•  
Singer Shreya Goshal

ಬೆಂಗಳೂರಿನಲ್ಲಿ ಶ್ರೇಯಾ ಆಹಾ ಎಂಥ ಆ ಕ್ಷಣ!

ಮುಂಚೂಣಿಯಲ್ಲಿರುವ ಗಾಯಕಿ ಶ್ರೇಯಾ ಘೋಷಾಲ್ ಕರ್ನಾಟಕದಲ್ಲಿ ಗಾನಸುಧೆ ಹರಿಸಲಿದ್ದಾರೆ. ಇದೇ ತಿಂಗಳು 12 ರಂದು (ಮೇ 12, 2012) ಬೆಂಗಳೂರಿನ ಅರಮನೆ ಮೈದಾನದಲ್ಲಿ ಸುಪ್ರಸಿದ್ಧ ಗಾಯಕಿ ಶ್ರೇಯಾ ಘೋಷಾಲ್ ಸಂಗೀತ ಸಂಜೆ ಏರ್ಪಡಿಸಲಾಗಿದೆ.
Follow Oneindia Kannada on Twitter
Oneindia Kannada Facebook fan page
ಭಾರತಕ್ಕೆ ಹಣ ವರ್ಗಾಯಿಸುವ ಸುಲಭ ಮಾರ್ಗ
Audio
ಎನ್ ಎಂ ಸುರೇಶ್ ವಿರುದ್ಧ ವಂಚನೆ ದೂರು ದಾಖಲು
ಶನಿವಾರವಷ್ಟೇ (ಮೇ12) ಎನ್ ಎಂ ಸುರೇಶ್ ನಿರ್ಮಾಣದ 'ಅದ್ವೈತ' ಸಿನಿಮಾದ ಆಡಿಯೋ ಬಿಡುಗಡೆಯಾಯ್ತು. ಅಶ್ವಿನಿ ಮೀಡಿಯಾ
ಚೆಕ್ ಬೌನ್ಸ್ ಕೇಸಲ್ಲಿ ಮನೋರಂಜನ್ ಆಡಿಯೋ ರವಿ
ಮನೋರಂಜನ್ ಆಡಿಯೋ ಕಂಪನಿಯ ಮಾಲೀಕ ರವಿ ಮೇಲೆ ನಿರ್ಮಾಪಕ ಎಸ್.ಶಂಕರ್ ಚೆಕ್ ಬೌನ್ಸ್ ಕೇಸ್ ದಾಖಲಿಸಿ
ಏ.16ರಿಂದ ಕೇಳಿ ಆನಂದಿಸಿ ಕಠಾರಿವೀರ ಹಾಡುಗಳು
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಗೊಲ್ಡನ್ ಗರ್ಲ್ ರಮ್ಯಾ ಅಭಿನಯದ ಕಠಾರಿವೀರ ಸುರ ಸುಂದರಾಂಗಿ ಚಿತ್ರದ
ಈಗ ಆಡಿಯೋ ರಿಲೀಸ್‌ನಲ್ಲಿ ಸುದೀಪ್ ಕನ್ನಡ ಡಿಂಡಿಮ
ಕಿಚ್ಚ ಸುದೀಪ್ ಅಭಿನಯದ ತೆಲುಗು ಚಿತ್ರ 'ಈಗ'. ಯಶಸ್ವಿ ನಿರ್ದೇಶಕ ಎಂದು ನಿರೂಪಿಸಿಕೊಂಡಿರುವ ಎಸ್ ಎಸ್
Lyrics
ಮೈಸೂರ್ ಲ್ಯಾಂಪ್ಸ್ ಬಳಿ  'ಜಾನೂ' ಯಶ್, ದೀಪಾ
ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ನಿರ್ಮಾಣದ ಜಾನೂ ಚಿತ್ರ ಚಿತ್ರೀಕರಣ ಮುಗಿಸಿದೆ. ಜಯಂತ್
ಕನ್ನಡ ಆಡಿಯೋ ಬಿಡುಗಡೆ ಮಾಡಿದ ಕ್ರಿಸ್ ಗೇಲ್
ಕಿಲಾಡಿ ಕಿಟ್ಟಿ ಚಿತ್ರತಂಡಕ್ಕೆ ಮಂಗಳವಾರ (ಏ 24) ಸಂಭ್ರಮವೋ ಸಂಭ್ರಮ. ಅದಕ್ಕೆ ಕಾರಣ ಇಲ್ಲದಿಲ್ಲ, ರಾಯಲ್
ಎಲ್ರದ್ದೂ ದಿಲ್‌ಗೆ ಗೆದ್‌ಬಿಟ್ಟೈತೆ ಗೋವಿಂದಾಯ ನಮಃ
ಕೋಮಲ್ ಅಭಿನಯದ 'ಗೋವಿಂದಾಯ ನಮಃ' ರಾಜ್ಯದಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು ಎಲ್ರದ್ದೂ ದಿಲ್‌ಗೆ ಗೆದ್‌ಬಿಟ್ಟೈತೆ. ಮಲ್ಟಿಫೆಕ್ಸ್‌ಗಳಲ್ಲೂ
'ಜಾನೂ'ಗೆ ಯೋಗರಾಜ್ ಭಟ್ ಸಮಾಚಾರ ಸಾಹಿತ್ಯ
ಯೋಗರಾಜ್ ಭಟ್ ತಮ್ಮ 'ಡ್ರಾಮಾ' ಚಿತ್ರದ ಸಂಕಟಗಳ ನಡುವೆ ಸಾಹಿತ್ಯ ಹೆಣೆಯುವುದರಲ್ಲೂ ಬಿಜಿಯಾಗಿದ್ದಾರೆ. ಜಯಣ್ಣ ಮತ್ತು
Kannada Actor Sudeep
ಕಿಚ್ಚ ಸುದೀಪ್ ಅಭಿನಯದ ತೆಲುಗು ಚಿತ್ರ 'ಈಗ'. ಯಶಸ್ವಿ ನಿರ್ದೇಶಕ ಎಂದು ನಿರೂಪಿಸಿಕೊಂಡಿರುವ ಎಸ್ ಎಸ್ ರಾಜಮೌಳಿ ಇದೇ ಮೊದಲ ಬಾರಿಗೆ ಸುದೀಪ್‌ಗೆ ಆಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗೆ ಈ ಚಿತ್ರದ ಧ್ವನಿ
ಬ್ಯಾನರ್: ಪೂರ್ಣಿಮಾ ಎಂಟರ್ಪ್ರೈಸಸ್ನಿರ್ದೇಶಕರು: ಸೂರಿಸಂಗೀತ: ವಿ ಹರಿಕೃಷ್ಣನಿರ್ಮಾಪಕರು: ಪಾರ್ವತಮ್ಮ ರಾಜಕುಮಾರ್1. ಬೋಣಿ ಆಗದ ಹೃದಯಾನಸಾಹಿತ್ಯ: ಯೋಗರಾಜ್ ಭಟ್ಹಾಡಿರುವವರು: ಟಿಪ್ಪುಇಂಗ್ಲಿಷ್ ಸಾಹಿತ್ಯದೊಂದಿಗೆ ಆರಂಭವಾಗುವ ಫಾಸ್ಟ್ ಮತ್ತು ಸ್ಲೋ ಬಿಟ್ ನಲ್ಲಿ ಸಾಗುವ ಹಾಡು. ಹಾಡಿನ
Music review Anna Bond
Dr Rajkumar Bahaddur Gandu
ಹಳೆಯ ಜನಪ್ರಿಯ ಹಾಡುಗಳನ್ನು ಹೊಸ ಚಿತ್ರಗಳಲ್ಲಿ ಬಳಸಿಕೊಳ್ಳುವ ಪರಿಪಾಠ ಇತ್ತಿತ್ತಲಾಗಿ ಹೆಚ್ಚಾಗುತ್ತಿದೆ. 'ಅಣ್ಣಾಬಾಂಡ್' ಚಿತ್ರದಲ್ಲಿ ಅಣ್ಣಾವ್ರ 'ಚಲಿಸುವ ಮೋಡಗಳು' ಚಿತ್ರದ "ಕಾಣದಂತೆ ಮಾಯವಾದನು ನಮ್ಮ ಶಿವ..." ಎಂಬ ಹಾಡನ್ನು ಬಳಸಿಕೊಂಡಿರುವುದನ್ನು ಕೇಳಿಯೇ ಇರುತ್ತೀರಿ.
'ಗೋವಿಂದಾಯ ನಮಃ' ಚಿತ್ರದ ಪ್ಯಾರ್‌ಗೆ ಆಗ್ಬಿಟ್ಟೈತೆ ಗೀತೆಯಂತೂ ಪಡ್ಡೆಗಳಿಗಷ್ಟೇ ಅಲ್ಲದೆ ಯುವ ಗೀತ ರಚನೆಕಾರರಿಗೂ ಕಿಕ್ ನೀಡುತ್ತಿದೆ.ನನ್ನ ಫ್ರೆಂಡೊಬ್ರು ಪತ್ರೊಡೆ ಮಾಡೋಕೆ ಹೋಗಿ ಅದು ಗಟ್ಟಿಯಾಗಿ ಪತ್ಥರ್ ವಡೆ ಆಯ್ತಂತೆ…ಆ ಪ್ರಸಂಗ ಎತ್ತಿಕೊಂಡು
Govindaya Namah
Annabond audio on April 2nd
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಅಣ್ಣಾಬಾಂಡ್' ಧ್ವನಿಸುರುಳಿ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಏಪ್ರಿಲ್ 2ರಂದು 'ಅಣ್ಣಾಬಾಂಡ್' ಆಡಿಯೋ ಮಾರುಕಟ್ಟೆಗೆ ಲಗ್ಗೆ ಹಾಕುತ್ತಿದೆ. ವಿ ಹರಿಕೃಷ್ಣ ಸಂಗೀತದ ಹಾಡುಗಳನ್ನು ಕೇಳಲು
ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸುತ್ತಿರುವ 'ಗಾಡ್ ಫಾದರ್' ಚಿತ್ರಕ್ಕೆ ನಿಜಕ್ಕೂ ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಸಂಗೀತ ನೀಡಿದ್ದಾರಾ? ಎಂಬ ಪ್ರಶ್ನೆ ತಲೆ ಎತ್ತಿದೆ. ಏಕೆಂದರೆ ರೆಹಮಾನ್ ಕನ್ನಡ ಚಿತ್ರಕ್ಕೆ ಸಂಗೀತ
Kannada Movie Godfather
Sangeetha Recording Company
ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಅಧಿಕೃತವಾಗಿ ಕ್ಯಾಸೆಟ್ಟುಗಳನ್ನು ತಯಾರಿಸಿ ಬಿಡುಗಡೆ ಮಾಡಿದ 'ಸಂಗೀತಾ' ಸಂಸ್ಥೆ ಇದೀಗ ಆನ್‌ಲೈನ್‌ಗೆ ಸೇರ್ಪಡೆಯಾಗಿದೆ. ಇನ್ನು ಮುಂದೆ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಿಂದ ನಿಮಗಿಷ್ಟವಾದ ಹಾಡುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.ಭಕ್ತಿಗೀತೆ, ಭಾವಗೀತೆ,
ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಕನ್ನಡದಲ್ಲಿ ಮೊತ್ತ ಮೊದಲ ಬಾರಿ ಸಂಗೀತ ನೀಡಿರುವ ಚಿತ್ರವೆಂದು 'ಗಾಡ್ ಫಾದರ್' ಚಿತ್ರತಂಡ ಹೇಳಿಕೊಳ್ಳುತ್ತಿದೆ. ಅದರಲ್ಲೂ ನಿರ್ದೇಶಕ ಶ್ರೀರಾಮ್, "ನಾನು ಕನ್ನಡಕ್ಕೆ ಮೊದಲ ಬಾರಿಗೆ ರೆಹಮಾನ್ ಅವರನ್ನು
Upendra Movie God Father
Kranthiveera Sangolli Raayanna
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ಆರಂಭದಿಂದಲೂ ಸದ್ದಿನ ಮೇಲೆ ಸದ್ದು ಮಾಡುತ್ತಲೇ ಇದೆ. ಭಾರಿ ಬಜೆಟ್‍ ಚಿತ್ರ ಎಂಬ ಕಾರಣಕ್ಕೆ ಚಿತ್ರದ ಮೇಲೆ ಭರವಸೆಗಳೂ ಬೆಟ್ಟದಷ್ಟಿವೆ. ಚಿತ್ರದ
ಭರವಸೆಯ ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ಗೀತ ಸಾಹಿತ್ಯದಲ್ಲೂ ಗುರುತಿಸಿಕೊಂಡಿರುವುದು ಗೊತ್ತೇ ಇದೆ. ಈಗವರು "ಕಾಂಜಿಪಿಂಜಿ" ಹಾಡೊಂದನ್ನು ಬರೆದಿದ್ದಾರೆ! ಈ ಹಾಡಿಗೆ 'ಕಿಲಾಡಿ ಕಿಟ್ಟಿ' ಕುಣಿದಿರುವುದು ಇನ್ನೊಂದು ಅಚ್ಚರಿ! ನೇರವಾಗಿ ವಿಷಯಕ್ಕೆ ಬರುವುದಾದರೆ
Yograj Bhat Lyrics
More: 1  2  3  4  5  6  7  8  9