ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಗು ಮೊಗವನು ಸಡಲಿಸುವ ನಗೆ ಹನಿಗಳು!
ಕಷ್ಟಪಟ್ಟು ಕೊಂಡೆ
ಮೊಬೈಲ್ ಪ್ರೇಯಸಿಗಾಗಿ
ಈಗ
ಇಷ್ಟಪಟ್ಟು ಬಿಟ್ಟಿದ್ದೇನೆ
ಮೊಬೈಲ್ ಪ್ರೈವೆಸಿಗಾಗಿ
***
ಬರಬಾರದೆ
ಮಳೆ?
ಗಿಡ
ಮರ
ಕಡಿದರೆ
ಬರ
ಬಾರದೆ?
***
ಕೈಬರಹ
ಬಡಿದೋಡಿಸಿ
ಇಟ್ಟುಕೊಂಡಿದ್ದೇವೆ
PEN-DRIVE
***
'ಆಸ್ಕರ್'
ಸಿಕ್ಕಷ್ಟೇ
ಸಂತೋಷ
ಆಕೆ
ನನಗೆ
ಸಿಕ್ಕಿದ್ದು
ಅನುಮಾನವಿದ್ರೆ
'ASK
HER'
***
ನಗ-ಬೇಕು
ಬ್ಯಾಂಕಿಗೆ
ನಗ-ಬೇಕು
ಎನ್ನುವ
ಮ್ಯಾನೇಜರ್
ಮೊದಲು
ನಗಬೇಕು
***
ದಲಿತ
ಕವಿಗೆ
ಕವನ
ಬರೆಯಲು
ಕೊಡುತ್ತಾರೆ
ಪೇಪರ್
ಬಲಿತ
ಕವಿಗೂ
ಕೊಡುತ್ತಾರೆ
PAY
-
PER
ಕವನ!
***
ಸೀತೆಯ
ರಕ್ಷಣೆಗಾಗಿ
ಲಕ್ಷ್ಮಣ
ಗೆರೆ
ಹೊಡ್ದಾ
ರಾವಣ
ಬಂದು
ಲೈನ್
ಹೊಡ್ದಾ!
Comments
English summary
Humorous short Kannada poems by Dayanand Ghantacharya, Chikkamagalur.