For Quick Alerts
For Daily Alerts
Don't Miss!
- News ಮೈಸೂರು: ಪ್ರಧಾನಿ ಮೋದಿ ಕುರಿತಾದ ಹಾಡು ಶೇರ್ ಮಾಡಿ ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಮುಖಗಳ 'ಅವಲಕ್ಕಿ ಬುವ್ವಲಕ್ಕಿ'
News
oi-Staff
By Staff
|
ಹೊಸಬರು ಹೊಸ ಹೊಸಆಲೋಚನೆಗಳೊಂದಿಗೆ ಕನ್ನಡ ಚಿತ್ರೋದ್ಯಮಕ್ಕೆ ಧುಮುಕುತ್ತಿದ್ದಾರೆ. ಆ ರೀತಿಯ ಹೊಸ ಐಡಿಯಾನೇ 'ಅವಲಕ್ಕಿ ಬುವ್ವಲಕ್ಕಿ'.ಈ ಚಿತ್ರ ಜುಲೈ 13ರಂದು ಸೆಟ್ಟೇರಲಿದೆ. 'ನೆನಪಿನಂಗಳ' ಎಂಬ ಚಿತ್ರವನ್ನು ಕಷ್ಟಪಟ್ಟು ಕ್ಲೈಮ್ಯಾಕ್ಸ್ ವರೆಗೂ ತಂದು ನಿಲ್ಲಿಸಿರುವ ಧನುಚಂದ್ರ ಮಾವಿನಕುಂಟೆ ನಿರ್ದೇಶನದ ಎರಡನೇ ಚಿತ್ರವಿದು.
ಅಂಬಿಕಾ ಸುಬ್ರಹ್ಮಣ್ಯ, ರಾಜು ಮತ್ತು ಯಶಸ್ ಚಿತ್ರದ ನಿರ್ಮಾಪಕರು. ನಿರ್ಮಾಪಕರಲ್ಲಿ ಒಬ್ಬರಾದ ರಾಜು ಮತ್ತು ನಂದೀಶ್ ಎಂಬ ಹೊಸಬಚಿತ್ರದ ಇಬ್ಬರು ನಾಯಕರು. ತೆಲುಗಿನ 'ಒಕ್ಕ ಊರಿಲೋ' ಎಂಬ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದ ಕೃತ್ತಿಕಾ ಚಿತ್ರದ ನಾಯಕಿ.
ತಾರಾಬಳಗದಲ್ಲಿ ಭವ್ಯ, ರಾಮಕೃಷ್ಣ, ಕರಿಬಸವಯ್ಯ, ನೀನಾಸಂ ಅಶ್ವತ್ಥ್ ಮುಂತಾದವರು ಇದ್ದಾರೆ. ಸಿ ಆರ್ ಬಾಬಿ ಸಂಗೀತ , ರೇಣುಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. 'ಅವಲಕ್ಕಿ ಬುವಲಕ್ಕಿ' ಕತೆ ಏನು ಎತ್ತ ಎಂಬ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ!
(ದಟ್ಸ್ ಕನ್ನಡ ಚಿತ್ರವಾರ್ತೆ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಕನ್ನಡ ಸಿನಿಮಾ kannada movies ಅವಲಕ್ಕಿ ಬುವ್ವಲಕ್ಕಿ ಧನುಚಂದ್ರ ಮಾವಿನಕುಂಟೆ avalakki buvvalakki dhanuchandra mavinakunte
Friday, June 5, 2009, 18:34 Story first published: Friday, June 5, 2009, 18:34 [IST]
Other articles published on Jun 5, 2009