ಪ್ರೇಮ್ ಪುಟ್ಟದೊಂದು ಅವಘಡ ಮಾಡಿಕೊಂಡಿದ್ದಾರೆ. ಯಾವುದೇ ಅಪಾಯವಾಗಿಲ್ಲ. ಆದರೆ ಸ್ಟಡಿ ಕ್ಯಾಮೆರಾವೊಂದು ಈ ಅವಘಡಕ್ಕೆ ತುತ್ತಾಗಿ ನಾಶವಾದದ್ದು ಸತ್ಯ. ಆದದ್ದೇನೆಂದರೆ, ಪ್ರೇಮ್ ಈಗ 'ಪ್ರೇಮ್ ಅಡ್ಡಾ' ಎಂಬ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿರುವುದು ಗೊತ್ತಿರಬೇಕು. ಆ
ಕ್ರೇಜಿಲೋಕ ಸಿನಿಮಾ ಸಿದ್ಧಗೊಂಡು ತಿಂಗಳುಗಳೇ ಆಗಿಹೋಗಿದೆ. ಕವಿತಾ ಲಂಕೇಶ್ ನಿರ್ದೇಶನದ, ರವಿಚಂದ್ರನ್, ಡೈಸಿ ಬೋಪಣ್ಣ, ಹರ್ಷಿಕಾ ಪೂಣಚ್ಚ ಅಭಿನಯವಿರುವ ಈ ಚಿತ್ರದ ಆಡಿಯೋ ಬಿಡುಗಡೆಯಾಗಿಯೇ ಸಾಕಷ್ಟು ಸಮಯವಾಯ್ತು. ಆದರೆ ಇನ್ನೂ ಬಿಡುಗಡೆಯ ಭಾಗ್ಯ
2009-2010ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯುತ್ತಿದೆ. ಕನ್ನಡದ ಚಲನಚಿತ್ರದ ಎಲ್ಲ ದಿಗ್ಗಜರು ಅಲ್ಲಿ ಸೇರಿದ್ದಾರೆ. ಭಾರತಿ ವಿಷ್ಣುವರ್ಧನ್, ಆರ್ ಅಶೋಕ್ ಮುಂತಾದ ಗಣ್ಯರ ಸಮ್ಮುಖದಲ್ಲಿ
'ಕಠಾರಿವೀರ ಸುರಸುಂದರಾಂಗಿ' ಚಿತ್ರದ ಬಗ್ಗೆ ಎಲ್ಲಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡದ ಮೊಟ್ಟ ಮೊದಲ ಸಂಪೂರ್ಣ ತ್ರೀಡಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರಕ್ಕೆ ಚಿತ್ರೋದ್ಯಮವೂ ಬೆನ್ನುತಟ್ಟಿ ಪ್ರೋತ್ಸಾಹಿಸಿದೆ. ಚಿತ್ರತಂಡದ ಪ್ರಯತ್ನಕ್ಕೆ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಮಲ್ಲಿಕಾ ಶೆರಾವತ್, ಯಾನಾ ಗುಪ್ತಾರಂತಹ ಐಟಂ ಬೆಡಗಿಯರನ್ನು ಕರೆಸಿ ಕುಣಿಸಿದ ನಿರ್ದೇಶಕ ಪ್ರೇಮ್ ಕಣ್ಣು ಈಗ ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಮೇಲೆ ಬಿದ್ದಿದೆ.
ಅಭಿನಯ ಶಾರದೆ ಜಯಂತಿ ಅವರ ಮನೆಗೆ ಅಪರೂಪದ ಅತಿಥಿಯೊಬ್ಬ ಇಂದು ದಿಢೀರ್ ಭೇಟಿ ನೀಡಿ ಅವರನ್ನು ಗಾಬರಿ ಬೀಳಿಸಿದ್ದಾನೆ. ಐದರಿಂದ ಆರು ಅಡಿ ಉದ್ದದ ಈ ಅತಿಥಿಯನ್ನು ನೋಡಿದರೆ ಎಂಥಹವರಿಗೂ ಎದೆ ಧಸಕ್
ಸದ್ಯಕ್ಕೆ ವಿವಾದಾತ್ಮಕ ಚಿತ್ರವೆಂಬ ಹಣೆಪಟ್ಟಿ ಹೊತ್ತಿರುವ ಕಠಾರಿವೀರ ಸುರಸುಂದರಾಂಗಿ ಪ್ರೇಕ್ಷಕರಿಂದ ಗಳಿಸಿರುವ ಮಿಶ್ರ ಪ್ರತಿಕ್ರಿಯೆ ನಡುವೆಯೂ ಉತ್ತಮ ಬಾಕ್ಸ್ ಆಫೀಸ್ ಗಳಿಕೆ ದಾಖಲಿಸಿದೆ. ಮೊದಲ ವಾರದಲ್ಲಿ ಸುಮಾರು 5.7 ಕೋಟಿ ರು. ಗಳಿಸಿ
ರಘು ಮುಖರ್ಜಿ ಒಂದು ವಿಶಿಷ್ಠ ಹೆಸರಿನ ಸಿನಿಮಾವೊಂದರ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇಬ್ಬರು ನಾಯಕರಿರುವ ಚಿತ್ರಗಳಲ್ಲೇ ಜಾಸ್ತಿ ಕಾಣಿಸಿಕೊಂಡಿರುವ ರಘು, ಈ ಚಿತ್ರದಲ್ಲಿ ಏಕಮೇವಾದಿತ್ಯ. ಚಿತ್ರದ ಹೆಸರು 'ಸವಾರಿ ಟು 1000 AD'. ಸವಾರಿ
ಪ್ರಭುದೇವರ ನಂಬಿ ಚಿತ್ರರಂಗಕ್ಕೆ ವಿದಾಯ ಘೋಷಿಸಿ ನಂತರ ಜ್ಞಾನೋದಯಗೊಂಡ ನಟಿ ನಯನತಾರಾ ಸೆಕೆಂಡ್ ಇನ್ನಿಂಗ್ಸ್ ಸಖತ್ ಜೋರಾಗಿಯೇ ಇದೆ. ಅತ್ತ ತಮಿಳು, ತೆಲುಗು ಸಾಕಷ್ಟು ಚಿತ್ರಗಳು ಕೈತುಂಬಿರುವಾಗಲೇ ಸುದೀಪ್ ನಾಯಕತ್ವದ ಕನ್ನಡದ ಬಚ್ಚನ್
ಚಿತ್ರ ನಿರ್ಮಾಣ, ನಿರ್ದೇಶನಕ್ಕೆ ನಿವೃತ್ತಿ ಘೋಷಿಸಿರುವ ನಿರ್ದೇಶಕ ಎಸ್ ನಾರಾಯಣ್ ಮಗ ಪಂಕಜ್ 'ರಣ' ಚಿತ್ರ ಬಿಡುಗಡೆಗೂ ಮೊದಲೇ ಇನ್ನೊಂದು ಚಿತ್ರಕ್ಕೆ ನಾಯಕರಾಗಿದ್ದಾರೆ. ಅದು ನಾಗತಿಹಳ್ಳಿ ಚಂದ್ರಶೇಖರ್ ಶಿಷ್ಯ ಪ್ರಕಾಶ್ ಜಡೆ ಅವರು