ರವಿ ಶ್ರೀವತ್ಸ ಚಿತ್ರಕಥೆ-ನಿರ್ದೇಶನ-ಸಂಭಾಷಣೆಯಲ್ಲಿ ಮೂಡಿಬಂದಿರುವ ಚಿತ್ರ ದಶಮುಖ. 1957 ರಲ್ಲಿ ಬಿಡುಗಡೆಯಾದ ಹಾಲಿವುಡ್ ಚಿತ್ರ "12 ಆಂಗ್ರಿ ಮೆನ್" (12 Angry Men) ದಿಂದ ಕನ್ನಡಕ್ಕೆ ಭಟ್ಟಿ ಇಳಿಸಲಾದ ಈ ಚಿತ್ರ, ಅಲ್ಲಿನ
ಅದು ಯಾವ ಸಮಯದಲ್ಲಿ ರೇಣುಕಾಚಾರ್ಯ ಅಬಕಾರಿ ಸಚಿವರಾಗಿ ನೇಮಕವಾದರೋ, ಅದ್ಯಾವ ಅಮೃತಗಳಿಗೆಯಲ್ಲಿ ಸಚಿವರಿಗೆ ಎಣ್ಣೆ ಮಿನಿಸ್ಟರ್, ಚುಂಬನಾಚಾರ್ಯ ಎನ್ನುವ tag line ನಾಮಕರಣವಾಯಿತೋ ನಾ ಕಣೆ. ಒಟ್ಟಿನಲ್ಲಿ ಸಚಿವರು ಮುಟ್ಟಿದ್ದೆಲ್ಲಾ ಚಿನ್ನ ಎನ್ನುವ
ಚಂದ್ಯಾ ಎಂಬ ವ್ಯಾಘ್ರ! ಆತ ಮಡಿಕೆಗೆ ಮಣ್ಣು ಬಡಿದಂತಿರುವ ಮಹಾರಥ. ಆಕೆ ಅದಕ್ಕೆ ತದ್ವಿರುದ್ಧ-ಬಿಳೀ ಬೆಣ್ಣೆಗೆ ಸುಣ್ಣ ಬಳಿದಂದಿರುವ ಸುಂದರಿ. ಆದರೂ ಆಕೆಗೆ ಅವನೆಂದರೆ ಪ್ರಾಣ. ಆತ ಊರಿಗಾಗಿ ಮಾರಿಯಾಗುತ್ತಾನೆ, ಹೋರಿಯಾಗುತ್ತಾನೆ. ಅನ್ಯಾಯದ
ನಾಯಕಿ ಪ್ರಣಿತಾ ಕಡೆಯಿಂದ ಹೆಚ್ಚು ಅಭಿನಯ ಎಕ್ಸ್ಪೆಕ್ಟ್ ಮಾಡುವುದು ತಪ್ಪು. ಮುದ್ದೆಯ ಹತ್ತಿರ ಹೋಗಿ ಉಪ್ಪು-ಹುಳಿ-ಖಾರ ಕೇಳಿದರೆ ಅದು ಏನು ತಾನೇ ಕೊಟ್ಟೀತು? ಆದರೆ ಜರಾಸಂಧ, ಪೊರ್ಕಿ ಮೊದಲಾದ ಚಿತ್ರಗಳಿಗೆ ಹೋಲಿಸಿದರೆ ಪ್ರಣಿತಾ
ಇಂದ್ರಜಿತ್ ಲಂಕೇಶ್ ನಿರ್ದೇಶನ ಹಾಗೂ ದಿಗಂತ್ ಚಾರ್ಮಿ ಅಭಿನಯದ 'ದೇವ್ ಸನ್ ಆಫ್ ಮುದ್ದೇಗೌಡ' ಚಿತ್ರವು ಸಾಕಷ್ಟು ವಿವಾದದ ಮೂಲಕ ಎಲ್ಲರ ಗಮನ ಸೆಳೆದಿತ್ತು. ಇದೀಗ ಪ್ರದರ್ಶನ ಕಾಣುತ್ತಿರುವ ಇದು ಸಾಕಷ್ಟು ಮೊದಲೇ
'ಗೋವಿಂದಾಯ ನಮಃ' ಎಂಬ ಶೀರ್ಷಿಕೆ ಆರ್ಡಿನರಿ ಅನ್ನಿಸಿದರೂ ಚಿತ್ರ ಮಾತ್ರ ಎಕ್ಸ್ಟ್ರಾ ಆರ್ಡಿನರಿಯಾಗಿದೆ. ಬಹಳಷ್ಟು ಮಂದಿ ಉರಿಬಿಸಿಲನ್ನೂ ಲೆಕ್ಕಿಸದೆ ಬಿರಬಿರನೆ ಚಿತ್ರಮಂದಿರಕ್ಕೆ ಬರಲು ಕಾರಣವಾಗಿರುವುದು ನಿಸ್ಸಂದೇಹವಾಗಿ "ಪ್ಯಾರ್ಗೆ ಆಗ್ಬಿಟ್ಟೈತೆ" ಎಂಬ ಹಾಡು. ಆದರೆ
ಕಳೆದ ಶುಕ್ರವಾರ, ಮಾರ್ಚ್ 23, 2012ರಂದು ರಾಜ್ಯಾದ್ಯಂತ ತೆರೆಕಂಡಿರುವ, ಅಶೋಕ್ ಖೇಣಿ ನಿರ್ಮಾಣ ಹಾಗೂ ಮನೋಜ್ ಸತಿ ನಿರ್ದೆಶನದ ಚಿತ್ರ ಪ್ರಸಾದ್. ಏಕಕಾಲಕ್ಕೆ ಕ್ಲಾಸ್ ಹಾಗೂ ಮಾಸ್ ಪ್ರೇಕ್ಷಕರನ್ನು ಕೇಂದ್ರೀಕರಿಸಿ ಮಾಡಿದ ಈ
ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯ ಮತ್ತು ಎಸ್ ಮೋಹನ್ ನಿರ್ದೇಶನದ ಚಿತ್ರ 'ನರಸಿಂಹ' ಕಳೆದ ಶುಕ್ರವಾರ, ಮಾರ್ಚ್ 23, 2012 ರ ಯುಗಾದಿಯಂದು ರಾಜ್ಯಾದ್ಯಂತ ತೆರೆಕಂಡಿದೆ. 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಈ
ದರ್ಶನ್ ಅವರನ್ನು ತಮ್ಮ 'ಮೆಜೆಸ್ಟಿಕ್' ಚಿತ್ರದ ಮೂಲಕ 'ಚಾಲೆಂಜಿಂಗ್ ಸ್ಟಾರ್' ಮಾಡಿದ ನಿರ್ಮಾಪಕ ಭಾ ಮಾ ಹರೀಶ್, ಸಹೋದರ ಬಿ ಎಂ ದಿವಾಕರ್ ಗೌಡರ ಜೊತೆಗೂಡಿ ನಿರ್ಮಿಸಿರುವ ಮತ್ತೊಂದು ಚಿತ್ರ 'ಮಾಗಡಿ'. ಇಂದು
ಎಲ್ಲ ಪ್ರೇಮ ಕತೆಗಳಲ್ಲಿರುವಂತೆ ಇಲ್ಲೂ ಒಂದಷ್ಟು ತಿರುವುಗಳಿವೆ, ಹೊಡೆದಾಟ, ಬದಿದಾಟಗಳಿವೆ. ಸೆಂಟಿಮೆಂಟು, ಹಾಡು ಕುಣಿತ, ಡಿಶುಂ ಡಿಶುಂಗೂ ಬರವಿಲ್ಲ. ಪಕ್ಕಾ ಮಾಸ್ ಚಿತ್ರಕ್ಕೆ ಬೇಕಾದ ಎಲ್ಲಾ ಮಸಾಲೆಗಳನ್ನು ನಿರ್ದೇಶಕ ಸಂತು ಚೆನ್ನಾಗಿ ಅರಿದು