ಐಟಂ ರಾಣಿ ರಾಗಿಣಿಗೆ 'ಶೌರ್ಯ' ಛಾನ್ಸ್ ಮಿಸ್!
ಡೆಲ್ಲಿ ಪಬ್ಲಿಕ್ ಸ್ಕೂಲ್ನಲ್ಲಿ ಇಂಗ್ಲಿಷ್ನಲ್ಲಿ ಲಲ್ಲೆಗರೆಯುತ್ತಾ ಬೆಳೆದ ಹುಡುಗಿ ರಾಗಿಣಿ ದ್ವಿವೇದಿ ಮೊನ್ನೆಮೊನ್ನೆ ಎಂ.ಜಿ.ರಸ್ತೆಯ ಲೇಕ್ ವ್ಯೂನಲ್ಲಿ ಮೂಗಿಗೆ ಐಸ್ಕ್ರೀಮ್ ಮೆತ್ತಿಕೊಂಡಂಥವಳು. ಈಗ 'ಗೋಕುಲ" ಚಿತ್ರದ ಐಟಂ ಹಾಡೊಂದಕ್ಕೆ ಹೆಜ್ಜೆ ಹಾಕಿ ಸುದ್ದಿಯಾಗಿದ್ದಾಳೆ. ಅಷ್ಟೇ ಅಲ್ಲ, ದರ್ಶನ್ ನಟನೆಯ 'ಶೌರ್ಯಂ" ರೀಮೇಕ್ ಚಿತ್ರಕ್ಕೆ ನಾಯಕಿಯಾಗುವ ಅವಕಾಶವನ್ನು ಆ ಕಾರಣಕ್ಕೇ ಕಳೆದುಕೊಂಡಿದ್ದಾಳೆ. 'ಶೌರ್ಯಂ" ರೀಮೇಕ್ ಇದೇ ತಿಂಗಳು ಸೆಟ್ಟೇರಬೇಕಿತ್ತು......
ಬೆಂಗಳೂರು ಹುಡುಗಿ ರಾಗಿಣಿಗೆ ಮಸ್ತ್ ಅವಕಾಶ
ಸುದೀಪ್ ರ 'ವೀರ ಮದಕರಿ' ಚಿತ್ರ ಯಶಸ್ವಿ ಪ್ರದರ್ಶನ ಕಾಣುವ ಮೂಲಕ ನಟಿ ರಾಗಿಣಿ ದ್ವಿವೇದಿ ಅವರಿಗೆ ಉತ್ತಮ ಬ್ರೇಕ್ ಕೊಟ್ಟಿದೆ. ವೀರ ಮದಕರಿ ಚಿತ್ರದ ಯಶಸ್ಸು ಖುಷಿ ಕೊಟ್ಟಿದೆ ಎನ್ನುತ್ತಾರೆ ಬೆಂಗಳೂರು ಹುಡುಗಿ ರಾಗಿಣಿ. ಅವರು ನಟಿಸುತ್ತಿದ್ದ 'ಹೋಳಿ'ಎಂಬ ಸಣ್ಣ ಬಜೆಟ್ ನ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರವನ್ನು ಶಂಕರಲಿಂಗ ಸುಗನಳ್ಳಿ ನಿರ್ದೇಶಿಸಿದ್ದಾರೆ......
'ಐತಲಕ್ಕಡಿ' ಐಟಂ ಸಾಂಗ್ ನಲ್ಲಿ ಸುದೀಪ್
ಪ್ರಪಂಚದಲ್ಲಿ ಎಲ್ಲದಕ್ಕಿಂತ ದೊಡ್ದದು ವಿಶ್ವಾಸ. ವಿಶ್ವಾಸಕ್ಕೆ ಮಣಿಯದವರಾರೂ ಇಲ್ಲ. ನಟನಾಗಿ ಎಲ್ಲರನ್ನು ನಗಿಸುವ ಬುಲೆಟ್ ಪ್ರಕಾಶ್ ಈಗ ನಿರ್ಮಾಪಕರಾಗಿದ್ದಾರೆ. ಅವರು ನಿರ್ಮಿಸುತ್ತಿರುವ 'ಐತಲಕ್ಕಡಿ' ಚಿತ್ರವನ್ನು ಛಾಯಾಗ್ರಾಹಕ ಜೆ.ಜಿ.ಕೃಷ್ಣ ನಿರ್ದೇಶಿಸುತ್ತಿದ್ದಾರೆ. ನಿರ್ಮಾಪಕ-ನಿರ್ದೇಶಕರ ಮೇಲಿನ ವಿಶ್ವಾಸಕ್ಕಾಗಿ ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟರೆಲ್ಲಾ ಅಭಿನಯಿಸುತ್ತಿದ್ದಾರೆ.ನವರಸ ನಾಯಕ ಜಗ್ಗೇಶ್, ಕ್ರೇಜಿಸ್ಟಾರ್ ರವಿಚಂದ್ರನ್, ಸುದೀಪ್ ಹಾಗೂ ವಿಜಯರಾಘವೇಂದ್ರ ಸೇರಿದಂತೆ ಪ್ರಮುಖ ನಟರು.....
ಗಡಿ, ಭಾಷೆ ಮೀರಿರುವ ಸುದೀಪ್ ಸ್ನೇಹಬಳಗ
ಇಂದು ಬೆಂಗಳೂರಿನ ಲೀ ಮೆರೀಡಿಯನ್ ಹೊಟೇಲಿನಲ್ಲಿ 'ಕಿಚ್ಚ' ಸುದೀಪ್ ನಟನೆ, ನಿರ್ದೇಶನದ ಚಿತ್ರ 'ಜಸ್ಟ್ ಮಾತ್ ಮಾತಲ್ಲಿ'ಯ ಆಡಿಯೋ ಬಿಡುಗಡೆ ಸಮಾರಂಭ ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು ಸಿನೆಮಾ ಚಿತ್ರರಂಗಗಳ ಸಮಾಗಮದಂತಿತ್ತು.ರಾಮ್ ಗೋಪಾಲ್ ವರ್ಮಾ ಚಿತ್ರ 'ರಕ್ತ ಚರಿತ್ರ'ದಲ್ಲಿ ಸುದೀಪ್ ಜೊತೆ ನಟಿಸುತ್ತಿರುವ ಹಿಂದಿ ನಟ ವಿವೇಕ್ ಓಬೆರಾಯ್ ಸುದೀಪ್ ಜೊತೆಗಿನ ಆತ್ಮೀಯತೆಯನ್ನು ಜಗಜ್ಜಾಹೀರು ಮಾಡಿದ್ದಾರೆ......
ತೆಲುಗಿನ 'ಕಿಕ್' ಕನ್ನಡಕ್ಕೆ ತರುತ್ತಿದ್ದಾರೆ ಸುದೀಪ್
ಸಂವೇದಾನಾಶೀಲ ನಟ ಸುದೀಪ್ ಸಿನಿಮಾ ವೃತ್ತಿ ಜೀವನದ ಗ್ರಾಫ್ ಏರುಗತಿಯಲ್ಲಿ ಸಾಗುತ್ತಿದೆ. ಕನ್ನಡ ಮತ್ತು ಹಿಂದಿ ಚಿತ್ರರಂಗದಲ್ಲಿ ಸುದೀಪ್ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದೇ ಇದಕ್ಕೆ ಸಾಕ್ಷಿ. ಬಾಲಿವುಡ್ ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ 'ರಣ್' ಚಿತ್ರ ಬಿಡುಗಡೆಗೆ ಸಜ್ಜಾಗಿದೆ.ರಾಮ್ ಗೋಪಾಲ್ ವರ್ಮಾರ ತೆಲುಗಿನ 'ರಕ್ತ ಚರಿತ್ರ' ಚಿತ್ರದಲ್ಲೂ ಸುದೀಪ್ ಅಭಿನಯಿಸುತ್ತಿದ್ದಾರೆ. ಈಗ.....
ಕನ್ನಡ ಚಿತ್ರರಂಗದ ಜಮಾ ಖರ್ಚು: ಇಸವಿ 2009
ಕಳೆದ ವರ್ಷದಂತೆ ಪ್ರಸಕ್ತ ವರ್ಷವೂ ಸ್ಯಾಂಡಲ್ ವುಡ್ ಪಾಲಿಗೆ ನಿರಾಶಾದಾಯಕ ವರ್ಷವಾಗಿ ಪರಿಣಮಿಸಿದೆ. ಎಲ್ಲೋ ಏಳೆಂಟು ಚಿತ್ರಗಳು ಹಿಟ್ ಆದರೆ ಮಿಕ್ಕೆಲ್ಲಾ ಚಿತ್ರಗಳು ಮಕಾಡೆ. ಬೇಡಿಕೆಯ ನಟರ ಚಿತ್ರಗಳೇ ತೋಪೆದ್ದು ಹೋಗಿದೆ. ಇದಕ್ಕೆ ವಿಷ್ಣುವರ್ಧನ್, ಶಿವರಾಜ್, ಗಣೇಶ್, ದರ್ಶನ್, ಉಪೇಂದ್ರ, ಪೂಜಾ ಗಾಂಧೀ ಯಾರ ಚಿತ್ರವೂ ಹೊರತಾಗಿಲ್ಲ.ಪರಭಾಷಾ ಚಿತ್ರಗಳ ಹಾವಳಿ, ಚಿತ್ರಮಂದಿರ ಬಾಡಿಗೆ ಹೆಚ್ಚಳ, ಕನ್ನಡ ಪ್ರೇಕ್ಷಕನ.....
ಬೆಂಗಳೂರು ಹುಡುಗಿ ರಾಗಿಣಿಗೆ ಮಸ್ತ್ ಅವಕಾಶ
ಸುದೀಪ್ ರ 'ವೀರ ಮದಕರಿ' ಚಿತ್ರ ಯಶಸ್ವಿ ಪ್ರದರ್ಶನ ಕಾಣುವ ಮೂಲಕ ನಟಿ ರಾಗಿಣಿ ದ್ವಿವೇದಿ ಅವರಿಗೆ ಉತ್ತಮ ಬ್ರೇಕ್ ಕೊಟ್ಟಿದೆ. ವೀರ ಮದಕರಿ ಚಿತ್ರದ ಯಶಸ್ಸು ಖುಷಿ ಕೊಟ್ಟಿದೆ ಎನ್ನುತ್ತಾರೆ ಬೆಂಗಳೂರು ಹುಡುಗಿ ರಾಗಿಣಿ. ಅವರು ನಟಿಸುತ್ತಿದ್ದ 'ಹೋಳಿ'ಎಂಬ ಸಣ್ಣ ಬಜೆಟ್ ನ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರವನ್ನು ಶಂಕರಲಿಂಗ ಸುಗನಳ್ಳಿ ನಿರ್ದೇಶಿಸಿದ್ದಾರೆ. 'ಮಸ್ತ್ ಮಜಾ ಮಾಡಿ' ಚಿತ್ರದ.....
ಐಟಂ ರಾಣಿ ರಾಗಿಣಿಗೆ 'ಶೌರ್ಯ' ಛಾನ್ಸ್ ಮಿಸ್!
ಡೆಲ್ಲಿ ಪಬ್ಲಿಕ್ ಸ್ಕೂಲ್ನಲ್ಲಿ ಇಂಗ್ಲಿಷ್ನಲ್ಲಿ ಲಲ್ಲೆಗರೆಯುತ್ತಾ ಬೆಳೆದ ಹುಡುಗಿ ರಾಗಿಣಿ ದ್ವಿವೇದಿ ಮೊನ್ನೆಮೊನ್ನೆ ಎಂ.ಜಿ.ರಸ್ತೆಯ ಲೇಕ್ ವ್ಯೂನಲ್ಲಿ ಮೂಗಿಗೆ ಐಸ್ಕ್ರೀಮ್ ಮೆತ್ತಿಕೊಂಡಂಥವಳು. ಈಗ 'ಗೋಕುಲ" ಚಿತ್ರದ ಐಟಂ ಹಾಡೊಂದಕ್ಕೆ ಹೆಜ್ಜೆ ಹಾಕಿ ಸುದ್ದಿಯಾಗಿದ್ದಾಳೆ. ಅಷ್ಟೇ ಅಲ್ಲ, ದರ್ಶನ್ ನಟನೆಯ 'ಶೌರ್ಯಂ" ರೀಮೇಕ್ ಚಿತ್ರಕ್ಕೆ ನಾಯಕಿಯಾಗುವ ಅವಕಾಶವನ್ನು ಆ ಕಾರಣಕ್ಕೇ ಕಳೆದುಕೊಂಡಿದ್ದಾಳೆ. 'ಶೌರ್ಯಂ".....