ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ಈಗಾಗಲೇ ರವೀನಾ ಟಂಡನ್, ಸೋನಾಲಿ ಬೇಂದ್ರೆ, ಶಿಲ್ಪಾ ಶೆಟ್ಟಿ, ದೀಪಿಕಾ ಪಡುಕೋಣೆ, ಸೆಲಿನಾ ಜೇಟ್ಲಿ, ನಯನತಾರಾ ಮುಂತಾದ ಪರಭಾಷಾ ನಾಯಕಿಯರ ಜತೆ ನಟಿಸಿದ್ದಾರೆ. ಇದೀಗ ಕೃಷ್ಣ ಸುಂದರಿ,
ಡಾನ್ಸ್ ಮಾಸ್ಟರ್ ಪ್ರಭುದೇವಗೆ ಹೊಸ ಗರ್ಲ್ ಫ್ರೆಂಡ್ ಸಿಕ್ಕಿದ್ದಾಳೆ. ಈಕೆ ಬೇರಾರು ಅಲ್ಲ ಬಾಲಿವುಡ್ ಬಾಕ್ಸಾಫೀಸಲ್ಲಿ ಹೊಸ ದಾಖಲೆ ನಿರ್ಮಿಸಿದ 'ದಬಾಂಗ್' ಚಿತ್ರದ ಚೆಂದುಳ್ಳಿ ಚೆಲುವೆ ಸೋನಾಕ್ಷಿ ಸಿನ್ಹಾ. ಬೆಡಗಿ ನಯನತಾರಾ ಜೊತೆಗಿನ
ಲಕ್ಕಿ ಸ್ಟಾರ್ ರಮ್ಯಾಗೂ ವಿವಾದಗಳಿಗೂ ಬಿಡದ ನಂಟು. ಇಷ್ಟು ದಿನ ವಿವಾದಗಳಿಗೆ ರಮ್ಯಾ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಕಾರಣರಾಗಿರುತ್ತಿದ್ದರು. ಆದರೆ, ಈ ಬಾರಿ ರಮ್ಯಾಗೂ, ವಿವಾದಕ್ಕೂ ಸಂಬಂಧವೇ ಇಲ್ಲ. ಆದರೂ ಆಶ್ಚರ್ಯವೆಂಬಂತೆ ಈ ಬಾರಿ
ಯಶವಂತಪುರ (ವಾರ್ಡ್ ನಂಬರ್ 37) ಹಾಲಿ ಕಾರ್ಪೋರೇಟರ್ ಮುನಿರತ್ನ ನಿರ್ಮಾಣದ 'ಕಠಾರಿವೀರ ಸುರಸುಂದರಾಂಗಿ' ಚಿತ್ರದ ಬಿಡುಗಡೆ ಹಾದಿ ಸುಗಮವಾಗಿದೆ. ಭಾರಿ ಬಜೆಟ್ನ ಈ ಚಿತ್ರ 2ಡಿ ಹಾಗೂ 3ಡಿ ಆವೃತ್ತಿಗಳಲ್ಲಿ ಬಿಡುಗಡೆಯಾಗುತ್ತಿದ್ದು ಎರಡೂ
ಡಾ.ರಾಜ್ ಕುಮಾರ್ ಅವರ 84ನೇ ಹುಟ್ಟುಹಬ್ಬ ಸಂದರ್ಭದಲ್ಲಿ ಮಂಗಳವಾರ (ಏ.24) ಅಹಿತಕರ ಘಟನೆಯೊಂದು ನಡೆದಿದೆ. ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಸಮಾಧಿಯನ್ನು ಗೃಹ ಮತ್ತು ಸಾರಿಗೆ ಸಚಿವ ಆರ್ ಅಶೋಕ್ ಹತ್ತಿ ನಿಂತು ಅಗೌರವ
ಗೋವಿಂದನ ಮೇಲಿನ ಕಳ್ಳತನ ಆರೋಪ ಸುಳ್ಳಾಗಿದೆ. ನಮ್ದುಕೆ ಕತೆ ಕದ್ದಿಲ್ಲ ಎಂದು ಗೋವಿಂದ ಗೆಲುವಿನ ನಗೆ ಬೀರಿದ್ದಾನೆ. 'ಗೋವಿಂದಾಯ ನಮಃ' ಚಿತ್ರದ ಕತೆ ನಮ್ಮದು. ತಮ್ಮ ಚಿತ್ರದ 'ಅವ್ನಂದ್ರೆ ಅವ್ನೆ' ಕತೆಯನ್ನು ಕದ್ದು
'ಕಠಾವೀರ ಸುರಸುಂದರಾಂಗಿ' ಹಾಗೂ 'ಗಾಡ್ ಫಾದರ್' ಚಿತ್ರಗಳ ಬಿಡುಗಡೆ ವಿವಾದ ಬಿಗಡಾಯಿಸಿದೆ. ಇವೆರಡೂ ಚಿತ್ರಗಳ ನಿರ್ಮಾಪಕರು ತಾ ಮುಂದು ನಾ ಮುಂದು ಎಂದು ಬಿಡುಗಡೆಗೆ ಪಟ್ಟು ಹಿಡಿದಿದ್ದು ಸಮಸ್ಯೆ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು
ಅಚ್ಚಕನ್ನಡದ ನಟಿ ರಮ್ಯಾ ರಮ್ಯಾ ಬಾರ್ನೆ ಮೂರ್ನಾಲ್ಕು ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಅದೇಕೋ ಆರಕ್ಕೇರಲೇ ಇಲ್ಲ, ಹಾಗೇ ಮೂರಕ್ಕಿಳಿಯಲೂ ಇಲ್ಲ. ಸದ್ಯಕ್ಕೆ ಶ್ರೀನಗರ ಕಿಟ್ಟಿಯ 'ಅನಾರ್ಕಲಿ' ಚಿತ್ರದ ನಾಯಕಿಯರಲ್ಲೊಬ್ಬರು ರಮ್ಯಾ ಬಾರ್ನಾ. ಅವರನ್ನು ಮಾತನಾಡಿಸಿ
ಪವರ್ ಸ್ಟಾರ್ ಪುನೀತ್ ಹಾಗೂ ಸೂರಿ ಸಂಗಮದ ಚಿತ್ರ 'ಅಣ್ಣಾಬಾಂಡ್' 16 ಕೋಟಿಯ ಡೀಲ್ ಮುರಿದುಬಿದ್ದಿದೆ. ಈಗಾಗಲೇ ಆ ವಿಷಯದ ಬಗ್ಗೆ ಇದ್ದ ಊಹಾಪೋಹಗಳಿಗೆ ತೆರೆಬಿದ್ದಿದ್ದು, ಇತ್ತೀಚಿಗೆ ನಡೆದ ಬೆಳವಣಿಗೆಯಲ್ಲಿ ಪ್ರಸಾದ್ ವೆಂಚರ್ಸ್
ತಮಗೆ ದೊಡ್ಡ ಬ್ಯಾನರ್ ಒಂದರ ವ್ಯವಹಾರ ಸಿಕ್ಕಿರುವುದರಿಂದ ಸಹಜವಾಗಿಯೇ ಪ್ರಸಾದ್ ಖುಷಿಯಲ್ಲಿದ್ದರು. ಆದರೆ ಆಡಿಯೋ ಬಿಡುಗಡೆ ದಿನವೇ ಅವರ ಖುಷಿಗೆ ಕಲ್ಲು ಬಿದ್ದಿತ್ತು. ಇದೀಗ ಪ್ರಸಾದ್, ಅಣ್ಣಾಬಾಂಡ್ ಚಿತ್ರದಿಂದ ಸಂಪೂರ್ಣವಾಗಿ ಔಟ್ ಆಗಿದ್ದಾರೆಂಬ