ಬೆಂಗಳೂರು, ಮೇ 17: ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ, ಅಕ್ರಮ ಡಿನೋಟಿಫಿಕೇಷನ್ ನಲ್ಲಿ ತೊಡಗಿರುವ ಆರೋಪ ಹೊತ್ತಿರುವ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ, ಧರಂ ಸಿಂಗ್ ಹಾಗೂ ಎಚ್ಡಿ ಕುಮಾರಸ್ವಾಮಿ ವಿರುದ್ಧವೂ ಸಿಬಿಐ ತನಿಖೆ ನಡೆಯಬೇಕು ಎಂದು ವಕೀಲ ಟಿಜೆ ಅಬ್ರಹಾಂ ಆಗ್ರಹಿಸಿದ್ದ�...
ಬೆಂಗಳೂರು, ಮೇ 17: ಅದೊಂದು ಕಾಲವಿತ್ತು. ಬೆಂಗಳೂರು ಆಕಾಶವಾಣಿಯಲ್ಲಿ ಬೆಳಗಿನ ಸಮಯದಲ್ಲಿ (ಬಹುಶಃ 6.35ಕ್ಕೆ) ಆತ್ಮೀಯ ದನಿಯೊಂದು ಬಿತ್ತರವಾಗುತ್ತಿತ್ತು. ಆ ಧ್ವನಿ ಪ್ರಸಾರ ಮಾಡುತ್ತಿದ್ದ ಆತ್ಮೀಯತೆಗೆ ಮಾರುಹೋಗದವರೇ ಇಲ್ಲ. ಕೃಷಿಕರ�...
ಜಗತ್ತಿನ ಮಹಾನ್ ಮರೆಗುಳಿಗಳ ಪಟ್ಟಿ ಮಾಡಿದರೆ ಸುಬ್ರಮಣ್ಯನಗರದ ಸುಬ್ಬು ಮತ್ತು ಸೋಮವಾರಪೇಟೆಯ ಸುಬ್ಬಿ ಅಗ್ರಸ್ಥಾನ ಪಡೆಯುತ್ತಾರೆ. ಅಂದ ಹಾಗೆ, ಸುಬ್ಬ ಮತ್ತು ಸುಬ್ಬಿ ಇಬ್ಬರೂ ಕೈಕೈ ಹಿಡಿದ ದಂಪತಿಗಳು. ಇನ್ನು ಅವರಿಬ್ಬರ ಜೀವನ ಹೇಗಿರಬಹುದೆಂದು ಊಹಿಸಿಕೊಳ್ಳಿ. ಊಹಿಸಿಕೊಳ್ಳುವ ಅಗತ್ಯವೇ ಇಲ್ಲ. ಪ್ರತಿದಿನವೂ ಒಂದಿಲ್ಲೊಂದು ವಿಷಯದಲ್ಲಿ ಇಬ್ಬರ ನಡುವೆ ಗೊಂದಲಗಳು, ಮಿಸ್ ಅಂಡರ್ಸ್ಟಾಂಡಿಂಗ್ಗಳು, ಜಗಳಾಟಗಳು ನಡೆದೇ ಇರುತ್ತವೆ. ಆದರೂ......