•  
Katari Veera Surasundarangi movie review

ಯಮನಿಗೆ ಕಠಾರಿವೀರನ ಕಥೆ ಹೇಳಿದ ಚಿತ್ರಗುಪ್ತ

ಚಿತ್ರಗುಪ್ತ : ಯಮಧೊಂಗಾ...ಯಮಧೊಂಗಾ! ಅಬ್ಬಬ್ಬಾ.. ಏನಿದು ಒತ್ತಡದ ಜನರಾಶಿ? ಚಿತ್ರಮಂದಿರದ ಮುಂದೆ ಇಷ್ಟೊಂದು ನರಮಾನವರು ಜಮಾಯಿಸಿದ್ದನ್ನು ನೋಡಿಯೇ ಇರಲಿಲ್ಲ. ಯಮಲೋಕಕ್ಕೆ ಬಂದು ಸೇರಿಕೊಳ್ಳುವ ಹೊತ್ತಿಗೆ ಕೈ ಕಾಲುಗಳೇ ಬತ್ತಿ ಹೋದವು!ಯಮಧರ್ಮ: ಏನು ಚಿತ್ರಗುಪ್ತರೇ?
Follow Oneindia Kannada on Twitter
Oneindia Kannada Facebook fan page
ಭಾರತಕ್ಕೆ ಹಣ ವರ್ಗಾಯಿಸುವ ಸುಲಭ ಮಾರ್ಗ
Film review
ಯಮನಿಗೆ ಕಠಾರಿವೀರನ ಕಥೆ ಹೇಳಿದ ಚಿತ್ರಗುಪ್ತ
ಚಿತ್ರಗುಪ್ತ : ಯಮಧೊಂಗಾ...ಯಮಧೊಂಗಾ! ಅಬ್ಬಬ್ಬಾ.. ಏನಿದು ಒತ್ತಡದ ಜನರಾಶಿ? ಚಿತ್ರಮಂದಿರದ ಮುಂದೆ ಇಷ್ಟೊಂದು ನರಮಾನವರು ಜಮಾಯಿಸಿದ್ದನ್ನು
ಕೋಣದ ಕೊಂಬಿನ ಆಣೆಗೂ ಅಂಬಿ ನಟನೆ ಬೊಂಬಾಟ್
(ಹಿಂದಿನ ಪುಟದಿಂದ...) ಚಿತ್ರಗುಪ್ತ: ಸುಂದರ..ಅತಿಸುಂದರ...ಅಲ್ಲಿ ತಾವೇ ಕುಳಿತು ಸಿನಿಮಾ ವೀಕ್ಷಿಸುತ್ತಿದ್ದರೂ ಯಾರೊಬ್ಬರೂ ತಮ್ಮ ಕಡೆಯೂ ಸುಳಿಯುತ್ತಿರಲಿಲ್ಲ
ರಮ್ಯಾ ತೊಳೆದಿಟ್ಟ ಬೆಣ್ಣೆಯ ಮೇಲೆ ಇಟ್ಟ ದ್ರಾಕ್ಷಿ ಹಣ್ಣು
(ಹಿಂದಿನ ಪುಟದಿಂದ...) ಯಮಧರ್ಮ: ಅವನು ಎಷ್ಟೆಂದರೂ ಬುದ್ಧಿವಂತನಲ್ಲವೇ ಚಿತ್ರಗುಪ್ತರೆ? ಅದಿರಲಿ, ಆ ಗಂಧದಗುಡಿಯ ಮಹಾರಾಣಿ(ಸ್ಯಾಂಡಲ್‌ವುಡ್ ಕ್ವೀನ್)
ಕಣ್ಣಿಗೆ ಹಬ್ಬ : ಕಠಾರಿವೀರ...ತ್ರಿಡಿ ಚಿತ್ರ ವಿಮರ್ಶೆ
ಸಾಕಷ್ಟು ವಾದ ವಿವಾದ, ಗಲಾಟೆ ಗದ್ದಲದ ನಡುವೆ ತೆರೆಕಂಡಿರುವ ಉಪೇಂದ್ರ, ರಮ್ಯಾ ಅಭಿನಯದ 'ಕಠಾರಿವೀರ ಸುರಸುಂದರಾಂಗಿ'
Ragini mms
ರಾಗಿಣಿ ಎಂಎಂಎಸ್: ನೋಡೋದೋ, ಬೇಡ್ವೋ !?
ಬಾಲಿವುಡ್‌ನಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಚಿತ್ರ 'ರಾಗಿಣಿ ಎಂಎಂಎಸ್' ಬೆಳ್ಳಿ ತೆರೆಗೆ ಭಯಂಕರವಾಗಿ ಅಪ್ಪಳಿಸಿದೆ. ಏಕ್ತಾ
ರಾಂಗ್ ಆಗಿದ್ದಾರೆ ರಿಯಲ್ 'ರಾಗಿಣಿ' ದೀಪಿಕಾ
ನೈಜ ಘಟವಾವಳಿ ಬಿಂಬಿಸುವ ನೆಪದಲ್ಲಿ ಹಸಿಹಸಿ ಲೈಂಗಿಕ ದೃಶ್ಯಗಳನ್ನು ಅಳವಡಿಸಲಾಗಿದೆ ಎಂಬ ಆರೋಪ ಹೊತ್ತಿರುವ 'ರಾಗಿಣಿ
ರವಿ ಶ್ರೀವತ್ಸ ಚಿತ್ರಕಥೆ-ನಿರ್ದೇಶನ-ಸಂಭಾಷಣೆಯಲ್ಲಿ ಮೂಡಿಬಂದಿರುವ ಚಿತ್ರ ದಶಮುಖ. 1957 ರಲ್ಲಿ ಬಿಡುಗಡೆಯಾದ ಹಾಲಿವುಡ್ ಚಿತ್ರ "12 ಆಂಗ್ರಿ ಮೆನ್" (12 Angry Men) ದಿಂದ ಕನ್ನಡಕ್ಕೆ ಭಟ್ಟಿ ಇಳಿಸಲಾದ ಈ ಚಿತ್ರ, ಅಲ್ಲಿನ
ಅದು ಯಾವ ಸಮಯದಲ್ಲಿ ರೇಣುಕಾಚಾರ್ಯ ಅಬಕಾರಿ ಸಚಿವರಾಗಿ ನೇಮಕವಾದರೋ, ಅದ್ಯಾವ ಅಮೃತಗಳಿಗೆಯಲ್ಲಿ ಸಚಿವರಿಗೆ ಎಣ್ಣೆ ಮಿನಿಸ್ಟರ್, ಚುಂಬನಾಚಾರ್ಯ ಎನ್ನುವ tag line ನಾಮಕರಣವಾಯಿತೋ ನಾ ಕಣೆ. ಒಟ್ಟಿನಲ್ಲಿ ಸಚಿವರು ಮುಟ್ಟಿದ್ದೆಲ್ಲಾ ಚಿನ್ನ ಎನ್ನುವ
Minister Renukacharya in movie Bheema Teeradalli
Praneetha in Bheema Theeradalli
ಚಂದ್ಯಾ ಎಂಬ ವ್ಯಾಘ್ರ! ಆತ ಮಡಿಕೆಗೆ ಮಣ್ಣು ಬಡಿದಂತಿರುವ ಮಹಾರಥ. ಆಕೆ ಅದಕ್ಕೆ ತದ್ವಿರುದ್ಧ-ಬಿಳೀ ಬೆಣ್ಣೆಗೆ ಸುಣ್ಣ ಬಳಿದಂದಿರುವ ಸುಂದರಿ. ಆದರೂ ಆಕೆಗೆ ಅವನೆಂದರೆ ಪ್ರಾಣ. ಆತ ಊರಿಗಾಗಿ ಮಾರಿಯಾಗುತ್ತಾನೆ, ಹೋರಿಯಾಗುತ್ತಾನೆ. ಅನ್ಯಾಯದ
ನಾಯಕಿ ಪ್ರಣಿತಾ ಕಡೆಯಿಂದ ಹೆಚ್ಚು ಅಭಿನಯ ಎಕ್ಸ್‌ಪೆಕ್ಟ್ ಮಾಡುವುದು ತಪ್ಪು. ಮುದ್ದೆಯ ಹತ್ತಿರ ಹೋಗಿ ಉಪ್ಪು-ಹುಳಿ-ಖಾರ ಕೇಳಿದರೆ ಅದು ಏನು ತಾನೇ ಕೊಟ್ಟೀತು? ಆದರೆ ಜರಾಸಂಧ, ಪೊರ್ಕಿ ಮೊದಲಾದ ಚಿತ್ರಗಳಿಗೆ ಹೋಲಿಸಿದರೆ ಪ್ರಣಿತಾ
Duniya Vijay
Diganth Charmi
ಇಂದ್ರಜಿತ್ ಲಂಕೇಶ್ ನಿರ್ದೇಶನ ಹಾಗೂ ದಿಗಂತ್ ಚಾರ್ಮಿ ಅಭಿನಯದ 'ದೇವ್ ಸನ್ ಆಫ್ ಮುದ್ದೇಗೌಡ' ಚಿತ್ರವು ಸಾಕಷ್ಟು ವಿವಾದದ ಮೂಲಕ ಎಲ್ಲರ ಗಮನ ಸೆಳೆದಿತ್ತು. ಇದೀಗ ಪ್ರದರ್ಶನ ಕಾಣುತ್ತಿರುವ ಇದು ಸಾಕಷ್ಟು ಮೊದಲೇ
'ಗೋವಿಂದಾಯ ನಮಃ' ಎಂಬ ಶೀರ್ಷಿಕೆ ಆರ್ಡಿನರಿ ಅನ್ನಿಸಿದರೂ ಚಿತ್ರ ಮಾತ್ರ ಎಕ್ಸ್‌ಟ್ರಾ ಆರ್ಡಿನರಿಯಾಗಿದೆ. ಬಹಳಷ್ಟು ಮಂದಿ ಉರಿಬಿಸಿಲನ್ನೂ ಲೆಕ್ಕಿಸದೆ ಬಿರಬಿರನೆ ಚಿತ್ರಮಂದಿರಕ್ಕೆ ಬರಲು ಕಾರಣವಾಗಿರುವುದು ನಿಸ್ಸಂದೇಹವಾಗಿ "ಪ್ಯಾರ್‌ಗೆ ಆಗ್ಬಿಟ್ಟೈತೆ" ಎಂಬ ಹಾಡು. ಆದರೆ
Govindaya Namaha review
Arjun Sarja
ಕಳೆದ ಶುಕ್ರವಾರ, ಮಾರ್ಚ್ 23, 2012ರಂದು ರಾಜ್ಯಾದ್ಯಂತ ತೆರೆಕಂಡಿರುವ, ಅಶೋಕ್ ಖೇಣಿ ನಿರ್ಮಾಣ ಹಾಗೂ ಮನೋಜ್ ಸತಿ ನಿರ್ದೆಶನದ ಚಿತ್ರ ಪ್ರಸಾದ್. ಏಕಕಾಲಕ್ಕೆ ಕ್ಲಾಸ್ ಹಾಗೂ ಮಾಸ್ ಪ್ರೇಕ್ಷಕರನ್ನು ಕೇಂದ್ರೀಕರಿಸಿ ಮಾಡಿದ ಈ
ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯ ಮತ್ತು ಎಸ್ ಮೋಹನ್ ನಿರ್ದೇಶನದ ಚಿತ್ರ 'ನರಸಿಂಹ' ಕಳೆದ ಶುಕ್ರವಾರ, ಮಾರ್ಚ್ 23, 2012 ರ ಯುಗಾದಿಯಂದು ರಾಜ್ಯಾದ್ಯಂತ ತೆರೆಕಂಡಿದೆ. 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಈ
Ravichandran
dEepak Rakshitha
ದರ್ಶನ್ ಅವರನ್ನು ತಮ್ಮ 'ಮೆಜೆಸ್ಟಿಕ್' ಚಿತ್ರದ ಮೂಲಕ 'ಚಾಲೆಂಜಿಂಗ್ ಸ್ಟಾರ್' ಮಾಡಿದ ನಿರ್ಮಾಪಕ ಭಾ ಮಾ ಹರೀಶ್, ಸಹೋದರ ಬಿ ಎಂ ದಿವಾಕರ್ ಗೌಡರ ಜೊತೆಗೂಡಿ ನಿರ್ಮಿಸಿರುವ ಮತ್ತೊಂದು ಚಿತ್ರ 'ಮಾಗಡಿ'. ಇಂದು
ಎಲ್ಲ ಪ್ರೇಮ ಕತೆಗಳಲ್ಲಿರುವಂತೆ ಇಲ್ಲೂ ಒಂದಷ್ಟು ತಿರುವುಗಳಿವೆ, ಹೊಡೆದಾಟ, ಬದಿದಾಟಗಳಿವೆ. ಸೆಂಟಿಮೆಂಟು, ಹಾಡು ಕುಣಿತ, ಡಿಶುಂ ಡಿಶುಂಗೂ ಬರವಿಲ್ಲ. ಪಕ್ಕಾ ಮಾಸ್ ಚಿತ್ರಕ್ಕೆ ಬೇಕಾದ ಎಲ್ಲಾ ಮಸಾಲೆಗಳನ್ನು ನಿರ್ದೇಶಕ ಸಂತು ಚೆನ್ನಾಗಿ ಅರಿದು
Kannada Movie Alemari Review
More: 1  2  3  4  5  6  7  8  9