•  
Ragini Dwivedi

ರಾಗಿಣಿಗೆ ಕನ್ನಡದಲ್ಲಿ ಬೇಡಿಕೆ ಕುಸಿದ ಸುದ್ದಿಗೆ ಕಾರಣ?

ನಟಿ ರಾಗಿಣಿಗೆ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಕುಸಿದಿದೆಯೇ? ಹೌದೆನ್ನುತ್ತಿವೆ ಗಾಂಧಿನಗರದ ಸುದ್ದಿಮೂಲಗಳು. ಶಿವಣ್ಣನ ಜೊತೆ 'ಶಿವ' ಹಾಗೂ ಆದಿತ್ಯ ಜೊತೆ 'ವಿಲನ್' ಚಿತ್ರೀಕರಣ ಮುಗಿಸಿರುವ ರಾಗಿಣಿ ಕೈನಲ್ಲಿ ಸದ್ಯಕ್ಕೆ ಬಾಕಿ ಇರುವುದು 'ರಾಗಿಣಿ
Follow Oneindia Kannada on Twitter
Oneindia Kannada Facebook fan page
ಭಾರತಕ್ಕೆ ಹಣ ವರ್ಗಾಯಿಸುವ ಸುಲಭ ಮಾರ್ಗ
Pooja gandhi
ಅರುಂಧತಿಯಾಗಿ ದುನಿಯಾ ರಶ್ಮಿ ಎರಡನೇ ಇನ್ನಿಂಗ್ಸ್
ಪೂಜಾಗಾಂಧಿ ಜೊತೆ 'ಅನು' ಚಿತ್ರದಲ್ಲಿ ಕಾಣಿಸಿಕೊಂಡ ಬಳಿಕ ನಾಪತ್ತೆಯಾಗಿದ್ದ ದುನಿಯಾ ರಶ್ಮಿ ಈಗ ಮತ್ತೆ ಪ್ರತ್ಯಕ್ಷರಾಗಿದ್ದಾರೆ.
ಅತಿ ಶೀಘ್ರದಲ್ಲೇ ತಾರೆ ಪೂಜಾಗಾಂಧಿ ಕಲ್ಯಾಣಮಸ್ತು
ಮುಂಗಾರು ಮಳೆ' ಹುಡುಗಿ ಪೂಜಾಗಾಂಧಿ ಕನ್ನಡದ ಹುಡುಗನ ಕೈಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿ ಇತ್ತು. ಅವರ
ಹೀರೋಯಿಸಂ ಪಾತ್ರಕ್ಕೆ ಅಜಯ್ ರಾವ್ ಹುಡುಕಾಟ
ಕಿರಿಕ್, ಶೋಕಿ, ಧಿಮಾಕು ಈ ಮೂರು ಇಲ್ಲದ ಬೆರಳೆಣಿಕೆಯ ಕನ್ನಡ ನಟರಲ್ಲಿ ಅಜಯ್ ರಾವ್ ಹೆಸರು
ಗೋಳಿನ ಪಾತ್ರಕ್ಕೆ ಇನ್ಮುಂದೆ ಗುಡ್ ಬೈ: ಅಜಯ್
ಹಾಗಾದರೆ ಇಷ್ಟು ದಿನ ನೀವು ಸುಳ್ಳು ಹೀರೋನೇ? ಎಂದು ಪ್ರಶ್ನಿಸಿದರೆ "ಅದು ಹಾಗಲ್ಲ, ನಾನು ನಟಿಸುವ
Nikhita
ದರ್ಶನ್ ಗೆ ಜೈಲು ದರ್ಶನ: ಜನರಿಗೆ ಬೀದಿ ಪ್ರದರ್ಶನ
ಪ್ರತಿ ವರ್ಷವೂ ಈ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಜನ ಅವನ್ನು ಓದುತ್ತಲೇ ಇರುತ್ತಾರೆ. ಹಾಗೆಯೇ
ಇನ್ನೂ ಎರಡು ವಾರ ನಟ ದರ್ಶನ್‌ಗೆ ಜೈಲೇ ಗತಿ
ನಟ ದರ್ಶನ್‌ಗೆ ಸೆಷನ್ಸ್ ನ್ಯಾಯಾಲಯದ ಜಾಮೀನು ನಿರಾಕರಿಸಿದ ಹಿನ್ನೆಲಯಲ್ಲಿ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಗುರುವಾರ
ಪರಪ್ಪನ ಅಗ್ರಹಾರ ಜೈಲಿಗೆ ನಟ ದರ್ಶನ್ ರವಾನೆ
ಪತ್ನಿ ಮತ್ತು ಮಗನ ಮೇಲೆ ಹಲ್ಲೆ ಮಾಡಿ ನ್ಯಾಯಾಂಗ ಬಂಧನದಲ್ಲಿದ್ದ ನಟ ದರ್ಶನ್‌ರನ್ನು ಬುಧವಾರ (ಸೆ.21)
ನಟ ದರ್ಶನ್‌ ಈಗ ಹೊಸ ಖೈದಿ ನಂಬರ್ 8993
ವಿಚಾರಣಾಧೀನ ಖೈದಿ ಆಗಿರುವ ನಟ ದರ್ಶನ್ ಅವರಿಗೆ ಹೊಸ ನಂಬರ್ ನೀಡಲಾಗಿದೆ. ವಿಚಾರಣಾಧೀನ ಖೈದಿ ನಂಬರ್
Super Star Upendra
ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ಈಗಾಗಲೇ ರವೀನಾ ಟಂಡನ್, ಸೋನಾಲಿ ಬೇಂದ್ರೆ, ಶಿಲ್ಪಾ ಶೆಟ್ಟಿ, ದೀಪಿಕಾ ಪಡುಕೋಣೆ, ಸೆಲಿನಾ ಜೇಟ್ಲಿ, ನಯನತಾರಾ ಮುಂತಾದ ಪರಭಾಷಾ ನಾಯಕಿಯರ ಜತೆ ನಟಿಸಿದ್ದಾರೆ. ಇದೀಗ ಕೃಷ್ಣ ಸುಂದರಿ,
ಡಾನ್ಸ್ ಮಾಸ್ಟರ್ ಪ್ರಭುದೇವಗೆ ಹೊಸ ಗರ್ಲ್ ಫ್ರೆಂಡ್ ಸಿಕ್ಕಿದ್ದಾಳೆ. ಈಕೆ ಬೇರಾರು ಅಲ್ಲ ಬಾಲಿವುಡ್‌ ಬಾಕ್ಸಾಫೀಸಲ್ಲಿ ಹೊಸ ದಾಖಲೆ ನಿರ್ಮಿಸಿದ 'ದಬಾಂಗ್' ಚಿತ್ರದ ಚೆಂದುಳ್ಳಿ ಚೆಲುವೆ ಸೋನಾಕ್ಷಿ ಸಿನ್ಹಾ. ಬೆಡಗಿ ನಯನತಾರಾ ಜೊತೆಗಿನ
Actor Prabhu Deva, Sonakshi Sinha
Ramya
ಲಕ್ಕಿ ಸ್ಟಾರ್ ರಮ್ಯಾಗೂ ವಿವಾದಗಳಿಗೂ ಬಿಡದ ನಂಟು. ಇಷ್ಟು ದಿನ ವಿವಾದಗಳಿಗೆ ರಮ್ಯಾ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಕಾರಣರಾಗಿರುತ್ತಿದ್ದರು. ಆದರೆ, ಈ ಬಾರಿ ರಮ್ಯಾಗೂ, ವಿವಾದಕ್ಕೂ ಸಂಬಂಧವೇ ಇಲ್ಲ. ಆದರೂ ಆಶ್ಚರ್ಯವೆಂಬಂತೆ ಈ ಬಾರಿ
ಯಶವಂತಪುರ (ವಾರ್ಡ್ ನಂಬರ್ 37) ಹಾಲಿ ಕಾರ್ಪೋರೇಟರ್ ಮುನಿರತ್ನ ನಿರ್ಮಾಣದ 'ಕಠಾರಿವೀರ ಸುರಸುಂದರಾಂಗಿ' ಚಿತ್ರದ ಬಿಡುಗಡೆ ಹಾದಿ ಸುಗಮವಾಗಿದೆ. ಭಾರಿ ಬಜೆಟ್‌ನ ಈ ಚಿತ್ರ 2ಡಿ ಹಾಗೂ 3ಡಿ ಆವೃತ್ತಿಗಳಲ್ಲಿ ಬಿಡುಗಡೆಯಾಗುತ್ತಿದ್ದು ಎರಡೂ
Kannada Movie Kataari Veera Sura Sundaraangi
Baraguru Ramachandrappa
ಡಾ.ರಾಜ್ ಕುಮಾರ್ ಅವರ 84ನೇ ಹುಟ್ಟುಹಬ್ಬ ಸಂದರ್ಭದಲ್ಲಿ ಮಂಗಳವಾರ (ಏ.24) ಅಹಿತಕರ ಘಟನೆಯೊಂದು ನಡೆದಿದೆ. ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಸಮಾಧಿಯನ್ನು ಗೃಹ ಮತ್ತು ಸಾರಿಗೆ ಸಚಿವ ಆರ್ ಅಶೋಕ್ ಹತ್ತಿ ನಿಂತು ಅಗೌರವ
ಗೋವಿಂದನ ಮೇಲಿನ ಕಳ್ಳತನ ಆರೋಪ ಸುಳ್ಳಾಗಿದೆ. ನಮ್ದುಕೆ ಕತೆ ಕದ್ದಿಲ್ಲ ಎಂದು ಗೋವಿಂದ ಗೆಲುವಿನ ನಗೆ ಬೀರಿದ್ದಾನೆ. 'ಗೋವಿಂದಾಯ ನಮಃ' ಚಿತ್ರದ ಕತೆ ನಮ್ಮದು. ತಮ್ಮ ಚಿತ್ರದ 'ಅವ್ನಂದ್ರೆ ಅವ್ನೆ' ಕತೆಯನ್ನು ಕದ್ದು
Movie Govindaya Namaha
Tug of War Between
'ಕಠಾವೀರ ಸುರಸುಂದರಾಂಗಿ' ಹಾಗೂ 'ಗಾಡ್ ಫಾದರ್' ಚಿತ್ರಗಳ ಬಿಡುಗಡೆ ವಿವಾದ ಬಿಗಡಾಯಿಸಿದೆ. ಇವೆರಡೂ ಚಿತ್ರಗಳ ನಿರ್ಮಾಪಕರು ತಾ ಮುಂದು ನಾ ಮುಂದು ಎಂದು ಬಿಡುಗಡೆಗೆ ಪಟ್ಟು ಹಿಡಿದಿದ್ದು ಸಮಸ್ಯೆ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು
ಅಚ್ಚಕನ್ನಡದ ನಟಿ ರಮ್ಯಾ ರಮ್ಯಾ ಬಾರ್ನೆ ಮೂರ್ನಾಲ್ಕು ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಅದೇಕೋ ಆರಕ್ಕೇರಲೇ ಇಲ್ಲ, ಹಾಗೇ ಮೂರಕ್ಕಿಳಿಯಲೂ ಇಲ್ಲ. ಸದ್ಯಕ್ಕೆ ಶ್ರೀನಗರ ಕಿಟ್ಟಿಯ 'ಅನಾರ್ಕಲಿ' ಚಿತ್ರದ ನಾಯಕಿಯರಲ್ಲೊಬ್ಬರು ರಮ್ಯಾ ಬಾರ್ನಾ. ಅವರನ್ನು ಮಾತನಾಡಿಸಿ
Ramya Barna
Puneeth Rajkumar
ಪವರ್ ಸ್ಟಾರ್ ಪುನೀತ್ ಹಾಗೂ ಸೂರಿ ಸಂಗಮದ ಚಿತ್ರ 'ಅಣ್ಣಾಬಾಂಡ್' 16 ಕೋಟಿಯ ಡೀಲ್ ಮುರಿದುಬಿದ್ದಿದೆ. ಈಗಾಗಲೇ ಆ ವಿಷಯದ ಬಗ್ಗೆ ಇದ್ದ ಊಹಾಪೋಹಗಳಿಗೆ ತೆರೆಬಿದ್ದಿದ್ದು, ಇತ್ತೀಚಿಗೆ ನಡೆದ ಬೆಳವಣಿಗೆಯಲ್ಲಿ ಪ್ರಸಾದ್ ವೆಂಚರ್ಸ್
ತಮಗೆ ದೊಡ್ಡ ಬ್ಯಾನರ್ ಒಂದರ ವ್ಯವಹಾರ ಸಿಕ್ಕಿರುವುದರಿಂದ ಸಹಜವಾಗಿಯೇ ಪ್ರಸಾದ್ ಖುಷಿಯಲ್ಲಿದ್ದರು. ಆದರೆ ಆಡಿಯೋ ಬಿಡುಗಡೆ ದಿನವೇ ಅವರ ಖುಷಿಗೆ ಕಲ್ಲು ಬಿದ್ದಿತ್ತು. ಇದೀಗ ಪ್ರಸಾದ್, ಅಣ್ಣಾಬಾಂಡ್ ಚಿತ್ರದಿಂದ ಸಂಪೂರ್ಣವಾಗಿ ಔಟ್ ಆಗಿದ್ದಾರೆಂಬ
Puneeth Rajkumar
More: 1  2  3  4  5  6  7  8  9