[an error occurred while processing this directive]
[an error occurred while processing this directive]
ನಾಳೆ ಗುರುವಾರ ವಿಶ್ವ ಶೌಚಾಲಯ ದಿನ. ಶೌಚಾಲಯ ಮತ್ತು ಸ್ವಚ್ಛತೆಯ ಅಗತ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡಲು ಮುಡಿಪಾದ ದಿನ. ಶೌಚಾಲಯ ಸೇರಿದಂತೆ, ಚರಂಡಿ, ಶುದ್ಧ ಕುಡಿಯುವ ನೀರು, ಕಸ ನಿರ್ವಹಣೆ ಮೊದಲಾದ ಯಾವುದೇ
ಭಾರತವನ್ನು ಸಕ್ಕರೆ ಕಾಯಿಲೆಯ ರಾಜಧಾನಿ ಎಂದು ಕರೆಯುವುದುಂಟು. ಅದು ಕೇವಲ ಕಾಯಿಲೆಯಲ್ಲ, ಜಗತ್ತಿನಾದ್ಯಂತ ವೇಗವಾಗಿ ಹರಡುತ್ತಿರುವ ಒಂದು ಸಾಂಕ್ರಾಮಿಕ ರೋಗ ಎಂದು ವಿಶ್ವ ಮಧುಮೇಹ ಕಾಂಗ್ರೆಸ್ ಸೋಮವಾರ (19/10/2009) ಪ್ರತಿಪಾದಿಸಿದೆ. ಸಕ್ಕರೆ ಕಾಯಿಲೆ
ಬೆಂಗಳೂರು, ಸೆ. 22 : ಮರೆವಿನ ಕಾಯಿಲೆಗೆ ತುತ್ತಾದವರನ್ನು ಮರೆಯದಿರಿ ಎಂಬ ಕರೆ, ಘೋಷವಾಕ್ಯ ಸೋಮವಾರ ಬೆಂಗಳೂರಿನಲ್ಲಿ ಮೊಳಗಿತು. ವಿಶ್ವ ಆಲ್ ಝೈಮರ್ ದಿನಾಚರಣೆಯನ್ನು ನಗರದಲ್ಲಿ ಕಳಕಳಿಯಿಂದ ಆಚರಿಸಲಾಯಿತು. ಈ ಕಾಯಿಲೆಗೆ ತುತ್ತಾದ
ದೇಶಾದ್ಯಂತ ಹೆಚ್ 1 ಎನ್ 1 ಜ್ವರದ್ದೇ ಸುದ್ದಿ. ದೇಶದಲ್ಲಿ ಈವರೆಗೆ ಈ ಕಾಯಿಲೆಗೆ ಒಳಗಾಗಿರುವವರ ಸಂಖ್ಯೆ ಸುಮಾರು ಒಂದು ಸಾವಿರ. ಈ ಹೆಮ್ಮಾರಿ ರೋಗ ನಿರ್ಮೂಲನೆಗೆ ವಿಶ್ವದ ಎಲ್ಲ ರಾಷ್ಟ್ರಗಳ ಸರ್ಕಾರಗಳು
ಲಕ್ನೋ, ಆ. 12 : ಪವಿತ್ರ ತುಳಸಿ ಮತ್ತು ಚಿಕಿತ್ಸಕ ಗುಣಗಳ ಗಣಿ ತುಳಸಿ. ಹಲವುದಳ ಶ್ರೀತುಳಸಿ ಸೇವನೆ ಹಂದಿಜ್ವರ ನಿವಾರಣೆಗೆ ರಾಮಬಾಣ ಎನ್ನುತ್ತದೆ ಆಯುರ್ವೇದ. ಎಚ್1ಎನ್1 ರೋಗಾಣುಗಳು ತಾಗದಂತೆ ತುಳಸಿ ನಮ್ಮನ್ನು
Precautions to keep swine flu at bayThe deadly Swine Flu has reached the Indian shores following the global outbreak and now, claimed six lives.
ಬೆಂಗಳೂರು, ಆ. 10: ನಗರದಲ್ಲಿ ಶಾಲಾ ಬಾಲಕ ಸೇರಿದಂತೆ, ನಾಲ್ವರಿಗೆ ಎಚ್ 1ಎನ್ 1 ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಆರೋಗ್ಯಾಧಿಕಾರಿಗಳು ಸಮೀಕ್ಷೆ ನಡೆಸಿ, ಮುಂಜಾಗರೂಕತಾ ಕ್ರಮ ಕೈಗೊಳ್ಳಲು
ಬೆಂಗಳೂರು, ಆ.5 : ಪ್ರಸಕ್ತ ಋತುವಿನ ಮಹಾಮಾರಿ ಹಂದಿಜ್ವರವು ಪ್ರಪಂಚ ಹಾಗೂ ಭಾರತದ ನಾನಾ ಪ್ರಾಂತ್ಯಗಳನ್ನು ವೇಗವಾಗಿ ಹಬ್ಬುತ್ತಿದೆ. ಈ ಜ್ವರದ ಕೆಂಗಣ್ಣಿಗೆ ಈಡಾದವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು ಜ್ವರ ಹತ್ತಿರ ಸುಳಿಯದಂತೆ
1961ನೇ ಇಸ್ವಿಯಲ್ಲಿ ಪ್ರಪಂಚದಾದ್ಯಂತ ಲಕ್ಷಾಂತರ ಗರ್ಭಿಣಿ ಸ್ತ್ರೀಯರು ಗರ್ಭವತಿಯಾಗಿದ್ದಾಗ ಸಹಜವಾಗಿರುವ ವಾಂತಿ ಮತ್ತು ಸುಸ್ತನ್ನು ನಿಯಂತ್ರಿಸಲು ಪಲಿಡೋ ಮೈಡ್ ಎಂಬ ಔಷಧಿಯನ್ನು ಸೇವಿಸಿದರು. ಪರಿಣಾಮ ಸಹಸ್ರಾರು ಮುದ್ದು ಕಂದಮ್ಮಗಳು ಅಂಗಾಂಗ ನ್ಯೂನತೆಯಿಂದ ಬಳಲುವಂತಾಯಿತು.
ಎಚ್ಐವಿ ಹಾಗೂ ಏಡ್ಸ್ನಿಂದ ಬಳಲುತ್ತಿರುವವರನ್ನು ಎಚ್ಐವಿ ಹಾಗೂ ಏಡ್ಸ್ ಪೀಡಿತರು ಅಥವಾ ಬಾಧಿತರು ಎಂದು ಕರೆಯುವ ಬದಲು ಎಚ್ಐವಿ ಅಥವಾ ಏಡ್ಸ್ ಸೋಂಕಿತರು ಎಂದು ಸಂಭೋದಿಸುವುದೇ ಸರಿ. ಹಾಗೆ ಕರೆಯುವುದರಿಂದ ಎಚ್ಐವಿ ಹಾಗೂ