•  
Secret of perfect understanding between couple

ಪರಸ್ಪರ ಅರಿಯುವ ಜಾಣ್ಮೆ ಪ್ರೀತಿಯಲ್ಲಿದೆ ಅಲ್ಲವೆ?

ಸಿದ್ಧೇಶಿ ಮತ್ತು ಸುಮಾ ಅವರದು ಆಗತಾನೆ ವೈವಾಹಿಕ ಜೀವನ ಪ್ರಾರಂಭವಾಗಿತ್ತು. ಮದುವೆಯಾಗಿ ಕೇವಲ ಆರು ತಿಂಗಳಾಗಿತ್ತು. ಕೆಲಸದ ನಿಮಿತ್ತ ತಂದೆ-ತಾಯಿಯರಿಂದ ದೂರವಾಗಿ ಹುಬ್ಬಳಿಯಲ್ಲಿ ಗಂಡ ಹೆಂಡತಿ ಸಂಸಾರ ಹೂಡಿದ್ದರು. ಇಬ್ಬರದು ಸರಳ ವ್ಯಕ್ತಿತ್ವ.
Follow Oneindia Kannada on Twitter
Oneindia Kannada Facebook fan page
ಭಾರತಕ್ಕೆ ಹಣ ವರ್ಗಾಯಿಸುವ ಸುಲಭ ಮಾರ್ಗ
International womens day
ಓದಲ್ಲಿ ಮುಂದಿರುವ ಮಹಿಳೆಗೆ ಕಚೇರಿಯಲ್ಲಿ ತಾರತಮ್ಯ
ಬಾಲ್ಯದಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಚುರುಕಾಗಿರುತ್ತವೆ. ಬೇಗನೆ ಮಾತಾಡುವುದನ್ನು, ನಡೆಯುವುದನ್ನು ಕಲಿಯುತ್ತವೆ. ಸಮವಸ್ತ್ರ ತೊಟ್ಟು
ದಿಟ್ಟ ಪ್ರತಿಭಾವಂತ ಪೊಲೀಸ್ ಅಧಿಕಾರಿ ರೂಪಾ ಮೌದ್ಗೀಲ್
ಖಾಕಿ ಧರಿಸಿದರೆ ಕಚೇರಿಯಲ್ಲಿ ಪೊಲೀಸ್ ಸಿಬ್ಬಂದಿಗೆ ಬಾಸು. ಮನೆಯಲ್ಲಿದ್ದರೆ ಮುದ್ದು ಮಕ್ಕಳಿಗೆ ತಾಯಿ, ಗಂಡನಿಗೆ ಪ್ರೀತಿಯ
ಇವರು ನಮ್ಮ ಸಾವಿತ್ರಿ, ದಾಕ್ಷಾಯಿಣಿ, ರಮಣಿ!
ರಾತ್ರಿ 12ಕ್ಕೆ ಎಸೆಂಎಸ್ “ಟಿಂಗ್” ಅಂತು “Happy Woman’s Day”. ಆಗ್ಲೇ ನಂಗ್ನೆನಪಾಗಿದ್ದು ನಾ ಮಹಿಳೆ
ಲೀಲಾವತಿಯರನ್ನು ಮರೆತ ಮಹಿಳಾ ದಿನಾಚರಣೆ
ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ನಟ ವಿನೋದ್ ರಾಜ್ ಇನ್ನೆರಡು ದಿನಗಳಲ್ಲಿ ಎಂ ಎಸ್ ರಾಮಯ್ಯ
Short story
ಪರಸ್ಪರ ಅರಿಯುವ ಜಾಣ್ಮೆ ಪ್ರೀತಿಯಲ್ಲಿದೆ ಅಲ್ಲವೆ?
ಸಿದ್ಧೇಶಿ ಮತ್ತು ಸುಮಾ ಅವರದು ಆಗತಾನೆ ವೈವಾಹಿಕ ಜೀವನ ಪ್ರಾರಂಭವಾಗಿತ್ತು. ಮದುವೆಯಾಗಿ ಕೇವಲ ಆರು ತಿಂಗಳಾಗಿತ್ತು.
ಶುಭಸಂಕಲ್ಪ ಅಂಕಣಕ್ಕೆ ಹಾಸನದ ವಿಶ್ವ ಬರೆದ ಪತ್ರ
ಕಳೆದ ವಾರದ 'ಶುಭಸಂಕಲ್ಪ'ದ ಕತೆ 'ಪ್ರೀತಿಯನ್ನು ಗುರುತಿಸುವ ಮನಸ್ಸು...' ಓದಿದ, ಮೆಚ್ಚಿದ, ಬಹು ಓದುಗರದು ಒಂದೇ
ಪ್ರೀತಿಯನ್ನು ಗುರುತಿಸುವ ಮನಸ್ಸು ಕೊಡಪ್ಪಾ ದೇವರೆ!
ನಾವೆಲ್ಲಾ ದೇವರು ನಮಗೆ ಕಾಣಿಸಲಿ ಎಂದು ಹಂಬಲಿಸುತ್ತೇವೆ, ಆರಾಧಿಸುತ್ತೇವೆ, ಮತ್ತೆಮತ್ತೆ ಪ್ರಾರ್ಥಿಸುತ್ತೇವೆ. ಆದರೆ ನಾವೆಲ್ಲಾ ನಿಜವಾಗಿ
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ
ಅಂದು ಆ ಊರಿನಲ್ಲಿ ಬಹು ಸಡಗರದ ಜಾತ್ರೆ. ಆ ಪ್ರಾಂತ್ಯದಲ್ಲೇ ಬಹು ಪ್ರಸಿದ್ಧ ಜಾತ್ರೆ ಅದು.
Inner strength is the key for success
ಹೀಗೊಂದು ಊರಿನಲ್ಲಿ ಒಬ್ಬ ಬಲೂನ್ ವ್ಯಾಪಾರಿ. ಸಂತೆಯಲ್ಲಿ, ಜಾತ್ರೆಗಳಲ್ಲಿ ಬಲೂನ್ ಮಾರುವುದು ಅವನ ಕಾಯಕ. ಹೆಚ್ಚಾಗಿ ಮಕ್ಕಳೇ ಅವನ ಗ್ರಾಹಕರು. ಸಂತೆಯಲ್ಲಿ, ಜಾತ್ರೆಗಳಲ್ಲಿ ಮಕ್ಕಳನ್ನು ತನ್ನೆಡೆ ಆಕರ್ಷಿಸಲು ಆಗಾಗ ಹೀಲಿಯಂ ತುಂಬಿದ ಬಣ್ಣ
ಇಡೀ ವಾರ ದುಡಿದ ದೇಹಕ್ಕೆ ಒಂದು ದಿನವಾದರೂ ಆರಾಮ ಬೇಕಾಗಿರುತ್ತದೆ, ಮನಸ್ಸು ಹಿತವಾದ ಅನುಭವ ಬಯಸುತ್ತದೆ. ಇಂಥ ಅನುಭವ ನೀಡಲು ಕಾದು ಕುಳಿತಿರುವ ಭಾನುವಾರದಂದು ನಾವು ಏನನ್ನೂ ಮಾಡಲು ಬಯಸುವುದಿಲ್ಲ. ಸ್ವಲ್ಪ ರೆಸ್ಟು,
Shubhasankalpa : Fountain of inspiration
You may write me down, but like dust I'll rise
ಆಫ್ರೀನ್ ಸತ್ತಿಲ್ಲ. ಸಮಾಜ ನೀಡಿದ ದೌರ್ಜನ್ಯ, ನೋವು, ಕುಹಕ, ಅವಮಾನ, ಅತ್ಯಾಚಾರಗಳನ್ನು ಸಮರ್ಥವಾಗಿ ಎದುರಿಸುವ ಸಂಕಲ್ಪದೊಂದಿಗೆ ಬೀಜದ ರೂಪದಲ್ಲಿ ಭೂತಾಯಿಯ ಗರ್ಭ ಸೇರಿದ್ದಾಳೆ. ಮತ್ತೆ ಮಳೆ ಹುಯ್ದು, ಮೊಳಕೆಯೊಡೆದು ಹೆಣ್ಣಾಗಿಯೇ ಈ ಜಗಕ್ಕೆ
ಏನೂ ಅರಿಯದ ಹಸುಗೂಸು ಬೇಬಿ ಅಫ್ರೀನ್‌ಳ ಬರ್ಬರ ಹತ್ಯೆ ಬೆಂಗಳೂರನ್ನು ಮಾತ್ರವಲ್ಲ ಇಡೀ ದೇಶವನ್ನು ತಲ್ಲಣಗೊಳಿಸಿದೆ. ಅಪ್ಪಾ, ಬೇಡಪ್ಪ ಎಂದು ಕೂಗಲು, ನೋವಿನಲ್ಲಿ ಅಮ್ಮಾ ಎಂದು ಚೀರಲು ಕೂಡ ಬರದಿದ್ದ ಹಾಲುಗಲ್ಲದ ಕಂದಮ್ಮನ
The last words of baby Afreen
Seetha Keshava, Sydney
"ಸ"ಕಾರಕ್ಕೆ ಸಂತೃಪ್ತಿ, ಸಂತೋಷ, ಸಮೃದ್ಧಿಯಾಗಲಿ. ಸುಬ್ಬರಾಯ, ಸುವರ್ಣಮ್ಮನವರ, ಸೊಸೆಯರಾದ ಸಾವಿತ್ರಮ್ಮ, ಸುಶೀಲಮ್ಮ, ಸರೋಜಮ್ಮ, ಸುನಂದಮ್ಮ, ಸರಸಮ್ಮನವರ ಸುಕುಮಾರರಾದ ಸ್ಕಂದ, ಸಂಜಯ, ಸುನಿಲ್, ಸಂಜೀವ್, ಸುಮೇರು ಸಂಖ್ಯೆಗಳನ್ನು ಸಲೀಸಾಗಿ ಸ್ತುತಿಸುತ್ತಿದ್ದರು.ಸಾರಂಗಪಾಣಿಯವರ ಸೌಟಿನ ಸಬ್ಬಸಿಗೆಸೊಪ್ಪಿನ ಸಾರು,
"ಮನುಷ್ಯನಾಗಿ ಹುಟ್ಟಿದ ಮೇಲೆ ಜೀವನದಲ್ಲಿ ಮದುವೆ ಆಗಲೇಬೇಕು ಅಂದಾಗ ಮಾತ್ರ ಜೀವನ ಸಂಪೂರ್ಣ ಆಗುತ್ತದೆ. ಇಲ್ಲವಾದರೆ ಸತ್ತ ಮೇಲೆ ಸ್ವರ್ಗಕ್ಕೆ ಹೋಗುವುದಿಲ್ಲ." ಈ ರೀತಿಯಾಗಿ ಯಾವ ಪುಣ್ಮಾತ್ಮ ಸ್ವರ್ಗಕ್ಕೆ ಹೋಗಿ ಹಿಂದಿರುಗಿದವನು ಹೇಳಿದನೋ
Past, present and future of married man
Bachelorhood is so beautiful
ಬ್ಯಾಚಲರ್ ವೀರರು ಎಲ್ಲಿಗೆ ಹೋಗಲಿ ಬರಲಿ ಏನೇ ಮಾಡಲಿ ಯಾರೂ ಕೇಳುವುದಿಲ್ಲ. ಮನೆಯ ಕಟ್ಟಳೆಗಳು ಇದ್ದರೂ ಅದು ಸ್ವಾತಂತ್ರ್ಯಕ್ಕೆ ಎಂದೂ ಧಕ್ಕೆ ತರುವಂತಾಗಿರುವುದಿಲ್ಲ. ಬೇರೆ ಊರಿಗೆ ಹೋದ ವೀರ ಒಂದೆರಡು ದಿನ ತಡವಾಗಿ
ಒಂದು ಮಾತಿದೆ 'ಮದುವೆಯಾದ ಗಂಡಿನ ಸ್ಥಿತಿ ಇಸ್ಪೀಟ್ ಎಲೆಯ ಜೋಕರ್'ನಂತೆ! ಮದುವೆಯಾದವರು ಈ ಮಾತನ್ನು ಒಪ್ತಾರಾ? ಈ ಬಗ್ಗೆ ಇಸ್ಪೀಟ್ ಪಂಡಿತರು ಏನು ಹೇಳ್ತಾರೆ?ಬೇರೆ ಮನೆಯಿಂದ ಬಂದ ಹೆಣ್ಣಿಗೆ ಪ್ರಬುದ್ಧ ಗಂಡನಾಗಿ, ಮುತ್ತು
Married man playing card joker
There is heaven as well as hell
ಮಗುವಾದ ನಂತರ ಸಂಸಾರವೆಂಬ ಮಹಾಭಾರತದ ಇನ್ನೊಂದು ಪರ್ವ ಪ್ರಾರಂಭವಾಗುತ್ತದೆ. ಹುಟ್ಟಿದ್ದು ಹೆಣ್ಣೋ ಗಂಡೋ ಎಂಬುದರಿಂದ ಬದುಕಿನ ಪ್ರಿಯಾರಿಟಿಗಳು ಬದಲಾಗುತ್ತ ಸಾಗುತ್ತವೆ. ಮೊದಲನೇಯದು ಹೆಣ್ಣಾದರೆ, ಕೀರ್ತಿಗೊಂದು ಗಂಡಿದ್ದರೆ ಚೆನ್ನ ಎಂಬ ಆಸೆ ಮೊಳಕೆಯೊಡುತ್ತದೆ. ಮೊದಲು
'ಸಿರಿ ಸಂಭ್ರಮ' ತಂಡ ಕಟ್ಟಿ ಹರ್ಷ ಹೆಗಡೆರವರು ರಂಗಭೂಮಿಯಲ್ಲಿ ತಮ್ಮ ಚೊಚ್ಚಲ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ. ಮಾರ್ಚ್ 21ರಂದು ಪ್ರದರ್ಶನವಾದ 'ಬೆತ್ತಲೆ ಹರಕೆ' ನಾಟಕದಲ್ಲಿನ ಪಾತ್ರಗಳ ಹಂಚಿಕೆ, ವೇದಿಕೆಯ ವಿನ್ಯಾಸ, ಬೆಳಕಿನ ಸಂಯೋಜನೆ, ವಸ್ತ್ರ
A scene from Kannada Play Bettale Harake
More: 1  2  3  4  5  6  7  8  9