For Quick Alerts
For Daily Alerts
Don't Miss!
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರಿಯಾಂಕಳಿಗೆ ಮಾತು ಬೆಳ್ಳಿ ಮೌನ ಬಂಗಾರ!
News
oi-Staff
By *ಜಯಂತಿ
|
ಹೊಸ ಹುಡುಗಿ. ಕ್ಯಾಮೆರಾ ಪ್ರಭೆಯಲ್ಲಿ, ಮೈಕ್ ಎದುರಲ್ಲಿ ಮಾತನಾಡುವುದು ಕಷ್ಟ. ಸುದ್ದಿಗೋಷ್ಠಿ ನಂತರವಾದರೂ ಮನಸ್ಸು ಬಿಚ್ಚಲಿ ಎಂದು ಕೆಲವು ಪತ್ರಕರ್ತರು ಪ್ರಿಯಾಂಕಳನ್ನು ಮಾತಿಗೆ ಕರೆದರು. ಟೀವಿ ಬೆಳಕಿಗೆ ತನ್ನನ್ನು ಒಡ್ಡಿಕೊಂಡಿದ್ದ ಪ್ರಿಯಾಂಕ ನಿಧಾನವಾಗಿ ಪತ್ರಕರ್ತರ ಎದುರು ಕೂತಳು.
ಯಜ್ಞ ಚಿತ್ರದಲ್ಲಿ ಮಾಡ್ ಹುಡುಗಿಯ ಪಾತ್ರ. ಗಂಗಾ ಎನ್ನುವ ತೆಲುಗು ಸಿನಿಮಾದಲ್ಲಿ ನಟಿಸಿದ್ದೇನೆ. ತಮಿಳು ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದೇನೆ. ಹೊಸ ಕನ್ನಡ ಅವಕಾಶಗಳು ಬರುತ್ತಿವೆ. ಆದರೆ, ತಮಿಳು ಚಿತ್ರದ ಕಾರಣ ಕನ್ನಡದಲ್ಲಿ ಹೊಸ ಚಿತ್ರವನ್ನು ಒಪ್ಪಿಕೊಳ್ಳಲಾಗುತ್ತಿಲ್ಲ ಎಂದರು ಪ್ರಿಯಾಂಕ. ಮುಂದೆ? ಪ್ರಿಯಾಂಕ ಕಣ್ಣುಗಳು ಕಿಟಕಿಯತ್ತ. ಆಕೆಯ ಬೆರಳುಗಳು ಕೈಚೀಲದಲ್ಲಿ ಏನನ್ನೋ ಹುಡುಕುತ್ತಿದ್ದವು. ಮನಸ್ಸು? ಚೆನ್ನೈನ ಫ್ಲೈಟ್ ಹತ್ತಿತ್ತೇನೋ?
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: kannada movies ಜಯಂತಿ jayanthi director krishna brahma ಕನ್ನಡಸಿನಿಮಾ ಯಜ್ಞ ಪ್ರಿಯಾಂಕ ನಿರ್ದೇಶಕಕೃಷ್ಣಬ್ರಹ್ಮ ಸಂಗೀತಮುರಳಿಕೃಷ್ಣ yagna kannada actress priyanka director murali krishna
Friday, January 30, 2009, 16:06 Story first published: Friday, January 30, 2009, 16:06 [IST]
Other articles published on Jan 30, 2009