ಹೀಗೊಂದು ಊರಿನಲ್ಲಿ ಒಬ್ಬ ಬಲೂನ್ ವ್ಯಾಪಾರಿ. ಸಂತೆಯಲ್ಲಿ, ಜಾತ್ರೆಗಳಲ್ಲಿ ಬಲೂನ್ ಮಾರುವುದು ಅವನ ಕಾಯಕ. ಹೆಚ್ಚಾಗಿ ಮಕ್ಕಳೇ ಅವನ ಗ್ರಾಹಕರು. ಸಂತೆಯಲ್ಲಿ, ಜಾತ್ರೆಗಳಲ್ಲಿ ಮಕ್ಕಳನ್ನು ತನ್ನೆಡೆ ಆಕರ್ಷಿಸಲು ಆಗಾಗ ಹೀಲಿಯಂ ತುಂಬಿದ ಬಣ್ಣ
ಇಡೀ ವಾರ ದುಡಿದ ದೇಹಕ್ಕೆ ಒಂದು ದಿನವಾದರೂ ಆರಾಮ ಬೇಕಾಗಿರುತ್ತದೆ, ಮನಸ್ಸು ಹಿತವಾದ ಅನುಭವ ಬಯಸುತ್ತದೆ. ಇಂಥ ಅನುಭವ ನೀಡಲು ಕಾದು ಕುಳಿತಿರುವ ಭಾನುವಾರದಂದು ನಾವು ಏನನ್ನೂ ಮಾಡಲು ಬಯಸುವುದಿಲ್ಲ. ಸ್ವಲ್ಪ ರೆಸ್ಟು,
ಆಫ್ರೀನ್ ಸತ್ತಿಲ್ಲ. ಸಮಾಜ ನೀಡಿದ ದೌರ್ಜನ್ಯ, ನೋವು, ಕುಹಕ, ಅವಮಾನ, ಅತ್ಯಾಚಾರಗಳನ್ನು ಸಮರ್ಥವಾಗಿ ಎದುರಿಸುವ ಸಂಕಲ್ಪದೊಂದಿಗೆ ಬೀಜದ ರೂಪದಲ್ಲಿ ಭೂತಾಯಿಯ ಗರ್ಭ ಸೇರಿದ್ದಾಳೆ. ಮತ್ತೆ ಮಳೆ ಹುಯ್ದು, ಮೊಳಕೆಯೊಡೆದು ಹೆಣ್ಣಾಗಿಯೇ ಈ ಜಗಕ್ಕೆ
ಏನೂ ಅರಿಯದ ಹಸುಗೂಸು ಬೇಬಿ ಅಫ್ರೀನ್ಳ ಬರ್ಬರ ಹತ್ಯೆ ಬೆಂಗಳೂರನ್ನು ಮಾತ್ರವಲ್ಲ ಇಡೀ ದೇಶವನ್ನು ತಲ್ಲಣಗೊಳಿಸಿದೆ. ಅಪ್ಪಾ, ಬೇಡಪ್ಪ ಎಂದು ಕೂಗಲು, ನೋವಿನಲ್ಲಿ ಅಮ್ಮಾ ಎಂದು ಚೀರಲು ಕೂಡ ಬರದಿದ್ದ ಹಾಲುಗಲ್ಲದ ಕಂದಮ್ಮನ
"ಸ"ಕಾರಕ್ಕೆ ಸಂತೃಪ್ತಿ, ಸಂತೋಷ, ಸಮೃದ್ಧಿಯಾಗಲಿ. ಸುಬ್ಬರಾಯ, ಸುವರ್ಣಮ್ಮನವರ, ಸೊಸೆಯರಾದ ಸಾವಿತ್ರಮ್ಮ, ಸುಶೀಲಮ್ಮ, ಸರೋಜಮ್ಮ, ಸುನಂದಮ್ಮ, ಸರಸಮ್ಮನವರ ಸುಕುಮಾರರಾದ ಸ್ಕಂದ, ಸಂಜಯ, ಸುನಿಲ್, ಸಂಜೀವ್, ಸುಮೇರು ಸಂಖ್ಯೆಗಳನ್ನು ಸಲೀಸಾಗಿ ಸ್ತುತಿಸುತ್ತಿದ್ದರು.ಸಾರಂಗಪಾಣಿಯವರ ಸೌಟಿನ ಸಬ್ಬಸಿಗೆಸೊಪ್ಪಿನ ಸಾರು,
"ಮನುಷ್ಯನಾಗಿ ಹುಟ್ಟಿದ ಮೇಲೆ ಜೀವನದಲ್ಲಿ ಮದುವೆ ಆಗಲೇಬೇಕು ಅಂದಾಗ ಮಾತ್ರ ಜೀವನ ಸಂಪೂರ್ಣ ಆಗುತ್ತದೆ. ಇಲ್ಲವಾದರೆ ಸತ್ತ ಮೇಲೆ ಸ್ವರ್ಗಕ್ಕೆ ಹೋಗುವುದಿಲ್ಲ." ಈ ರೀತಿಯಾಗಿ ಯಾವ ಪುಣ್ಮಾತ್ಮ ಸ್ವರ್ಗಕ್ಕೆ ಹೋಗಿ ಹಿಂದಿರುಗಿದವನು ಹೇಳಿದನೋ
ಬ್ಯಾಚಲರ್ ವೀರರು ಎಲ್ಲಿಗೆ ಹೋಗಲಿ ಬರಲಿ ಏನೇ ಮಾಡಲಿ ಯಾರೂ ಕೇಳುವುದಿಲ್ಲ. ಮನೆಯ ಕಟ್ಟಳೆಗಳು ಇದ್ದರೂ ಅದು ಸ್ವಾತಂತ್ರ್ಯಕ್ಕೆ ಎಂದೂ ಧಕ್ಕೆ ತರುವಂತಾಗಿರುವುದಿಲ್ಲ. ಬೇರೆ ಊರಿಗೆ ಹೋದ ವೀರ ಒಂದೆರಡು ದಿನ ತಡವಾಗಿ
ಒಂದು ಮಾತಿದೆ 'ಮದುವೆಯಾದ ಗಂಡಿನ ಸ್ಥಿತಿ ಇಸ್ಪೀಟ್ ಎಲೆಯ ಜೋಕರ್'ನಂತೆ! ಮದುವೆಯಾದವರು ಈ ಮಾತನ್ನು ಒಪ್ತಾರಾ? ಈ ಬಗ್ಗೆ ಇಸ್ಪೀಟ್ ಪಂಡಿತರು ಏನು ಹೇಳ್ತಾರೆ?ಬೇರೆ ಮನೆಯಿಂದ ಬಂದ ಹೆಣ್ಣಿಗೆ ಪ್ರಬುದ್ಧ ಗಂಡನಾಗಿ, ಮುತ್ತು
ಮಗುವಾದ ನಂತರ ಸಂಸಾರವೆಂಬ ಮಹಾಭಾರತದ ಇನ್ನೊಂದು ಪರ್ವ ಪ್ರಾರಂಭವಾಗುತ್ತದೆ. ಹುಟ್ಟಿದ್ದು ಹೆಣ್ಣೋ ಗಂಡೋ ಎಂಬುದರಿಂದ ಬದುಕಿನ ಪ್ರಿಯಾರಿಟಿಗಳು ಬದಲಾಗುತ್ತ ಸಾಗುತ್ತವೆ. ಮೊದಲನೇಯದು ಹೆಣ್ಣಾದರೆ, ಕೀರ್ತಿಗೊಂದು ಗಂಡಿದ್ದರೆ ಚೆನ್ನ ಎಂಬ ಆಸೆ ಮೊಳಕೆಯೊಡುತ್ತದೆ. ಮೊದಲು
'ಸಿರಿ ಸಂಭ್ರಮ' ತಂಡ ಕಟ್ಟಿ ಹರ್ಷ ಹೆಗಡೆರವರು ರಂಗಭೂಮಿಯಲ್ಲಿ ತಮ್ಮ ಚೊಚ್ಚಲ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ. ಮಾರ್ಚ್ 21ರಂದು ಪ್ರದರ್ಶನವಾದ 'ಬೆತ್ತಲೆ ಹರಕೆ' ನಾಟಕದಲ್ಲಿನ ಪಾತ್ರಗಳ ಹಂಚಿಕೆ, ವೇದಿಕೆಯ ವಿನ್ಯಾಸ, ಬೆಳಕಿನ ಸಂಯೋಜನೆ, ವಸ್ತ್ರ