For Quick Alerts
For Daily Alerts
Don't Miss!
- News ಬೆಂಗಳೂರು ನಮ್ಮ ಮೆಟ್ರೋ ಬೆಳಗ್ಗೆ 03:35ಕ್ಕೆ ಆರಂಭ: ಏಕೆ? ಕಾರಣ ಇಲ್ಲಿದೆ
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅದೃಷ್ಟದ ಬಾಗಿಲು ತಟ್ಟಿದ ದಿಗಂತ್ ಮಂಚಲೆ
News
oi-Staff
|
ಹುಡುಗಿಯ ಪಾಲಿನ ಧೂದ್ ಪೇಡಾ, ಗುಳಿ ಕೆನ್ನೆಯ ಹುಡುಗ ದಿಗಂತ್ ಗೆ ಅವಕಾಶಗಳ ಬಾಗಿಲು ತೆರೆದಿದೆ. ದಿಗಂತ್ ಅಭಿನಯದ ಬಿಸಿಲೇ, ತಾರೆ ಮತ್ತು ಸ್ವಯಂವರ ಚಿತ್ರಗಳು ತೆರೆಗೆ ಬರಲು ಹವಣಿಸುತ್ತಿವೆ. 'ಪುತ್ರ' ಚಿತ್ರ ಸಹ ಶರವೇಗದಲ್ಲಿ ಚಿತ್ರೀಕರಣ ಮುಗಿಸಿಕೊಳ್ಳುತ್ತ್ತಿದೆ.
'ಮನಸಾರೆ' ಚಿತ್ರದ ಯಶಸ್ಸಿನ ನಂತರ ದಿಗಂತ್ ಚಿತ್ರಗಳ ಬಗ್ಗೆ ಪ್ರೇಕ್ಷಕರಿಗೆ ಸಹಜವಾಗಿ ಕುತೂಹಲ ಇದ್ದೇ ಇದೆ. ಈ ನಡುವೆ ನಿರ್ಮಾಪಕ ಕೆ ಮಂಜು ಸಹ ದಿಗಂತ್ ಮನೆಯ ಬಾಗಿಲು ತಟ್ಟಿದ್ದಾರೆ. ಹಿಂದಿ ಚಿತ್ರ ಸೂಪರ್ ಹಿಟ್ ಚಿತ್ರ 'Wake Up Sid" ನ್ನು ಕನ್ನಡಕ್ಕೆ ತರುವ ಚಿಂತನೆ ಕೆ ಮಂಜು ಅವರದು.
ಮೂಲದಲ್ಲಿ ರಣಬೀರ್ ಕಪೂರ್ ಮುಖ್ಯಪಾತ್ರದಲ್ಲಿ ನಟಿಸಿದ್ದರು. ದಿಗಂತ್ ಜತೆ ಕೆ ಮಂಜು ಮಾತುಕತೆ ನಡೆಯುತ್ತಿದೆ. ಕನ್ನಡದಲ್ಲಿ 'ಸೋಮಾರಿ ಸಿದ್ಧ' ಎಂದು ಹೆಸರಿಡಲು ತೀರ್ಮಾನಿಸಲಾಗಿದೆ. ಅಭಿನಯಕ್ಕೆ ಹೆಚ್ಚು ಒತ್ತು ನೀಡುವ ಚಿತ್ರ ಇದಾಗಿದೆ ದಿಗಂತ್ ಓಕೆ ಎನ್ನುವುದೊಂದೇ ಬಾಕಿ ಇದೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ದಿಗಂತ್ diganth k manju ಮನಸಾರೆ ಕೆ ಮಂಜು bisile manasaare ಸ್ವಯಂವರ swayamvara ಬಿಸಿಲೇ ತಾರೆ ಪುತ್ರ ಸೋಮಾರಿ ಸಿದ್ಧ taare putra somaari siddha
Tuesday, January 19, 2010, 15:58 Story first published: Tuesday, January 19, 2010, 15:58 [IST]
Other articles published on Jan 19, 2010