For Quick Alerts
For Daily Alerts
Don't Miss!
- News ಸಿಎಂ ಆಗಲು ನಾನು ಸಮರ್ಥನಿದ್ದೇನೆ: ಸಿದ್ದರಾಮಯ್ಯ 2 ಸಾವಿರ ಕೊಡತಿದ್ರೆ, ನಾನು 5 ಸಾವಿರ ಕೊಡ್ತೀನಿ ಎಂದ ಬಿಜೆಪಿ ನಾಯಕ
- Automobiles ಟ್ರಾಫಿಕ್ ನಿಯಮ ಉಲ್ಲಂಘನೆ: ಮಹಿಳೆಗೆ 1.36 ಲಕ್ಷ ರೂ. ದಂಡ, ಆದ್ರೆ ಸ್ಕೂಟರ್ ಬೆಲೆ 1 ಲಕ್ಷ!
- Finance ಟಿಸಿಎಸ್ ನೌಕರರಿಗೆ ವೇತನದಲ್ಲಿ ಭಾರೀ ಏರಿಕೆ, ಉತ್ತಮ ಕೆಲಸಗಾರರಿಗೆ ಡಬಲ್ ಧಮಾಕ
- Technology ನೋಕಿಯಾದ ಈ 5G ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ!..ಖರೀದಿಗೆ ಯೋಗ್ಯವೇ?
- Sports ಸಿಎಸ್ಕೆ ಸೇರ್ತಾರೆ, ಕ್ಯಾಪ್ಟನ್ಸಿ ಮಾಡ್ತಾರೆ: ನೀಲಿ ಅಲ್ಲ ಹಳದಿ ಜೆರ್ಸಿಯಲ್ಲಿ ಹಿಟ್ಮ್ಯಾನ್ ಶೋ?
- Lifestyle ಅನ್ನ, ಚಪಾತಿ ಎಲ್ಲದಕ್ಕೂ ತೊಂಡೆಕಾಯಿ ಗ್ರೇವಿ ಸಖತ್ ಟೇಸ್ಟಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ರಂಗ ಕಲಾವಿದ ಗುಡಿಗೇರಿ ಬಸವರಾಜ್ ವಿಧಿವಶ
News
oi-Rajendra Chintamani
By Rajendra
|
ಸೂಳೆಯ ಮಗ, ರೈತನ ಮಕ್ಕಳು, ದುಡ್ಡಿನ ದರ್ಪ ಸೇರಿದಂತೆ ಹದಿನೈದಕ್ಕೂ ಹೆಚ್ಚು ನಾಟಕಗಳನ್ನು ಬಸವರಾಜು ರಚಿಸಿದ್ದರು. ಸಾಕಷ್ಟು ಸಂಕಷ್ಟಗಳ ನಡುವೆಯೂ ಸಂಗಮೇಶ್ವರ ನಾಟ್ಯ ಸಂಘವನ್ನು ಅವರು ಮುನ್ನಡೆಸಿಕೊಂಡು ಬಂದಿದ್ದರು. ವೃತ್ತಿ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು ಉತ್ತರ ಕರ್ನಾಟಕ ವೃತ್ತಿ ರಂಗಭೂಮಿಯ ಹುಲಿ ಎಂದೇ ಜನಜನಿತರಾಗಿದ್ದರು.
ಸುದೀರ್ಘ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕ್ಯಾನ್ಸರ್ ಮತ್ತು ಮಧುಮೇಹ ಜರ್ಝರಿತಗೊಳಿಸಿತ್ತು. ಎರಡು ಕಾಲುಗಳು ಹಾಗೂ ಕಿಡ್ನಿ ಕೂಡ ಮಧುಮೇಹಕ್ಕೆ ಬಲಿಯಾಗಿದ್ದವು. ಅವರ ನಿಧನದಿಂದ ರಂಗಭೂಮಿ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ.
ಸಂಗ್ಯಾ ಬಾಳ್ಯ , ರೈತನ ಮಕ್ಕಳು ಹಾಗೂ ಸಿಂಧೂರ ಲಕ್ಷ್ಮಣ ಚಿತ್ರಗಳಲ್ಲೂ ಗುಡಿಗೇರಿ ಬಸವರಾಜ್ ಅಭಿನಯಿಸಿದ್ದರು. ಗುಡಿಗೇರಿ ಅವರ ನಿಧನಕ್ಕೆ ಕಲಾವಿದರು ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಅವರ ಹುಟ್ಟೂರು ಗುಡಿಗೇರಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಗುಡಿಗೇರಿ ಬಸವರಾಜ್ ಕಲ್ಪನಾ ನಿಧನ ವಾರ್ತೆ ರಂಗಭೂಮಿ ಉತ್ತರ ಕರ್ನಾಟಕ ಕ್ಯಾನ್ಸರ್ ಮಧುಮೇಹ gudigere nagaraj obituary kalpana theater cancer diabites uttara karnataka
English summary
Kannada theater artist Gudigeri Basavaraj (74) passed away on 8th Feb in Bangalore private hospital. The condition of Gudigeri became serious a few days ago. He suffering from cancer and diabetes. He acted in several Kannada films including Sangya Balya, Veera Sindhoora Lakshmana etc,.
Story first published: Wednesday, February 9, 2011, 11:20 [IST]
Other articles published on Feb 9, 2011