿಗಳಲ್ಲಿ ಹಾಸ್ಯಭರಿತ ಧಾರಾವಾಹಿಗಳ ಅಷ್ಟಾಗಿ ಮೂಡಿಬರುತ್ತಿಲ್ಲ ಎಂಬ ಅಪವಾದಕ್ಕೆ ಬ್ರೇಕ್ ಹಾಕಲು ಸುವರ್ಣ ವಾಹಿನಿ ಹೊಸ ಹಾಸ್ಯ ಧಾರಾವಾಹಿಯನ್ನು ಆರಂಭಿಸಿದೆ. ಧಾರಾವಾಹಿಯ ಹೆಸರು 'ಪಂಚರಂಗಿ ಪೋಂ ಪೋಂ'. ಯೋಗರಾಜ್ ಭಟ್
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ. ಚಂದ್ರಶೇಖರ್ ಅವರಿಗೆ ಬಾಲಿವುಡ್ ನಟ ಅಮೀರ್ ಖಾನ್ ಪತ್ರವೊಂದನ್ನು ಬರೆದಿದ್ದಾರೆ. ಇದೇ ಮೇ 6, ಭಾನುವಾರ ಬೆಳಿಗ್ಗೆ 11 ಗಂಟೆಗೆ ಆರಂಭವಾಗುತ್ತಿರುವ ತಮ್ಮ ನಿರ್ಮಾಣದ
ಬಾಲಿವುಡ್ ನಟ ಜಾನ್ ಅಬ್ರಹಾಂಗೆ ತಾರೆ ಬಿಪಾಶಾ ಬಸು ಕೈಕೊಟ್ಟ ಬಳಿಕ ಆಕೆಯ ಹೃದಯಕ್ಕೆ ಹತ್ತಿರವಾದವನು ತೆಲುಗು ಚಿತ್ರರಂಗದ ಆಜಾನುಬಾಹು ನಟ ರಾಣಾ ದಗ್ಗುಬಾಟಿ. ಬಳಿಕ ಇವರಿಬ್ಬರ ನಡುವೆ ಆಗಾಗ ಗುಸುಗುಸು ಸುದ್ದಿಗಳು
ಅಮೀರ್ ಖಾನ್ ನಡೆಸಿಕೊಡಲಿರುವ ಟಿವಿ ಕಾರ್ಯಕ್ರಮ 'ಸತ್ಯಮೇವ ಜಯತೆ'ಗೆ ಕೌಂಟ್ಡೌನ್ ಶುರುವಾಗಿದೆ. ಮೇ.6ರಿಂದ ಈ ಕಾರ್ಯಕ್ರಮ ಸ್ಟಾರ್ ನೆಟ್ವರ್ಕ್ ಹಾಗೂ ದೂರದರ್ಶನದಲ್ಲಿ ಬೆಳಗ್ಗೆ 11ಕ್ಕೆ ಪ್ರಸಾರವಾಗಲಿದೆ. ಮೊಟ್ಟಮೊದಲ ಬಾರಿಗೆ ಕಿರುತೆರೆಗೆ ಲಗ್ಗೆ ಇಟ್ಟಿರುವ