Don't Miss!
- News Mallikarjun Kharge: ಕಲಬುರಗಿ ಲೋಕಸಭಾ ಕ್ಷೇತ್ರ; ಅಳಿಯನ ಕಾಳಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರತಿಷ್ಠೆ
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Automobiles ಮೇಡ್ ಇನ್ ಇಂಡಿಯಾ ಈ ಕಾರಿಗೆ ಜಪಾನ್ನಲ್ಲಿ ಭಾರೀ ಬೇಡಿಕೆ: ವಿಶ್ವಗುರು ಭಾರತಕ್ಕೆ ಎಲ್ಲವೂ ಸಾಧ್ಯ!
- Lifestyle ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚೇಂಬರ್ ಚೇರ್ ಗಾಗಿ ಪ್ರೊಡ್ಯೂಸರ್ಸ್ ಫೈಟ್
ಸಭೆಯಲ್ಲಿ ಚುನಾವಣೆ ನಡೆಸೋ ಬಗ್ಗೆ ಎರಡು ಬಣಗಳಾಗಿ ಒಂದು ಬಣ ಚುನಾವಣೆ ಬೇಡ ಅಂದ್ರೆ, ಮತ್ತೊಂದು ಬಣ ಚುನಾವಣೆ ನಡಸಲೇಬೇಕು ಅಂತ ಪಟ್ಟು ಹಿಡೀತು. ನಿರ್ಮಾಪಕರ ಸಂಘದ ಚುನಾವಣೆ ನಡೆದು ಪದಾಧಿಕಾರಿಗಳ ಆಯ್ಕೆಯಾಗಿ ಎರಡು ವರ್ಷಗಳ ಅಧಿಕಾರವಧಿ ಕೂಡ ಮುಗಿದಿದೆ.
ಸಭೆಯಲ್ಲಿ ಈಗ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿರೋ ಮುನಿರತ್ನ ಅವರು ಮುಂದುವರಿಯಬೇಕು. ಅವರು ಅಭಿವೃಧ್ಧಿ ಕೆಲಸಗಳನ್ನ ಮಾಡಿದ್ದಾರೆ ಅಂತ ಒಂದು ಬಣದ ಸೂರಪ್ಪಬಾಬು ಹೇಳಿದರು.
ಇದಕ್ಕೆ ವಿರುದ್ಧವಾಗಿ ಮತ್ತೊಂದು ಬಣ, ಮುನಿರತ್ನ ಅವರು ಶಾಸಕರಾಗಿದ್ದಾರೆ, ಅವರಿಗೆ ಮತ್ತೊಂದು ಜವಾಬ್ದಾರಿ ಹೊರೆಯಾಗುತ್ತೆ. ನಿಯಮಗಳಂತೆ ಚುನಾವಣೆ ನಡೆದು ಹೊಸ ಪದಾಧಿಕಾರಿಗಳ ಆಯ್ಕೆಯಾಗಬೇಕು ಅನ್ನೋ ವಾದವನ್ನ ಮುಂದಿಡಲಾಯಿತು.
ಎರಡು ಬಣಗಳ ನಡುವೆ ಮಾತಿನ ಚಕಮುಕಿ ನಡೆದ್ರೂ ಅಂತಿಮವಾಗಿ ನೀತಿ ನಿಯಮದಂತೆ ಎರಡು ವರ್ಷಕ್ಕೊಮ್ಮೆ ಚುನಾವಣೆ ನಡೆಸುವಂತೆ ಚುನಾವಣೆಯನ್ನ ನಡೆಸುವ ನಿರ್ಧಾರವನ್ನ ನಿರ್ಮಾಪಕರ ಸಂಘದ ಸರ್ವಸದಸ್ಯರ ಸಭೆ ಕೈಗೊಳ್ಳುವುದರೊಂದಿಗೆ ಸಭೆಯ ಬರಖಾಸ್ತ್ ಆಗುವುದರ ಜೊತೆಗೆ ವಿವಾದ ಅಂತ್ಯವಾಗಿದೆ. (ಏಜೆನ್ಸೀಸ್)