ಕಿಚ್ಚ ಸುದೀಪ್ ಅಭಿನಯದ ತೆಲುಗು ಚಿತ್ರ 'ಈಗ'. ಯಶಸ್ವಿ ನಿರ್ದೇಶಕ ಎಂದು ನಿರೂಪಿಸಿಕೊಂಡಿರುವ ಎಸ್ ಎಸ್ ರಾಜಮೌಳಿ ಇದೇ ಮೊದಲ ಬಾರಿಗೆ ಸುದೀಪ್ಗೆ ಆಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗೆ ಈ ಚಿತ್ರದ ಧ್ವನಿ
ಬ್ಯಾನರ್: ಪೂರ್ಣಿಮಾ ಎಂಟರ್ಪ್ರೈಸಸ್ನಿರ್ದೇಶಕರು: ಸೂರಿಸಂಗೀತ: ವಿ ಹರಿಕೃಷ್ಣನಿರ್ಮಾಪಕರು: ಪಾರ್ವತಮ್ಮ ರಾಜಕುಮಾರ್1. ಬೋಣಿ ಆಗದ ಹೃದಯಾನಸಾಹಿತ್ಯ: ಯೋಗರಾಜ್ ಭಟ್ಹಾಡಿರುವವರು: ಟಿಪ್ಪುಇಂಗ್ಲಿಷ್ ಸಾಹಿತ್ಯದೊಂದಿಗೆ ಆರಂಭವಾಗುವ ಫಾಸ್ಟ್ ಮತ್ತು ಸ್ಲೋ ಬಿಟ್ ನಲ್ಲಿ ಸಾಗುವ ಹಾಡು. ಹಾಡಿನ
ಹಳೆಯ ಜನಪ್ರಿಯ ಹಾಡುಗಳನ್ನು ಹೊಸ ಚಿತ್ರಗಳಲ್ಲಿ ಬಳಸಿಕೊಳ್ಳುವ ಪರಿಪಾಠ ಇತ್ತಿತ್ತಲಾಗಿ ಹೆಚ್ಚಾಗುತ್ತಿದೆ. 'ಅಣ್ಣಾಬಾಂಡ್' ಚಿತ್ರದಲ್ಲಿ ಅಣ್ಣಾವ್ರ 'ಚಲಿಸುವ ಮೋಡಗಳು' ಚಿತ್ರದ "ಕಾಣದಂತೆ ಮಾಯವಾದನು ನಮ್ಮ ಶಿವ..." ಎಂಬ ಹಾಡನ್ನು ಬಳಸಿಕೊಂಡಿರುವುದನ್ನು ಕೇಳಿಯೇ ಇರುತ್ತೀರಿ.
'ಗೋವಿಂದಾಯ ನಮಃ' ಚಿತ್ರದ ಪ್ಯಾರ್ಗೆ ಆಗ್ಬಿಟ್ಟೈತೆ ಗೀತೆಯಂತೂ ಪಡ್ಡೆಗಳಿಗಷ್ಟೇ ಅಲ್ಲದೆ ಯುವ ಗೀತ ರಚನೆಕಾರರಿಗೂ ಕಿಕ್ ನೀಡುತ್ತಿದೆ.ನನ್ನ ಫ್ರೆಂಡೊಬ್ರು ಪತ್ರೊಡೆ ಮಾಡೋಕೆ ಹೋಗಿ ಅದು ಗಟ್ಟಿಯಾಗಿ ಪತ್ಥರ್ ವಡೆ ಆಯ್ತಂತೆ…ಆ ಪ್ರಸಂಗ ಎತ್ತಿಕೊಂಡು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಅಣ್ಣಾಬಾಂಡ್' ಧ್ವನಿಸುರುಳಿ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಏಪ್ರಿಲ್ 2ರಂದು 'ಅಣ್ಣಾಬಾಂಡ್' ಆಡಿಯೋ ಮಾರುಕಟ್ಟೆಗೆ ಲಗ್ಗೆ ಹಾಕುತ್ತಿದೆ. ವಿ ಹರಿಕೃಷ್ಣ ಸಂಗೀತದ ಹಾಡುಗಳನ್ನು ಕೇಳಲು
ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸುತ್ತಿರುವ 'ಗಾಡ್ ಫಾದರ್' ಚಿತ್ರಕ್ಕೆ ನಿಜಕ್ಕೂ ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಸಂಗೀತ ನೀಡಿದ್ದಾರಾ? ಎಂಬ ಪ್ರಶ್ನೆ ತಲೆ ಎತ್ತಿದೆ. ಏಕೆಂದರೆ ರೆಹಮಾನ್ ಕನ್ನಡ ಚಿತ್ರಕ್ಕೆ ಸಂಗೀತ
ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಅಧಿಕೃತವಾಗಿ ಕ್ಯಾಸೆಟ್ಟುಗಳನ್ನು ತಯಾರಿಸಿ ಬಿಡುಗಡೆ ಮಾಡಿದ 'ಸಂಗೀತಾ' ಸಂಸ್ಥೆ ಇದೀಗ ಆನ್ಲೈನ್ಗೆ ಸೇರ್ಪಡೆಯಾಗಿದೆ. ಇನ್ನು ಮುಂದೆ ಸಂಸ್ಥೆಯ ಅಧಿಕೃತ ವೆಬ್ಸೈಟ್ನಿಂದ ನಿಮಗಿಷ್ಟವಾದ ಹಾಡುಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.ಭಕ್ತಿಗೀತೆ, ಭಾವಗೀತೆ,
ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಕನ್ನಡದಲ್ಲಿ ಮೊತ್ತ ಮೊದಲ ಬಾರಿ ಸಂಗೀತ ನೀಡಿರುವ ಚಿತ್ರವೆಂದು 'ಗಾಡ್ ಫಾದರ್' ಚಿತ್ರತಂಡ ಹೇಳಿಕೊಳ್ಳುತ್ತಿದೆ. ಅದರಲ್ಲೂ ನಿರ್ದೇಶಕ ಶ್ರೀರಾಮ್, "ನಾನು ಕನ್ನಡಕ್ಕೆ ಮೊದಲ ಬಾರಿಗೆ ರೆಹಮಾನ್ ಅವರನ್ನು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ಆರಂಭದಿಂದಲೂ ಸದ್ದಿನ ಮೇಲೆ ಸದ್ದು ಮಾಡುತ್ತಲೇ ಇದೆ. ಭಾರಿ ಬಜೆಟ್ ಚಿತ್ರ ಎಂಬ ಕಾರಣಕ್ಕೆ ಚಿತ್ರದ ಮೇಲೆ ಭರವಸೆಗಳೂ ಬೆಟ್ಟದಷ್ಟಿವೆ. ಚಿತ್ರದ
ಭರವಸೆಯ ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ಗೀತ ಸಾಹಿತ್ಯದಲ್ಲೂ ಗುರುತಿಸಿಕೊಂಡಿರುವುದು ಗೊತ್ತೇ ಇದೆ. ಈಗವರು "ಕಾಂಜಿಪಿಂಜಿ" ಹಾಡೊಂದನ್ನು ಬರೆದಿದ್ದಾರೆ! ಈ ಹಾಡಿಗೆ 'ಕಿಲಾಡಿ ಕಿಟ್ಟಿ' ಕುಣಿದಿರುವುದು ಇನ್ನೊಂದು ಅಚ್ಚರಿ! ನೇರವಾಗಿ ವಿಷಯಕ್ಕೆ ಬರುವುದಾದರೆ