For Quick Alerts
For Daily Alerts
Don't Miss!
- News Neha Murder Case: ವೈಯಕ್ತಿಕ ಕಾರಣಕ್ಕೆ ವಿದ್ಯಾರ್ಥಿನಿ ನೇಹಾ ಕೊಲೆ ಎಂದ ಸಿಎಂ ಸಿದ್ದರಾಮಯ್ಯ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯುಕೆ 'ಗೋಲ್ಡನ್' ಕಲರವಕ್ಕೆ ಗಣೇಶ್ ಕ್ಲೀನ್ ಬೌಲ್ಡ್
News
oi-Sriram
By Sriram
|
ಯುಕೆ ಕನ್ನಡ ಬಳಗಕ್ಕೆ ಅತಿಥಿಯಾಗಿ ಹೋಗಿದ್ದ ಗಣೇಶ್ ರಿಗೆ ಅಲ್ಲಿ ಸೇರಿದ್ದವರು ಯಾವ ಪರಿ ಆತಿಥ್ಯ ನೀಡಿದ್ದಾರೆಂದರೆ ಕನ್ನಡದ ಈ ಗೋಲ್ಡನ್ ಸ್ಟಾರ್ ಗೆ ತಾನು ಕರ್ನಾಟಕದಲ್ಲೇ ಇದ್ದೇನೆ ಎಂಬಂತೆ ಭಾಸವಾಗಿದೆ. ನಾಡಗೀತೆಯಿಂದ ಪ್ರಾರಂಭವಾದ ಕಾರ್ಯಕ್ರಮ, ಕರ್ನಾಟಕದ ಜಾನಪದ ಗೀತೆ, ಕನ್ನಡದ ಸಿನಿಮಾ ಗೀತೆಗಳ ಜೊತೆ ಮುಂದುವರಿದು ಸಂಪೂರ್ಣ ಕನ್ನಡದ ಕಂಪು ಬೀರಿ ಎಲ್ಲರನ್ನೂ ಆಕರ್ಷಿಸಿದೆ.
ಎರಡು ದಿನ ನಡೆದ ಕಾರ್ಯಕ್ರಮದಲ್ಲಿ ಗಣೇಶ್ ಅವರಿಂದ ಅವರ ಚಿತ್ರಗಳ ಡೈಲಾಗ್ ಹೇಳಿಸಿದ್ದಾರೆ. ಮುಂಗಾರು ಮಳೆ, ಮಳೆಯಲಿ ಜೊತೆಯಲಿ ಹಾಗೂ ಚೆಲುವಿನ ಚಿತ್ತಾರ ಚಿತ್ರಗಳ ಡೈಲಾಗ್ ಹೇಳಿ ಗಣೇಶ್ ಅವರನ್ನು ಖುಷಿಪಡಿಸಿದ್ದಾರೆ. ಜೊತೆಗೆ ತಮ್ಮ ಬರಲಿರುವ ಚಿತ್ರ 'ರೋಮಿಯೋ' ಪ್ರಮೋಶನ್ ಕಾರ್ಯವನ್ನು ಸಾಧ್ಯವಾದಷ್ಟು ಮಾಡಿಬಂದಿದ್ದಾರೆ. ಒಟ್ಟಿನಲ್ಲಿ ಅಲ್ಲಿನ ಕನ್ನಡಿಗರು ತೋರಿಸಿದ ಗೋಲ್ಡನ್ ಪ್ರೀತಿಗೆ ಗಣೇಶ್ ಕ್ಲೀನ್ ಬೌಲ್ಡ್ ಆಗಿದ್ದಾರೆ. (ಒನ್ ಇಂಡಿಯಾ ಕನ್ನಡ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Kannada Golden Star Ganesh visited United Kingdom recently. He became clean bold from their extra ordinary treatment. They also felt very happy from Ganesh's dialogue of his own movies.
Story first published: Sunday, April 29, 2012, 18:50 [IST]
Other articles published on Apr 29, 2012